Moving text

Mandya District Police

DAILY CRIME REPORT DATED : 07-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-03-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕೊಲೆ ಪ್ರಕರಣ,  1 ಸುಲಿಗೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  7 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  4 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು ಹಾಗು 4 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕೊಲೆ ಪ್ರಕರಣ :. 

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 448-302 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಜಯಲಕ್ಷ್ಮೀ ಕೋಂ. ಲೇ|| ಬಸವೇಗೌಡ, ಅಣ್ಣೇಚಾಕನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ನಿಂಗೇಗೌಡ, ಅಣ್ಣೇಚಾಕನಹಳ್ಳಿ ಗ್ರಾಮ ರವರು ಪಿಯರ್ಾದಿಯವರ ಮನೆಯೊಳಕ್ಕೆ ಅಕ್ರಮವಾಗಿ ನುಗ್ಗಿ ಅವನ ಹೆಂಡತಿಯ ಮೇಲೆ ಶೀಲವನ್ನು ಶಂಕಿಸಿ ಮಚ್ಚಿನಿಂದ ಹೊಡೆದು ಸಾಯಿಸಿ ಮತ್ತು ಅವಳಿಗೆ ಪವಿತ್ರಳು ಸಹಾಯ ಮಾಡುತ್ತಿರುತ್ತಾಳೆಂದು ದುರುದ್ದೇಶದಿಂದ ಇಬ್ಬರಿಗೂ ಕುತ್ತಿಗೆಗೆ, ಕೈ ಕಾಲುಗಳಿಗೆ ಹೊಡೆದು ಕೊಲೆ ಮಾಡಿರುತ್ತಾನೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸುಲಿಗೆ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 384 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಎಸ್.ಎಂ. ವಿಜಯಲಕ್ಷ್ಮಿ ಕೋಂ. ಕೆಎಸ್.ಮಲ್ಲೇಗೌಡ, 48ವರ್ಷ, ಒಕ್ಕಲಿಗರು, ಕೊಪ್ಪ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರು ವಾಕಿಂಗ್ಗೆ ಹೋಗಿ ವಾಪಸ್ಸು ಬರುತ್ತಿದ್ದಾಗ 3 ಜನ ಹುಡುಗರು ಕೆಂಪು ಬಣ್ಣದ ಸಿಡಿ-100 ಸ್ಕೂಟರ್ನಲ್ಲಿ ಬಂದು ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕೊಡುವಂತೆ ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದರು. ನಾನು ಹೆದರಿಕೊಂಡು   ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅವರ ಕೈಗೆ ಕೊಟ್ಟೆ. ಮೇಲ್ಕಂಡ ಹುಡುಗರುಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ಒಡವೆಯನ್ನು ನನಗೆ ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

       ದಿನಾಂಕ: 07-03-2013 ರಂದು ಪಿರ್ಯಾದಿ ಶಾರದಮ್ಮ ಕೋಂ. ಬೋರೇಗೌಡ, 35ವರ್ಷ, ಒಕ್ಕಲಿಗರು, ಮನೆಕೆಲಸ, ಕೌಡ್ಲೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿವ್ಯ, 17ವರ್ಷ, ಮನೆಕೆಲಸ, ಒಕ್ಕಲಿಗರು,  ಕೌಡ್ಲೆ ಗ್ರಾಮ ರವರು ದಿನಾಂಕ: 04-03-2013 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ವಾಪಸ್ ಬರಲಿಲ್ಲ. ನಾನು ಎಲ್ಲಾ ಕಡೆ ನೆಂಟರಿಷ್ಟರ ಮನೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 498[ಎ]-504-506 ಕೂಡ 34 ಐ.ಪಿ.ಸಿ.

      ದಿನಾಂಕ: 07-03-2013 ರಂದು ಪಿರ್ಯಾದಿ ಜಯ ಶ್ರೀ. ಕೋಂ. ರಮೇಶ, ಪೇಟೆ ಬೀದಿ, ಪಾಂಡವಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಏನೆಂದರೆ ನಮ್ಮ ಯಜಮಾನರಾದ ರಮೇಶರವರು ಊರಿಗೆ ಬಂದಾಗಲೆಲ್ಲಾ ನನಗೆ ಹೊಡೆದು ಬಡಿದು ಹಿಂಸೆ ಕಿರುಕುಳ ನೀಡುತ್ತಿದ್ದು, ಯಾವುದೇ ಸಂಭಳ ವಗೈರೆಯನ್ನು ನನಗೆ ಕೊಡುವುದಿಲ್ಲ, ಹಾಗು ಯಾವುದೇ ಸಾಮಾನನ್ನು ತಂದು ಕೊಡುವುದಿಲ್ಲ, ಹಾಗು ನನ್ನ ಮಗುವನ್ನು ಸರಿಯಾಗಿ ಮಾತನಾಡಿಸುವುದಿಲ್ಲ, ಸೂಳೆ ಮುಂಡೆ ನೀನು ಮತ್ತು ಮಗು ಇನ್ನು ಮನೆ ಬಿಟ್ಟು ಹೋಗಿಲ್ಲವಾ ಎಂದು ಬೈಯ್ದು, ಕೈಗಳಿಂದ ನನ್ನ ಬೆನ್ನಿನ ಮೇಲೆ ಹೊಡೆದರು, ಹಾಗು ಈ ದಿವಸ ನಿನ್ನನು ಹಾಗು ಮಗುವನ್ನು ಕೊಲೆ ಮಾಡಿ ನಾನು ಚೈಲಿಗೆ ಹೋಗುತ್ತೇನೆ ಎಂದುನನಗೆ ಹೊಡೆದು ಹಿಂಸೆ ನೀಡಿರುವ ನನ್ನ ಗಂಡ ರಮೇಶ್ ಹಾಗು ಅವರ ಅಕ್ಕಂದಿರಾದ ಮಹಾಲಕ್ಷ್ಮಿ ಮತ್ತು ಕಲಾವತಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಮದ್ಯ ಮಾರಾಟ ಪ್ರಕರಣಗಳು : 

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 69/13 ಕಲಂ. 171 (ಎಫ್) 188 ಕೂಡ 34 ಐ.ಪಿ.ಸಿ. ಮತ್ತು 32-34 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ರಂಗಸ್ವಾಮಿ ಪಿ.ಎಸ್.ಐ. ಟೌನ್ ಪೊಲೀಸ್ ಠಾಣೆ ಕೆ.ಆರ್. ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1)ಕೆ,ಮಂಜುನಾಥ್ ಕೋಮನಹಳ್ಳಿ 2)ಕುಮಾರ ಬ್ಯಾಲದಕೆರೆ ಕೆ,ಆರ್,ಪೇಟೆ ತಾ||  ಕೆ,ಆರ್,ಪೇಟೆ ರವರುಗಳು ಪುರಸಭೆ ಚುನಾವಣೆಯ ಸಂಬಂಧ ಯಾವುದೆ ಮದ್ಯ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಸಹ ಆಕ್ರಮವಾಗಿ ಮೈತ್ರಿ ಡಾಬಾದಲ್ಲಿ 23 ಬಾಟಲ್ ವಿವಿಧ ರೀತಿಯ ಮದ್ಯವನ್ನು ಶೇಖರಣೆ ಮಾಡಿ ಚುನಾವಣೆಯ ಸಂಬಂಧ ಹಂಚಲು ಶೇಖರಿಸಿಟ್ಟಿರುತ್ತಾರೆ ಇವುಗಳ ಒಟ್ಟು ಮೌಲ್ಯ 11.200/- ರೂ. ಗಳಾಗಿರುತ್ತೆ ಆರೋಪಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 32-34 ಕೆ.ಇ. ಆಕ್ಟ್. ಮತ್ತು 188 ಐ.ಪಿ.ಸಿ.

