PRESS NOTE DATE 25-10-2014


MANDYA DISTRICT DAILY CRIME REPORT DATE 23-10-2014

MANDYA RURAL CIRCLE PRESS NOTE


MALAVALLI TOWN POLICE STATION PRESS NOTE

ಪತ್ರಿಕಾ ಪ್ರಕಟಣೆ 
ಮಳವಳ್ಳಿ ಪುರ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಾಚರಣೆ ಅಪಹರಣವಾಗಿದ್ದ ಮಗುವನ್ನು ಪತ್ತೆ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿರುವ ಬಗ್ಗೆ. 




       ದಿನಾಂPÀB 10/10/2014 ರಂದು ಪ್ರಕಾಶನಾಯಕ್ ಬಿನ್ ಪರಶುನಾಯಕ್ ಸುಮಾರು 24 ªÀµÀð £ÁAiÀÄPÀ d£ÁAUÀ ಕೂಲಿಕೆಲಸ, [ಕಬ್ಬು rಯುವ ಕೆಲಸ] ವಿರುಪಾಪುರತಾಂಡಾ ಗ್ರಾಮ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ. ಹಾಲಿ ªÁ¸À .ಪಿ.ದೊಡ್ಡಿ ಗ್ರಾಮ, ಬೆಳಕವಾಡಿ ಹೋಬಳಿ ಮಳವಳ್ಳಿ ತಾಲ್ಲೂಕು gÀªÀgÀÄ ªÀļÀªÀ½î ¥ÀÅgÀ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವನೆಂದರೆ, vÁನು ಕಬ್ಬು rಯವ ಕೆಲಸಕ್ಕಾಗಿ ಬೆಳಕವಾಡಿ ಹೋ§½, .ಪಿ.ದೊಡ್ಡಿ ಗ್ರಾಮದಲ್ಲಿ ಈಗ್ಗೆ ಸುಮಾರು ಒಂದೂವರೆ ತಿಂಗಳುನಿಂದ ವಾಸವಾಗಿದ್ದುಕೊಂಡು ಕೂಲಿಕೆಲಸ ಮಾಡಿಕೊಂಡಿದ್ದು, ಈಗಿರುವಾಗನ್ನ ಮಗಳಾದ ಪ್ರಿಯಾಳಿಗೆ ಜ್ವರ ಬಂದಿದ್ದರಿಂದ ದಿನಾಂಕ 10/10/14 ರಂದು ಮಳವಳ್ಳಿ ರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ಮತ್ತು ಸಂತೆಯಲ್ಲಿ ಸಾಮಾನುಗಳನ್ನು ತೆಗೆದುಕೊಂಡು ಹೋಗುವ ಸಲುವಾಗಿ ಮಳವಳ್ಳಿಗೆ ಬಂದು ಮಗಳಿಗೆ ಚಿಕಿತ್ಸೆ ಕೊಡಿಸಿ, ನಂತರ ಸಂತೆಯಲ್ಲಿ ಸಾಮಾನು ತೆಗೆದುಕೊಂಡು ವಾಪಸ್ .ಪಿ.ದೊಡ್ಡಿಗೆ ಹೋಗಲು ಕೆ.ಸಕðಲ್ ಮಾರ್ಗðವಾಗಿ ನಡೆದುಕೊಂಡು ಪಂಚಲಿಂಗೇಶ್ವೇರ ಜನರಲ್ ಸ್ಟೋರ್ ಬಳಿ ಮದ್ಯಾಹ್ನ 03-00 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ, ನನ್ನ ಮಗಳು ಬಾಳೆಹಣ್ಣುಬೇಕೆಂದು ಹೇಳಿದ್ದರಿಂದ ಸದರಿ ಜನರಲ್  ಸ್ಟೋರ್ ನ ಪಕ್ಕದಲ್ಲಿರುವರ ಹಣ್ಣಿನ ಅಂಗಡಿಯಲ್ಲಿ ಬಾಳೆಹಣ್ಣು ತೆಗೆದುಕೊಟ್ಟು ಅಲ್ಲಿಯೇನ್ನೊಂದಿಗೆ ಬಂದಿದ್ದವರ ಬಳಿ ನನ್ನ ಮಗಳನ್ನು ಬಿಟ್ಟು ದಿನಸಿ ಸಾಮಾನು ತೆಗೆದುಕೊಂಡು ಬರಲು ಹೋದಾಗ ಅಷ್ಟರಲ್ಲಿ ಯಾರೋ ನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾರೆ. ಅದ್ದರಿಂದನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೊರಿನ ಮೇರೆಗೆ ಮಳವಳ್ಳಿ ಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