        ದಿನಾಂಕ: 07-03-2013 ರಂದು ಪಿರ್ಯಾದಿ ಎಂ ಮಂಜುನಾಥ. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಆರ್,ಎಂ ರಮೇಶ ಒಕ್ಕಲಿಗರು, ಸಮೃದ್ದಿ ಪ್ಯಾನ್ಸಿ ಮಾಲೀಕರು,  ವ್ಯಾಪಾರ ವಾಸ ನಂ ಡಿ 3/7 ಅಸಿಟೇಟ್ ಟೌನ್, ಮಂಡ್ಯ ರವರು ಪ್ಲಾಸ್ಟಿಕ್ ಕವರ್ನಲ್ಲಿ ಮದ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಅವುಗಳನ್ನು ಹೆಚ್ಚಿನ ಬೆಲೆ ಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾನೆ ಅಂತಲು ಹಾಗು ಈ ದಿನ ಮಂಡ್ಯ ನಗರ ಸಭೆ ಚುನಾವಣೆ ಇದ್ದು ಈ ಸಂಬಂದವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ನಿಷೇದಿಸಿದ್ದು ಅದನ್ನು ಉಲ್ಲಂಘಿಸಿ ಮೇಲ್ಕಂಡ ಆಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ 05 ಒಲ್ಡ್ ಅಡ್ಮಿರಲ್ ಪೌಚ್ ಪ್ಯಾಕೇಟ್ಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳಲ್ಲಿ 02 ಮದ್ಯತುಂಬಿದ 180 ಎಂ.ಎಲ್. ಮತ್ತು 01 ಅರ್ಧ ಮದ್ಯ ತುಂಬಿದ 180 ಎಂಎಲ್ ನ ಪೌಚ್ ಪ್ಯಾಕೇಟ್ಗಳು  ಕಂಡುಬಂತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ ಮದ್ಯದ ಬೆಲೆ ಸುಮಾರು 150 ರೂ ಹಾಗು ಮದ್ಯ ಮಾರಾಟ ಮಾಡಿದ್ದ ರೂ 120-00 ರೂಗಳಾಗುತ್ತದೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 71/13 ಕಲಂ 32-34 ಕೆ.ಇ. ಆಕ್ಟ್. ಮತ್ತು 188 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಎಂ ಮಂಜುನಾಥ. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೆಂಕಟಪ್ಪ ಬಿನ್ ಡಿ. ವೆಂಕಟಪ್ಪ, 38 ವರ್ಷ, ಈಡಿಗ ಜನಾಂಗ, ಆಟೋ ಚಾಲಕ, ವಾಸ 10 ನೇ ಕ್ರಾಸ್, ಬೋವಿ ಕಾಲೋನಿ, ಮಂಡ್ಯ ನಗರ ರವರು ಮಂಡ್ಯ ಸಿಟಿ ಉದಯಗಿರಿ ಸರ್ಕಲ್ ನಲ್ಲಿರುವ ವಿಬಿ ಅಯ್ಯಂಗಾರ್ ಬೇಕರಿ ಮುಂದೆ ಒಬ್ಬ ಅಸಾಮಿಯು ಪ್ಲಾಸ್ಟಿಕ್ ಕವರ್ ನಲ್ಲಿ, ಮದ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಅವುಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾನೆ ಅಂತಲು ಹಾಗು ಈ ದಿನ ಮಂಡ್ಯ ನಗರ ಸಭೆ ಚುನಾವಣೆ ಇದ್ದು ಈ ಸಂಬಂದವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ನಿಷೇದಿಸಿದ್ದು ಅದನ್ನು ಉಲ್ಲಂಘಿಸಿ ಮೇಲ್ಕಂಡ ಆಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ 05 ಒಲ್ಡ್ ಅಡ್ಮಿರಲ್ ಪೌಚ್ ಪ್ಯಾಕೇಟ್ಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳಲ್ಲಿ 03 ಮದ್ಯತುಂಬಿದ 180 ಎಂ.ಎಲ್. ಮತ್ತು 02 ಅರ್ಧ ಮದ್ಯ ತುಂಬಿದ 180 ಎಂಎಲ್ ನ ಪೌಚ್ ಪ್ಯಾಕೇಟ್ಗಳು  ಕಂಡುಬಂತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ ಮದ್ಯದ ಬೆಲೆ ಸುಮಾರು 250 ರೂ ಹಾಗು ಮದ್ಯ ಮಾರಾಟ ಮಾಡಿದ್ದ ರೂ 135-00 ರೂಗಳಾಗುತ್ತದೆ.      ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 32-34 ಕೆ.ಇ. ಆಕ್ಟ್. 

ದಿನಾಂಕ: 07-03-2013 ರಂದು ಪಿರ್ಯಾದಿ ಧನರಾಜ್ ಪಿಎಸ್.ಐ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಗೋಪಾಲ ಬಿನ್. ರಾಮೇಗೌಡ 35 ವರ್ಷ ವಕ್ಕಲಿಗರು ಜಕ್ಕನಹಳ್ಳಿ ಗ್ರಾಮ ಕೆ.ಆರ್.ಪೇಟೆ ತಾಲ್ಲೋಕು ರವರು ಅವರ ಆಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿ ಮತ್ತು ಸಿಬ್ಬಂದಿಯವರು ಅಂಗಡಿಯ ಮೇಲೆ ದಾಳಿಮಾಡಿ 180 ಎಂ.ಎಲ್ ನ 30 ರಾಜಾ ವಿಸ್ಕಿ ಬಾಟೆಲ್ಗಳು ಪಂಚಾಯ್ತಿದಾರರ ಸಮಕ್ಷಮ ದಾಳಿಮಾಡಿ ವಶಪಡಿಸಿಕೊಂಡಿದ್ದು ಅವುಗಳ ಒಟ್ಟು ಬೆಲೆ ಸುಮಾರು 1000/- ಗಳಾಗಿರುತ್ತೆ ಆರೋಪಿತನು ಓಡಿಹೋಗಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 32-34 ಕೆ.ಇ. ಆಕ್ಟ್. 

ದಿನಾಂಕ: 07-03-2013 ರಂದು ಪಿರ್ಯಾದಿ ಧನರಾಜ್ ಪಿಎಸ್.ಐ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಯೋಗೇಶ, ಹಳಿಯೂರು ಗ್ರಾಮ ಕೆ.ಆರ್.ಪೇಟೆ ತಾಲ್ಲೋಕು ರವರು ಅವರ ಆಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿ ಮತ್ತು ಸಿಬ್ಬಂದಿಯವರು ಅಂಗಡಿಯ ಮೇಲೆ ದಾಳಿಮಾಡಿ 180 ಎಂ.ಎಲ್ ನ ಓಲ್ಡ್ ಟವರಿನ್ ವಿಸ್ಕಿ 20 ಪಾಕೆಟ್ಗಳು . 90 ಎಂ.ಎಲ್ ನ ಎಂ.ಸಿ ಮ್ಯಾಕ್ಡೊವೆಲ್ ವಿಸ್ಕಿ 6 ಬಾಟೆಲ್ಗಳನ್ನು ಪಂಚಾಯ್ತಿದಾರರ ಸಮಕ್ಷಮ ದಾಳಿಮಾಡಿ ವಶಪಡಿಸಿಕೊಂಡಿದ್ದು   ಒಟ್ಟು ಬೆಲೆ ಸುಮಾರು 1200-00 ` ಗಳಾಗಿರುತ್ತೆ  ಆರೋಪಿತನು ಓಡಿಹೋಗಿರುತ್ತಾನೆ ಎಂದು ದೂರು ದಖಲಿಸಲಾಗಿದೆ. 


6. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 15(ಎ) 32 ಕ್ಲಾಸ್ 3 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ  ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆಂಪೇಗೌಡ ಬಿನ್. ಲೇಟ್. ಕೆಂಪೇಗೌಡ, ಬಿ.ಹಟ್ನ ಗ್ರಾಮ, ದುದ್ದ ಹೋಬಳಿ, ಮಂಡ್ಯ; ತಾಃ ರವರ ಅಂಗಡಿಯ ಮೇಲೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿ ಅಂದಾಜು ಬೆಲೆ 185 ರೂ.ನ 180 ಎಂ.ಎಲ್.ನ 05 ಕ್ರೌನ್ ಪೈನ್ ವಿಸ್ಕಿ ಪ್ಯಾಕೇಟ್ಗಳನ್ನು ಮತ್ತು 5 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳನ್ನು ಮತ್ತು ಒಂದು ಬ್ಯಾಗನ್ನು  ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


7. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 15(ಎ) 32 ಕ್ಲಾಸ್ 3 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಕುಮಾರ್ ಬಿನ್. ಸಿದ್ದಯ್ಯ. ಬಿ. ಹಟ್ನ ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಃ ರವರ ಅಂಗಡಿಯ ಮೇಲೆ ದಾಳಿ ಮಾಡಲಾಗಿ ಅಂದಾಜು ಬೆಲೆ 176 ರೂ.ನ 180 ಎಂ.ಎಲ್.ನ 04 ಹೈವಾಡ್ಸ್ ಚಿಯರ್ಸ್ ವಿಸ್ಕಿ ಹೆಸರಿನ ಪ್ಯಾಕೇಟ್ ಗಳನ್ನು  ಮತ್ತು 4 ಖಾಲಿ ಪ್ಲಾಸ್ಟೀಕ್ ಗ್ಲಾಸ್ಗಳನ್ನು ಮತ್ತು ಒಂದು ಬ್ಯಾಗನ್ನು  ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಯು.ಡಿ.ಆರ್. ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಮರೀಸ್ವಾಮಿ ಕಾವೇರಿಪುರ ಗ್ರಾಮ, ತಲಕಾಡು ಹೋಬಳಿ, ಟಿ.ನರಸೀಪುರ, ತಾ|| ಮೈಸೂರು ಜಿಲ್ಲೆ ರವರು ನೀಡಿದ ದೂರು ಏನೆಂದರೆ ನನ್ನ ಅಳಿಯ ಮಂಜು(ಜೋಗಪ್ಪ) 29 ವರ್ಷ, ಉಪ್ಪರಶೆಟ್ಟರು, ವಾಸ. ನಂ. 146, 8 ನೇ ಕ್ರಾಸ್. ಸ್ವರ್ಣಸಂದ್ರ. ಮಂಡ್ಯ ಸಿಟಿ ರವರು ಪ್ರತಿ ದಿನ ಕುಡಿದು ಮನೆಗೆ ಬರುತ್ತಿದ್ದರು, ದಿನಾಂಕ: 06-03-2013  ರಾತ್ರಿ ವೇಳೆಯಲ್ಲಿ ಪುನಹ ಕುಡಿದು ಬಂದಿದ್ದರು ಅವನನ್ನು ಹೆದರಿಸುವ ಸಲುವಾಗಿ ತನ್ನ ಮಗಳು ಮನೆಯಲ್ಲಿದ್ದ ಸೀಮೇ ಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಆತ್ಮಹತ್ಯ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಸಲುವಾಗಿ ಬೆಂಕಿ ಹಚ್ಚಿಕೊಂಡಿದ್ದು ತಕ್ಷಣ ಈ ವಿಚಾರವನ್ನು ಪೋನ್ ಮೂಲಕ ತಿಳಿಸಿದರು. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿದ್ದು ಪಲಕಾರಿಯಾಗದೆ ಮೃತ ಪಟ್ಟಿರುತ್ತಾರೆ. ನನ್ನ ಅಕ್ಕನ ಸಾವಿನ ಬಗ್ಗೆ ಯಾವುದೆ ಅನುಮಾನ ವಿರುವುದಿಲ್ಲ ಬಂದು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಚುನಾವಣ ಅಕ್ರಮ ಹಣ ಹಂಚಿಕೆ ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 171 (ಇ) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು. ಮಂಡ್ಯ ಜಿಲ್ಲೆ. ಮಂಡ್ಯ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ 06-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ ನಲ್ಲಿದ್ದಾಗ,   ಸಫ್ಧರಿಯಾಬಾದ ಮೊಹಲ್ಲಾದಲ್ಲಿ  ಆರೋಪಿ ಮಂಜು ಎಂ. ಬಿನ್. ಮಾಯಿಗೌಡ, 28 ವರ್ಷ ರವರು ನಗದು ಹಣ 50,000/- ರೂಪಾಯಿಗಳು,  ಮಂಡ್ಯ ನಗರಸಭಾ ಚುನಾವಣೆಯ 26ನೇ ವಾಡರ್ಿನ ಬಣ್ಣದ 15, ಮತ್ತು ಕಪ್ಪು & ಬಿಳುಪಿನ 15 ಕರಪತ್ರಗಳನ್ನು ಇಟ್ಟುಕೊಂಡಿರುವುದು ಕಂಡುಬಂದ್ದರ ಮೇರೆಗೆ ಇತ್ಯಾದಿಯಾಗಿ ಇಂಗ್ಲೀಷ್ನಲ್ಲಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 171 ಎಫ್) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಅಹೋಬಲಯ್ಯ, ತಹಶೀಲ್ದಾರ್, ಕೆ.ಆರ್. ಪೇಟೆ ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಕೆ,ಬಿ ರವಿಕುಮಾರ್  ಕೆಆರ್ ಪೇಟೆ ಟೌನ್ ರವರ ಬಳಿ 15.000-00 ರೂಗಳು ಇರುತ್ತದೆ. ಇವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರಿಂದ ಹಾಗು ತಮ್ಮ ಬಳಿ ಇದ್ದ ಹಣವನ್ನು ಮತದಾರರಿಗೆ ಹಂಚಬಹುದಾದ ಸಾದ್ಯತೆ ಇದ್ದುದರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲು ನೀಡಿದ ಅಜರ್ಿ ಮೇರೆಗೆ ಸದರಿ ಅಜರ್ಿಯ ಸಾರಾಂಶವು  ಅಸಂಜ್ಞೆಯ ಪ್ರಕರಣವಾದ ಕಾರಣ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿರುತ್ತೆ.


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 171 (ಇ) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಕೊಲರ್ಾಪಾಟಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು. ಮಂಡ್ಯ ಜಿಲ್ಲೆ. ಮಂಡ್ಯ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ 07-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ನಲ್ಲಿದ್ದಾಗ 27 ನೇ ವಾರ್ಡ್, ತಿರುಮಲ ಕೃಪ ಮನೆಯ ಹತ್ತಿರ, ವಿ.ವಿ ಲೇಔಟ್, ನಲ್ಲಿ ಆರೋಪಿಗಳಾದ 1) ಶ್ರೀಮತಿ ಜಿ.ಕೆ. ರೋಹಿಣಿ.                ಶ್ರೀ ರಾಜಕುಮಾರ್,  ತಿರುಮಲ ಕೃಪ ಮನೆ, ವಿ.ವಿ. ಲೇಔಟ್, ಮಂಡ್ಯ ಸಿಟಿ ಹಾಗೂ ಇತರೆಯವರು  3 ಪಾತ್ರೆಗಳು               2 ಬಕೇಟ್ ಗಳು,  3 ಮುಚ್ಚಳ, 1 ಟೇಬಲ್, 2 ಸ್ಪೂನ್ಗಳು, ಕರಪತ್ರಗಳು, 3 ವಾಟರ್ ಕ್ಯಾನ್ಗಳನ್ನು ಇಟ್ಟುಕೊಂಡು ಊಟ ನೀಡಿ, ಕಾಂಗ್ರೇಸ್ ಅಭ್ಯಥರ್ಿಗೆ ಮತ ನೀಡುವಂತೆ ತಿಳಿಸುತ್ತಿದ್ದುದಾಗಿ ಇತ್ಯಾದಿಯಾಗಿ ಇಂಗ್ಲೀಷ್ ನಲ್ಲಿ  ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


4. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 171 (ಇ) ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು ರವರು ದಿನಾಂಕ 06-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ನಲ್ಲಿದ್ದಾಗ ಎಸ್ ಡಿ ಜಯರಾಮ್ ಬಡಾವಣೆಯಲ್ಲಿ ಆರೋಪಿ ಯಲ್ಲಪ್ಪ ಬಿನ್. ಪುಟ್ಟಸ್ವಾಮಿ, 22 ವರ್ಷ, ಎಸ್.ಡಿ ಜಯರಾಮ್ ಲೇಔಟ್, ಮಂಡ್ಯ ನಗರ ರವರು 35 ವಾರ್ಡ್ ನಲ್ಲಿ  ಸ್ಪರ್ದಿಸಿರುವ ಬ್ಯಾಲೆಟ್ ಪೇಪರ್ ನಲ್ಲಿ  ಇರುವ 1 ನೇ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಿಗೆ ಜನತಾ ಮೆಟಲ್ ಮತ್ತು ಅಪ್ಲೆಯನ್ಸ್ ಬಜಾರ್ ಸ್ಟ್ರೀಟ್ ಅಂತ ಚೀಟಿಯನ್ನು ಅಂಚು ತಿದ್ದುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಅವರ ಮೇಲೆ ಕೇಸು ದಾಖಲಿಸಿರುತ್ತೆ. 