ಈ ಪ್ರಕರಣ ಸಂಬಂದ ಮಗುವಿನ ಪತ್ತೆ ಕಾರ್ಯವನ್ನು  ಕೈಗೊಂಡ  ಶ್ರೀ. ಎಸ್. ರಾಜು, ಪೊಲೀಸ್ ನಿರೀಕ್ಷಕರು, ಮಳವಳ್ಳಿ ಪುರ ಠಾಣೆ ಮತ್ತು ಸಿಬ್ಬಂದಿಗಳು ಮಳವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿ, ಕೃತ್ಯ ನಡೆದ ಸ್ಥಳದಲ್ಲಿನ ಪೊಲೀಸ್ ಭಾತ್ಮೀದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿ, ಅರೋಪಿ ಮತ್ತು ಮಗು ಕೆ.ಎಂ.ದೊಡ್ಡಿ ¥ÀlÖtzÀ ರ್ಕಲ್ ಬಳಿ ಒಬ್ಬಳು ಹೆಂಗಸು ಮಗುವನ್ನು ಎತ್ತಿಕೊಂಡು ಇರುವುದಾಗಿ, ಸದರಿ ಮಗುವು ಅಳುತ್ತಿದ್ದು, ಎಷ್ಟೇ ಸಮಾಧಾನ ಮಾಡಿದರೂ ಸಹ  ಅಳುವುದನ್ನು ನಿಲ್ಲಿಸದೇ ಇರುವುದಾಗಿ ಮಾಹಿತಿ ಬಂದ ಮೇರೆಗೆ CzÀ£ÀÄß DzÀsರಿಸಿ ತಕ್ಷಣ ಕೆ.ಎಂ.ದೊಡ್ಡಿಗೆ ಹೋಗಿ, ಕೆ.ಎಂ.ದೊಡ್ಡಿಯ ಮಂಡ್ಯ ರಸ್ತೆಯ ಹುಣಿಸೇಮರದ ಬಳಿ ಅಪಹರಣ ಮಾಡಿದ ಮಗುವಿನೊಂದಿಗೆ ಇದ್ದ ಹೆಂಗಸನ್ನು ವಶಕ್ಕೆ  ತೆಗೆದುಕೊಂಡಿರುತ್ತಾರೆ. ನಂತರ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕ್ರಮ ಕೈಗೊಂಡಿರುತ್ತಾರೆ. ವಿಚಾರ ಮಾಡಲಾಗಿ ಆರೋಪಿಯ ಹೆಸರು ಮತ್ತು ವಿಳಾಸ ಈ ಕೆಳಕಂಡಂತೆ ಇರುತ್ತದೆ. 

ಲಕ್ಷಮ್ಮ @ ಲಕ್ಷ್ಮಿ ಕೊÃA ಮಂಜು ಬಿ.ಎಂ. ಸುಮಾರು 20 ರ್ಷ  ಬಾಳೆಶೆಟ್ಟರು ಜನಾಂಗ, ಬಿಕ್ಷೆ ಬೇಡುವ ಕೆಲಸ, ಮಂಡ್ಯ ರಸ್ತೆ ಹುಣಿಸೇಮರದ ಬಳಿ ಕೆ.ಎಂ.ದೊಡ್ಡಿ ಗ್ರಾಮ, ಸ್ವಂತ ಊರು ಬೋರಾಪುರ ಗ್ರಾಮ, ಮದ್ದೂರು ತಾ

 ಈ ಪತ್ತೇಕಾರ್ಯದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್, ಮಳವಳ್ಳಿ ಪುರ ಹಾಗೂ ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಪ್ರಶಂಸಿರುತ್ತಾರೆ.