PRESS NOTE ON ELECTION CASES ON 06-03-2013



                   ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,            
                      ಮಂಡ್ಯ ಜಿಲ್ಲೆ,, ದಿನಾಂಕಃ 07-03-2013.

                                 -ಃ ಪತ್ರಿಕಾ ಪ್ರಕಟಣೆ ಃ-

ಈ ದಿನ ದಿನಾಂಕಃ 07-03-2013 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ - 2013 ರ ಚುನಾವಣೆಯು ಮಂಡ್ಯ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿರುತ್ತದೆ. 

ಈ ಸಂಬಂದ ದಿನಾಂಕಃ 06-03-2013 ಮತ್ತು ದಿಃ 07-03-2013 ರಂದು ಚುನಾವಣೆ ಸಂಬಂದ ಮತದಾರರಿಗೆ ಹಣ ಹಂಚುವ ವಿಚಾರದಲ್ಲಿ ಮತ್ತು ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮತದಾರರಿಗೆ ಮದ್ಯ ಹಂಚುವ ವಿಚಾರದಲ್ಲಿ ಈ ಕೆಳಕಂಡ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಲಾಗಿರುತ್ತದೆ. 

1] ಅಬಕಾರಿ ಕಾಯಿದೆಯಡಿಯಲ್ಲಿ ದಾಖಲಾದ ಪ್ರಕರಣಗಳು  -  09

2] ವಶಪಡಿಸಿಕೊಂಡ ಮದ್ಯ  -  40 ಲೀಟರ್

3] ಮತದಾರರಿಗೆ ಹಣ ಹಂಚಿಕೆ ವಿಚಾರದಲ್ಲಿ ದಾಖಲಾದ  - 12 ಪ್ರಕರಣಗಳು.
    ಪ್ರಕರಣಗಳು

4] ಒಟ್ಟು ದಸ್ತಗಿರಿಯಾದವರು  -  21 ಜನ

5] ವಶಪಡಿಸಿಕೊಂಡ ಒಟ್ಟು ಹಣ -  1, 42, 710 ರೂ.


¥ÀæPÀgÀt zÁR¯ÁVgÀĪÀ oÁuÉAiÀÄ ºÉ¸ÀgÀÄ
L¦¹ PÁ¬ÄzÉAiÀÄrAiÀİè zÁR¯ÁzÀ ¥ÀæPÀgÀtUÀ¼ÀÄ
[ºÀt ºÀAaPÉ «ZÁgÀzÀ°è]
C§PÁj PÁ¬ÄzÉAiÀÄrAiÀİè zÁR¯ÁzÀ ¥ÀæPÀgÀtUÀ¼ÀÄ
ªÀÄAqÀå ¥ÀǪÀð oÁuÉ.
03
03
ªÀÄAqÀå ¥À²ÑªÀÄ oÁuÉ
02
03
ªÀÄzÉÆÝgÀÄ oÁuÉ
04
-
ªÀļÀªÀ½î ¥ÀÅgÀ oÁuÉ
02
-
PÉ.Dgï. ¥ÉÃmÉ lË£ï
-
01
£ÁUÀªÀÄAUÀ® lË£ï
01
02
MlÄÖ
12
09















DAILY CRIME REPORT DATED : 06-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-03-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಕಳ್ಳತನ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಚುನಾವಣಾ ಮುಂಜಾಗ್ರತಾ ಪ್ರಕರಣಗಳು,  1 ರಾಬರಿ ಪ್ರಕರಣ,  4 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  9 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು  ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳ್ಳತನ ಪ್ರಕರಣಗಳು :

1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ರಾಜಪ್ಪ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಹೊಸಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ 05/03/2013 ರ ರಾತ್ರಿ ಯಾರೋ ಕಳ್ಳರು ಶಾಲೆಯ ಅಡುಗೆ ಮನೆಯ ಬಾಗಿಲ ಬೀಗ ಮುರಿದು  ಒಂದು ಇಂಡೆನ್ ಗ್ಯಾಸ್ ಸಿಲೆಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 650-00 ಅಗುತ್ತದೆ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 457, 380 ಐ.ಪಿ.ಸಿ.

   ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಂ ಶ್ರೀನಿವಾಸಮೂತರ್ಿ, ಮುಖ್ಯ ಶಿಕ್ಷಕರು ಕುವೆಂಪು ಶತಮಾನೋತ್ಸವ ಸರ್ಕಾರಿ  ಹಿರಿಯ ಪ್ರಾತಮಿಕ ಶಾಲೆ, ಗುತ್ತಲು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 05-03-2013 ರಂದು ಶಾಲೆಗೆ ಬೀಗ ಹಾಕಿಸಿ ಹೋಗಿದ್ದು ನಂತರ ದಿನಾಂಕ: 06-03-2013 ರಂದು ಬೆಳಿಗ್ಗೆ ಸುಮಾರು 06-00ಗೆ ಶಾಲಾ ಆವರಣದ ಕಾವಲುಗಾರ (ತಾತ್ಕಾಲಿಕ) ರವರು ನನಗೆ ದೂರವಾಣಿ ಮುಖಾಂತರ ಅಡುಗೆ ಮನೆಯ ಬೀಗವನ್ನು ಹೊಡೆದಿದ್ದಾರೆಂದು ತಿಳಿಸಿರುತ್ತಾರೆ. ತಕ್ಷಣ ಬಂದು ನೋಡಲಾಗಿ ಅಡುಗೆ ಮನೆಯಲ್ಲಿಟ್ಟಿದ ಮೂರು ಸಿಲಿಂಡರ್ ಗಳನ್ನು ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ಬೀಗ ಮುರಿದು ಕಳವು ಮಾಡಿರುವುದಾಗಿ ಕಂಡುಬಂತು ಅದರ ಅಂದಾಜು ಬೆಲೆ 4500-00 ರೂಗಳು ಆಗಿರುತ್ತದೆ ಅದ್ದರಿಂದ ನಮ್ಮ ಕಳವಾಗಿರುವ ಸಿಲಿಂಡರ್ಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 457-380 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಪಿ. ಮಹದೇವಯ್ಯ, ಇನ್ ಚಾರ್ಜ್ ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ನಿಲುವಾಗಿಲು ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 05-03-2013 ರ ರಾತ್ರಿ ಯಾರೋ ಕಳ್ಳರು ಶಾಲೆಯ ಉಗ್ರಾಣ ಕೊಠಡಿಯ ಬಾಗಿಲ ಬೀಗ ಮುರಿದು ಎರಡು ಇಂಡೆನ್ ಗ್ಯಾಸ್ ಸಿಲೆಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 1300/- ರೂ. ಅಗುತ್ತದೆ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಚಂದ್ರಶೆಟ್ಟಿ ಬಿನ್. ಲೇಟ್.ನಂಜಶೆಟ್ಟಿ, ಕನಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ನಾಗಶೆಟ್ಟಿ ಬಿನ್. ಲೇಟ್. ಪಾಪಶೆಟ್ಟಿ, 55 ವರ್ಷ, ಕನಗನಹಳ್ಳಿ ಗ್ರಾಮ ರವರು ಹೊಟ್ಟೆನೋವಿನ ಭಾದೆ ತಾಳಲಾರದೇ ಯಾವುದೋ ವಿಷದ ಮಾತ್ರೆ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇನ್ನಾವುದೇ ಕಾರಣ ಇರುವುದಿಲ್ಲ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಚುನಾವಣಾ ಮುಂಜಾಗ್ರತಾ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಎನ್.ಎಂ. ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎ.ಎಂ ಮೋಹನ್ ಕುಮಾರ್, ಅರಕೆರೆ ಟೌನ್ ರವರು ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಎನ್.ಎಂ. ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಶಿವಲಿಂಗಯ್ಯ ಬಿನ್. ನಿವೃತ್ತ ಕೃಷಿ ಅಧಿಕಾರಿ, ಹುಂಜನಕೆರೆ ರವರು ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ  ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. 341-323-392 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಸಜೀವ್ ಕೆ, ಹಿಂದೂ ಲಾರಿ ಡ್ರೈವರ್, ಕುನ್ನೇಲ್, ಎರುಮನೆ ನಾತರ್್ ಕೊಟ್ಟಯಾಂ ಜಿಲ್ಲೆ, ಕೇರಳ ರಾಜ್ಯ. ರವರು ನೀಡಿದ ದೂರು ಏನೆಂದರೆ 20-25 ವರ್ಷ ವಯಸ್ಸಿನ 3 ಜನ ಹುಡುಗರು ಪಿರ್ಯಾದಿಯವರ ಲಾರಿಯನ್ನು ಅಡ್ಡಗಟ್ಟಿ ನಮ್ಮ ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ಹೇಳಿ ಲಾರಿಗೆ ಹತ್ತಿ, ಪಿರ್ಯಾದಿಯವರ ಮುಖಕ್ಕೆ ಕೈಗಳಿಂದ ಹೊಡೆದು ಪಿರ್ಯಾದಿಯವರ ಹತ್ತಿರ ಇದ್ದ ಸುಮಾರು 2000/- ಸಾವಿರ ರೂ ನಗದು ಹಣ ಅವರ ಹತ್ತಿರ ಇದ್ದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲನ್ನು ಕಿತ್ತುಕೊಂಡು ಸಿಮ್ನ್ನು ಬಿಚ್ಚಿಕೊಟ್ಟು ಮತ್ತು ಕಂಡಕ್ಟರ್ ಬಳಿ ಇದ್ದ ನೋಕಿಯಾ ಕಂಪೆನಿಯ ಮೊಬೈಲನ್ನು ಕಿತ್ತುಕೊಂಡು ಅದರಲ್ಲಿದ್ದ ಸಿಮ್ನ್ನು ಬಿಚ್ಚಿಕೊಟ್ಟು ಎದುರುಗಡೆಯಿಂದ ಯಾವುದೋ ಲಾರಿ ಬರುತ್ತಿದ್ದುದನ್ನು ನೋಡಿ ಓಡಿ ಹೋಗಿರುತ್ತಾರೆ ಎಂದು ಕನ್ನಡಕ್ಕೆ ಅನುವಾದಿಸಿದ  ಹೇಳಿಕೆಯನ್ನು ಬರೆದುಕೊಂಡು ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮದ್ಯ ಮಾರಾಟ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 15[ಎ], 32[3] ಕೆಇ ಆಕ್ಟ್.

ದಿನಾಂಕ: 06-03-2013 ರಂದು ಪಿರ್ಯಾದಿ ಹೆಚ್.ಎನ್.ಬಾಲು, ಪಿ.ಎಸ್.ಐ. [ಕ್ರೈಂ], ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀಧರ ಬಿನ್. ರಾಮಯ್ಯ, 28 ವರ್ಷ, ವ್ಯಾಪಾರ, ವಾಸ ನಂ. 1670, 3ನೇ ಕ್ರಾಸ್, ವಿದ್ಯಾನಗರ, ಮಂಡ್ಯ ಸಿಟಿ ರವರು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಪಂಚರ ಸಮಕ್ಷಮ ಮಧ್ಯಾಹ್ನ 12-50 ಗಂಟೆಯಿಂದ 01-30 ಗಂಟೆವರೆಗೆ ಮಹಜರ್ ಕ್ರಮ ಜರುಗಿಸಿ ಸ್ಥಳದಲ್ಲಿ ರಟ್ಟಿನ ಬಾಕ್ಸ್ನಲ್ಲಿದ್ದ 180 ಎಂಎಲ್ನ 10 ಹೆವಾರ್ಡ್ ಚಿಯರ್ಸ್ ವಿಸ್ಕಿ ಟೆಟ್ರಾ ಪ್ಯಾಕ್ ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಹಜರ್ ಸಮೇತ ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. 32 & 34 ಕೆ.ಇ ಆಕ್ಟ್.

      ದಿನಾಂಕ: 06-03-2013 ರಂದು ಪಿರ್ಯಾದಿ ಎಂ. ಮಂಜುನಾಥ್. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಶೋಕನಗರದ ಪ್ರಶಾಂತ ಬಿನ್ ಶಿವಣ್ಣ 40 ವರ್ಷ, ಒಕ್ಕಲಿಗರು ವ್ಯವಸಾಯ, 3 ನೇ ಕ್ರಾಸ್, ನಂ 1210/1, ಅಶೋಕನಗರ, ಮಂಡ್ಯ ಸಿಟಿ. ರವರ ಮನೆಯಲ್ಲಿ ಅಕ್ರಮವಾಗಿ ಎಂದ ತಿಳಿದು ಬಂದ ಮಾಹಿತಿ ಮೇರೆಗೆ ಸಿಬ್ಬಂದಿರವರುಗಳ ಜೊತೆ ಸಕರ್ಾರಿ ಜೀಪ್ ನಂ. ಕೆ.ಎ.11. ಜಿ. 138 ರಲ್ಲಿ ಸದರಿ ಸ್ಥಳಕ್ಕೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯತುಂಬಿದ 180 ಎಂ.ಎಲ್.ನ 48  ಹೆವಾರ್ಡ್ ಚಿಯರ್ಸ್ ವಿಸ್ಕಿಯ ರಟ್ಟಿನ ಪೌಚ್ ಗಳಿರುವುದು ಕಂಡುಬಂದಿರುತ್ತೆ ಇವುಗಳ ಅಂದಾಜು ಮೌಲ್ಯ 2065/- ರೂ ಗಳಾಗುತ್ತದೆ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ.


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 32, 34 ಕೆಇ ಆಕ್ಟ್.

ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ಬಿ.ಎಸ್.ಶಶಿಧರ, ಹಳೇಬೂದನೂರು ಗ್ರಾಮ ಹಾಗು ಮಧು, ಮಂಡ್ಯ ನಗರ ಸಭಾ, 9ನೇ ವಾಡರ್್ನ ಅಭ್ಯಥರ್ಿ, ಪೊಲೀಸ್ ಕಾಲೋನಿ, ಮಂಡ್ಯ. ರವರುಗಳು ವಸ್ತುಗಳನ್ನು ಇಟ್ಟುಕೊಂಡು ಬರುತ್ತಿದ್ದು ತಮ್ಮನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಾಗ ಆತನನ್ನು ಸುತ್ತುವರಿದು ಬ್ಯಾಗ್ ಸಮೇತ ಹಿಡಿದುಕೊಂಡು ಆತನ ವಶದಲ್ಲಿದ್ದ ಒಂದು ಪ್ಲಾಸ್ಟಿಕ್ ಬ್ಯಾಗ್ ಪರಿಶೀಲಿಸಲಾಗಿ 375 ಎಂಎಲ್ನ 5 ಸಿಗ್ನೇಚರ್ ವಿಸ್ಕಿ ಬಾಟಲ್ ಗಳಾಗಿರುತ್ತವೆ. ಇವುಗಳಲ್ಲಿ ಮದ್ಯವಿರುತ್ತದೆ. ಇವುಗಳ ಬಗ್ಗೆ ಆರೋಪಿ ಶಶಿಧರನನ್ನು ವಿಚಾರ ಮಾಡಲಾಗಿ ಆತನು ಪೊಲೀಸ್ ಕ್ವಾಟ್ರಸ್ ವಾಸಿ ಮಧು ಎಂಬುವರು ಮಂಡ್ಯ ನಗರ ಸಭಾ 9ನೇ ವಾಡರ್ಿನಿಂದ ಚುನಾವಣೆಗೆ ಸ್ಪರ್ದಿಸಿದ್ದು ಸದರಿಯವರು ತಮಗೆ ಸಂಬಂಧಿಕರಾಗಿದ್ದು ಮತದಾರರ ಮನವೊಲಿಸಿ ತಮಗೆ ಮತ ಹಾಕುವಂತೆ ಮತದಾರರಿಗೆ ಹಂಚುವಂತೆ ನೀಡಿರುತ್ತಾರೆಂದು ತಿಳಿಸಿರುತ್ತಾರೆ. ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ರಾತ್ರಿ 09-35 ರಿಂದ ರಾತ್ರಿ 10-45 ಗಂಟೆತನಕ ಮಹಜರ್ ಕ್ರಮ ಜರುಗಿಸಿ ಆಸಾಮಿ ಸಮೇತ ಮೇಲ್ಕಂಡ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುತ್ತಾರೆ. 


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. 15[ಎ], 32[3] ಕೆಇ ಆಕ್ಟ್ ಕೂಡ 188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್. ನ್ಯೂ ಜ್ಯೋತಿ ಬಾರ್ ರೆಸ್ಟೋರೆಂಟ್ನಲ್ಲಿ ಸಪ್ಲೈಯರ್ ಕೆಲಸ, ವಾಸ ಬಿದರಹೊಸಹಳ್ಳಿ ಗ್ರಾಮ ರವರು ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಕ್ರಮ ಜರುಗಿಸಿ ಸ್ಥಳದಲ್ಲಿ ರಟ್ಟಿನ ಬಾಕ್ಸ್ನಲ್ಲಿದ್ದ 180 ಎಂಎಲ್ ನ 7 ಓಲ್ಡ್ ತವರಿನ್ ವಿಸ್ಕಿಯಿರುವ ಟೆಟ್ರಾ ಪ್ಯಾಕ್ಗಳು, 180 ಎಂಎಲ್ ನ 3 ಹೆವಾರ್ಡ್ ಚಿಯರ್ಸ್ ವಿಸ್ಕಿ ಟೆಟ್ರಾ ಪ್ಯಾಕ್ಗಳು ಮತ್ತು ನಗದು ಹಣ 450-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿರುತ್ತೆ. 



ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 99/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 06-03-2013 ರಂದು ಪಿರ್ಯಾದಿ ಪುಟ್ಟಲಿಂಗಯ್ಯ ಬಿನ್. ಲೇಟ್. ಸಿದ್ದೇಗೌಡ, ವ್ಯವಸಾಯ, ಹಾಗಲಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚೆನ್ನಮ್ಮ ವಯಸ್ಸು,  50 ವರ್ಷ, ಹಾಗಲಹಳ್ಳಿ ಗ್ರಾಮ ರವರು ದಿನಾಂಕಃ 04-03-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮನೆ ಬಿಟ್ಟು ಹೋದವರು ಈವರೆವಿಗೂ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿ ನೋಡಲಾಗಿ ಸಿಕ್ಕಿರುವುದಿಲ್ಲ. ದಯಮಾಡಿ ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 69/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 06-03-2013 ರಂದು ಪಿರ್ಯಾದಿ ಮಹಮ್ಮದ್ ಸುಹೇಲ್ ಬಿನ್. ಮೊಕ್ಬುಲ್ ಅಹಮದ್, ಸಾದತ್ ನಗರ, 2 ನೇ ಕ್ರಾಸ್, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಫಾತಿಮ ಅಯಿಷಾ ನನಗೆ ತಿಳಿಸದಯೆ ಮನೆಗೆ ಬೀಗ ಹಾಕಿಕೊಂಡು ಜೊತೆಯಲ್ಲಿ ನನ್ನ ಮಗು ಮಹಮದ್ ಯೇನ್ ನನ್ನು ಕರೆದುಕೊಂಡು ಎಲ್ಲೋ ಹೊರಟು ಹೋಗಿರುತ್ತಾಳೆ. ಕಾಣೆಯಾಗಿರುವ ನನ್ನ ಹೆಂಡತಿ ಮತ್ತು ಮಗುವನ್ನು ನಾನು ಎಲ್ಲ ಕಡೆಗಳಲ್ಲಿ ಹಾಗು ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹೋಗಿ ಹುಡುಕಾಡಲಾಗಿ ಆಕೆ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ಹೆಂಡತಿ ಮತ್ತು ಮಗು  ವನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು :

 1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ,  ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಸತೀಶ, ಕಲ್ಲಹಳ್ಳಿ, ಮಂಡ್ಯ ಸಿಟಿ. 2] ಕೆ.ಬಿ.ಪ್ರಸನ್ನ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರುಗಳು ದಿನಾಂಕ: 06-03-2013 ಮದ್ಯಾಹ್ನ 11-30 ಎ.ಎಂ. ನಲ್ಲಿ ಮನೆ ನಂ. 1332/ಎ ರ ಮುಂದಿನ ರಸ್ತೆಯಲ್ಲಿ, 6ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ಇಲ್ಲಿ ಮನೆಯ ಕಾಂಪೌಂಡ್ನ ಬಳಿ ಹೋಗಿ ಕೈಯಲ್ಲಿದ್ದ ಕವರ್ ಅನ್ನು ಬಿಸಾಡಿದ್ದು ನಮಗೆ ಅನುಮಾನ ಬಂದು ತಕ್ಷಣ ಆ ವ್ಯಕ್ತಿಯನ್ನು ಪೊಲೀಸರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸತೀಶ ಬಿನ್ ಲೇಟ್ ಚಿಕ್ಕಣ್ಣ, ಎಂದು ತಿಳಿಸಿದ್ದು ಆತನು ಎಸೆದ ಕವರ್ ಅನ್ನು ನೋಡಲಾಗಿ ಅದರಲ್ಲಿ ಮತದಾರರ ಪಟ್ಟಿ ಇರುವ ಪುಸ್ತಕವಿದ್ದು ಜೊತೆಗೆ 38,530-00 ರೂ ಹಣವಿರುತ್ತದೆ. ಈ ಬಗ್ಗೆ ಸದರಿ ಆಸಾಮಿಯನ್ನು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈತನು ಮತದಾರರಿಗೆ ಆಮಿಷ ಒಡ್ಡಿ ಹಣದಾಸೆ ತೋರಿ ಮತದಾರರನ್ನು ತಪ್ಪುದಾರಿಗೆ ಎಳೆಯುತ್ತಿರುವುದಾಗಿ ಕಂಡುಬಂದಿರುತ್ತದೆ ಈತನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ,  ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪ್ರದೀಪ್ಕುಮಾರ್ ರವರು ಮಹದೇವಮ್ಮ ಕೋಂ. ಸಂಪತ್ ಎಂಬುವರ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ ಮಹದೇವಮ್ಮ ರವರು ಆರೋಪಿಗಳಾದ ಅರುಣ್ ಕುಮಾರ್  ಮತ್ತು ಶೀನಾ ಹಾಗೂ ಇನ್ನೊಬ್ಬ ವ್ಯಕ್ತಿ ಅವರ ಮನೆಗೆ ಬಂದು 4000-00 ರೂಪಾಯಿ ಹಣವನ್ನು ಕೊಟ್ಟು ತಮಗೆ ಮತ ಚಲಾಯಿಸುವಂತೆ ಕೋರಿದ್ದು ತಾವು ಹಣವನ್ನು ಬೇಡವೆಂದರೂ ಸಹ ತಮ್ಮ ಟಿ.ವಿ. ಗುರುತಿನ ಚಿಹ್ನೆಗೆ ಮತ ಚಲಾಯಿಸುವಂತೆ ಕೋರಿರುತ್ತಾರೆಂದು ಸದರಿ ಮಹದೇವಮ್ಮ ರವರು ನೀಡಿದ ಹೇಳಿಕೆಯನ್ನು ಫಿರ್ಯಾದಿಯವರು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದು ಸ್ಥಳದಲ್ಲೇ 4000-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಮೇಲ್ಕಂಡ ಆರೋಪಿತರುಗಳ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಸತೀಶ, ಕಲ್ಲಹಳ್ಳಿ, ಮಂಡ್ಯ ಸಿಟಿ. 2] ಕೆ.ಬಿ.ಪ್ರಸನ್ನ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರುಗಳು ದಿನಾಂಕ: 06-03-2013 ಮದ್ಯಾಹ್ನ 11-30 ಎ.ಎಂ. ನಲ್ಲಿ ಮನೆ ನಂ. 1332/ಎ ರ ಮುಂದಿನ ರಸ್ತೆಯಲ್ಲಿ, 6ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ಇಲ್ಲಿ ಮನೆಯ ಕಾಂಪೌಂಡ್ನ ಬಳಿ ಹೋಗಿ ಕೈಯಲ್ಲಿದ್ದ ಕವರ್ ಅನ್ನು ಬಿಸಾಡಿದ್ದು ನಮಗೆ ಅನುಮಾನ ಬಂದು ತಕ್ಷಣ ಆ ವ್ಯಕ್ತಿಯನ್ನು ಪೊಲೀಸರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸತೀಶ ಬಿನ್ ಲೇಟ್ ಚಿಕ್ಕಣ್ಣ, ಎಂದು ತಿಳಿಸಿದ್ದು ಆತನು ಎಸೆದ ಕವರ್ ಅನ್ನು ನೋಡಲಾಗಿ ಅದರಲ್ಲಿ ಮತದಾರರ ಪಟ್ಟಿ ಇರುವ ಪುಸ್ತಕವಿದ್ದು ಜೊತೆಗೆ 38,530-00 ರೂ ಹಣವಿರುತ್ತದೆ. ಈ ಬಗ್ಗೆ ಸದರಿ ಆಸಾಮಿಯನ್ನು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈತನು ಮತದಾರರಿಗೆ ಆಮಿಷ ಒಡ್ಡಿ ಹಣದಾಸೆ ತೋರಿ ಮತದಾರರನ್ನು ತಪ್ಪುದಾರಿಗೆ ಎಳೆಯುತ್ತಿರುವುದಾಗಿ ಕಂಡುಬಂದಿರುತ್ತದೆ ಈತನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ, ಕೊಲರ್ಾ ಪಾಟಿ, ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪ್ರದೀಪ್ಕುಮಾರ್ ರವರು ಮಹದೇವಮ್ಮ ಕೋಂ. ಸಂಪತ್ ಎಂಬುವರ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ ಮಹದೇವಮ್ಮ ರವರು ಆರೋಪಿಗಳಾದ ಅರುಣ್ಕುಮಾರ್ ಮತ್ತು ಶೀನಾ ಹಾಗೂ ಇನ್ನೊಬ್ಬ ವ್ಯಕ್ತಿ ಅವರ ಮನೆಗೆ ಬಂದು 4000-00 ರೂಪಾಯಿ ಹಣವನ್ನು ಕೊಟ್ಟು ತಮಗೆ ಮತ ಚಲಾಯಿಸುವಂತೆ ಕೋರಿದ್ದು ತಾವು ಹಣವನ್ನು ಬೇಡವೆಂದರೂ ಸಹ ತಮ್ಮ ಟಿ.ವಿ. ಗುರುತಿನ ಚಿಹ್ನೆಗೆ ಮತ ಚಲಾಯಿಸುವಂತೆ ಕೋರಿರುತ್ತಾರೆಂದು ಸದರಿ ಮಹದೇವಮ್ಮ ರವರು ನೀಡಿದ ಹೇಳಿಕೆಯನ್ನು ಫಿರ್ಯಾದಿಯವರು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದು ಸ್ಥಳದಲ್ಲೇ 4000-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಮೇಲ್ಕಂಡ ಆರೋಪಿತರುಗಳ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಮದ್ದೂರು ಪೊಲೀಸ್ ಠಾಣೆ ಮೊ.ನಂ. 100/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರವೀಣ ಬಿನ್ ವೆಂಕಟೇಶ, 28 ವರ್ಷ, ಒಕ್ಕಲಿಗರು, ವ್ಯವಸಾಯ, ಹಳೇ ಒಕ್ಕಲಿಗರ ಬೀದಿ. ಮದ್ದೂರು ಟೌನ್ ರವರು ರಾತ್ರಿ 09-00 ಗಂಟೆ ಸಮಯದಲ್ಲಿ ವಾರ್ಡ ನಂ-16 ರ ಮೇಗಳ ಬೀದಿಯಲ್ಲಿ ಪುರಸಭಾ  ಚುನಾವಣೆ ಸಂಬಂಧವಾಗಿ ಮತದಾರರಿಗೆ ಹಣವನ್ನು ಹಂಚುತ್ತಿದ್ದುದ್ದರ ಮೇರೆಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


6. ಮದ್ದೂರು ಪೊಲೀಸ್ ಠಾಣೆ ಮೊ.ನಂ. 101/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಜಯಶಂಕರ್ ಕೇಬಲ್ ಆಪರೇಟರ್, ಮೇಗಳ ಬೀದಿ ರವರು ರಾತ್ರಿ 09-45 ಗಂಟೆ ಸಮಯದಲ್ಲಿ ವಿವೇಕಾನಂದನಗರ, 1ನೇ ಕ್ರಾಸ್ ನಲ್ಲಿ,  ಪುರಸಭಾ ಚುನಾವಣೆ ಸಂಬಂಧವಾಗಿ ಮತದಾರರಿಗೆ ಹಣವನ್ನು ಹಂಚುತ್ತಿದ್ದುದರ ಮೇರೆಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


7. ಮದ್ದೂರು ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮಹದೇವು  ಕೂಲಿ ಕೆಲಸ, ಬೆಸ್ತರ ಬೀದಿ, 3ನೇ ಕ್ರಾಸ್, ಮದ್ದೂರು ಟೌನ್ ರವರು ರಾತ್ರಿ 10-30 ಗಂಟೆ ಸಮಯದಲ್ಲಿ ವಾರ್ಡ ನಂ-7 ರಲ್ಲಿ ಪಕ್ಷೇತರ ಅಭ್ಯರ್ಥಿ ಶೇಖರ್ ರವರಿಗೆ ಪುರಸಭಾ ಚುನಾವಣೆ ಸಂಬಂಧವಾಗಿ ಮತ ನೀಡುವ ಸಲುವಾಗಿ ಹಣ ಪಡೆದಿರುವ ಬಗ್ಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


8. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 171[ಇ]-188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಿವುಕುಮಾರ್ ಅಡ್ಡೆನಿಂಗಯ್ಯನಕೇರಿ, ಗಂಗಾಬೀದಿ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 06-03-2013 ರಂದು ರಾತ್ರಿ 11-15 ಗಂಟೆ ಸಮಯದಲ್ಲಿ ಮಳವಳ್ಳಿ ಪುರ ಚುನಾವಣೆ ಸಂಬಂಧವಾಗಿ ಮೋಬೈಲ್ ನಂ 07 ರಲ್ಲಿ ಪಿರ್ಯಾದಿಯವರು ಗಸ್ತಿನಲ್ಲಿದ್ದಾಗ ಅರೋಪಿಯು 22 ನೇ ವಾರ್ಡನಲ್ಲಿ ಜೆ.ಡಿ.ಎಸ್.ಪಕ್ಷದಿಂದ ಸ್ವಧರ್ಿಸಿರುವ ದೊಡ್ಡಯ್ಯರವರ ಪರವಾಗಿ ಓಟು ಹಾಕುವಂತೆ ಚುನಾವಣೆ ಚೀಟಿಗಳು ಹಾಗೂ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಹಂಚಿಕೆ ಮಾಡುತ್ತಿದ್ದವನ್ನು ಹಿಡಿದು ವಿಚಾರ ಮಾಡಲಾಗಿ ಆತನ ಕೈಯಲ್ಲಿ 2900-00 ರೂ ನಗದು ಹಣ ಇರುತ್ತೆ, ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.  


9. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 171[ಇ]-188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಪಿ.ರವಿ. ಎ.ಎಸ್.ಐ. ಬೆಳಕವಾಡಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 06-03-2013 ರಂದು ಈ ಕೇಸಿನ ಪಿರ್ಯಾದಿಯವರು ಚುನಾವಣೆಯ ಸಂಬಂದ ಮೊಬೈಲ್ನಲ್ಲಿ ಪಿರ್ಯಾದಿಯವರು ಸಿಬ್ಬಂದಿಯವರೊಡನೆ ಗಸ್ತಿನಲ್ಲಿದ್ದು, ವಾರ್ಡ್  ನಂ. 8 ರಲ್ಲಿ ಜೆಡಿಎಸ್ ಅಭ್ಯರ್ಥಿಯ ಪರ ಮತಯಾಚಿಸಿ ಓಟು ಹಾಕುವಂತೆ ಚುನಾವಣೆ ಚೀಟಿಗಳು ಹಾಗೂ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಹಂಚಿಕೆ ಮಾಡುತ್ತಿದ್ದವನ್ನು ಹಿಡಿದು ವಿಚಾರ ಮಾಡಲಾಗಿ ಆತನ ಕೈಯಲ್ಲಿ 800-00 ರೂ ನಗದು ಹಣ ಇರುತ್ತೆ, ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 05-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-03-2013 ರಂದು ಒಟ್ಟು 48 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  21 ಅಬಕಾರಿ ಕಾಯಿದೆ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  15, 110(ಇ)(ಜಿ) ಸಿ.ಆರ್.ಪಿ.ಸಿ. ಪ್ರಕರಣಗಳು (ಮುಂಜಾಗ್ರತಾ ಕ್ರಮ),  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 
 
ಕಳ್ಳತನ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 457-380 ಐ.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಚಿಕ್ಕಮರಿಯ ಬಿನ್. ಚಿಕ್ಕೇಗೌಡ, ಹೆಡ್ ಮಾಸ್ಟರ್,  ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ದಬ್ಬಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಕೊಠಡಿಯ ಬೀಗ ಮುರಿದು ಒಳಗೆ ನುಗ್ಗಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಕ್ಷರ ದಾಸೋಹಕ್ಕಾಗಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಅನ್ನು ಯಾರೋ  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಬಕಾರಿ ಕಾಯಿದೆ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 110/13 ಕಲಂ. 32.34 ಕೆ.ಇ. ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ,  ಪಿ.ಎಸ್.ಐ. ಶ್ರೀರಂಗಪಟ್ಟಣ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸ್ವಾಮಿಗೌಡ ಬಿನ್. ಸಣ್ಣೇಗೌಡ,  ಬಲ್ಲೇನಹಳ್ಳಿ ಗ್ರಾಮ ರವರು ಸುಮಾರು 1870.00 ರೂ.   ಬೆಲೆಯ ಮದ್ಯದ ಬಾಟಲ್ ಗಳನ್ನು   ಒಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ   ತುಂಬಿಕೊಂಡು   ಹೋಗುತ್ತಿದ್ದು   ವಿಚಾರ ಮಾಡಲಾಗಿ ಯಾವುದೇ  ಪರವಾನಗಿ  ಲೈಸನ್ಸ್ ಇಲ್ಲಾ  ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 32.34 ಕೆ.ಇ. ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸುರೇಶ್ ಬಿನ್. ರಾಜಣ್ಣ  ಕೆ ಶೆಟ್ಟಹಳ್ಳಿ ಗ್ರಾಮ ರವರು ಸುಮಾರು 1294.00 ರೂ ಬೆಲೆಯ ಮದ್ಯದ ಬಾಟಲ್ ಗಳನ್ನು ಒಂದು ರಟ್ಟಿನ ಬಾರ್ಕ್ಸ್ಕ ನಲ್ಲಿ   ತುಂಬಿಕೊಂಡು ಹೋಗುತ್ತಿದ್ದು ವಿಚಾರ ಮಾಡಲಾಗಿ ಯಾವುದೇ  ಪರವಾನಗಿ ಲೈಸೆನ್ಸ್ ಇಲ್ಲಾ ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 32.34 ಕೆ.ಇ. ಕಾಯ್ದೆ.

 ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿಎಸ್ ಐ  ಶ್ರೀರಂಗಪಟ್ಟಣ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಕಿರಣ್ ಕುಮಾರ್ ಬಿನ್. ಲೇ| ಕೃಷ್ಣಪ್ಪ ಬಿ. ಆರ್. ಕೊಪ್ಪಲು ಗ್ರಾಮ ರವರು ಸುಮಾರು 2492.00 ರೂ.  ಬೆಲೆಯ ಮದ್ಯದ ಬಾಟಲ್ ಗಳನ್ನು  ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದು ವಿಚಾರ ಮಾಡಲಾಗಿ ಯಾವುದೇ ಪರವಾನಗಿ ಲೈಸನ್ಸ್ ಇಲ್ಲಾ ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


4. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 32, 34 ಕೆ.ಇ. ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಗಂಗಾಧರ್.ಎಸ್.ಟಿ., ಪಿಎಸ್ಐ, ಬಿಂಡಿಗನವಿಲೆ ಪೊಲೀಸ್ ಠಾಣೆ, ನಾಗಮಂಗಲ ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಹೆಚ್.ಜಿ.ನಟೇಶ ಬಿನ್. ಗೌಡೇಗೌಡ, 38 ವರ್ಷ, ಶಾಮಿಯಾನ ಅಂಗಡಿ ವ್ಯಾಪಾರ ರವರು ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಅಂಗಡಿಯ ಮೂಲೆಯಲ್ಲಿದ್ದ ಒಂದು ರಟ್ಟಿನ ಬಾಕ್ಸ್ನಲ್ಲಿ 180 ಎಂ.ಎಲ್.  ರಾಜಾ ವಿಸ್ಕಿ ಎಂಬ ಮದ್ಯದ 44 ಬಾಟೆಲ್ ಗಳು  ದೊರೆತಿರುತ್ತವೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 


5. ಹಲಗೂರು ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 32, 34 ಕೆ.ಇ. ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಸ್. ಗಂಗಾಧರ್, ಪಿ.ಎಸ್.ಐ. ಹಲಗೂರು ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪುಟ್ಟ ಬಿನ್ ಲೇಟ್ ಮುದ್ದೇರೆಗೌಡ, 60 ವರ್ಷ,  ಗೊಲ್ಲರಹಳ್ಳಿ ಗ್ರಾಮ ರವರು ಅಂಗಡಿಯಲ್ಲಿ ಮದ್ಯದ ಪೌಚ್ ಗಳನ್ನು  ಇಟ್ಟುಕೊಂಡು ಅಕ್ರಮವಾಗಿ ಮಧ್ಯ ಮಾರಾಟ ಮಾಡುತಿದ್ದುದು ತಿಳಿದುಬಂದಿತು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 


6. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 15[ಪಿ] ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಠಾಣೆರವರು ನೀಡಿದ ದೂರು ಏನೆಂದರೆ ಆರೋಪಿ ಶಂಕರ್. ಬಿನ್. ಲೇಟ್. ಹೊನ್ನೇಗೌಡ, 50ವರ್ಷ, ವಕ್ಕಲಿಗರು, ಇವರು ಒಂದು ಪ್ಲಾಸ್ಟಿಕ್ ಕವರ್ನಲ್ಲಿ 180 ಎಂಎಲ್.  12 ರಾಜ ವಿಸ್ಕಿ ಬಾಟೆಲ್ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದವನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


7. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 110 (ಇ) & (ಜಿ) ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಎ.ಕೆ. ರಾಜೇಶ್. ಪಿ.ಐ ಮಳವಳ್ಳಿ ಪುರ ಪೊಲೀಸ್ ಠಾಣೆ ರವರ ಪಿರ್ಯಾದಿ ವಿವರವೇನೆಂದರೆ ಆರೋಪಿ ಸುಬ್ರಮಣಿ @ ಗುಂಡ ಬಿನ್. ನರಸಿಂಹಯ್ಯ, ಸಿದ್ದಾರ್ಥನಗರ, ಮಳವಳ್ಳಿ ಟೌನ್ ರವರು ಪುರಸಭೆ ಚುನಾವಣೆಗೆ ತೊಂದರೆ ಉಂಟು ಮಾಡುವ ಸಾದ್ಯತೆ ಇರುತ್ತೆಂದು ಬಾತ್ಮೀದಾರರಿಂದ ತಿಳಿದು ಬಂದ ಮೇರೆಗೆ, ಸರ್ಕಾರದ  ಪರವಾಗಿ ಸ್ವಯಂ ದೂರಿನ ಮೇರೆಗೆ ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿರುತ್ತದೆ.


8. ಮದ್ದೂರು ಪೊಲೀಸ್ ಠಾಣೆ ಮೊ.ನಂ. 95/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಪರಶಿವ ಬಿನ್. ಬೆಟ್ಟದಯ್ಯ, 28ವರ್ಷ, ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


9. ಮದ್ದೂರು ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್ ಲೇಟ್. ಕೆಂಪಣ್ಣ 60ವರ್ಷ ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


10. ಮದ್ದೂರು ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್ ಲೇಟ್. ಕೆಂಪಣ್ಣ 60ವರ್ಷ ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


11. ಮದ್ದೂರು ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಸುರೇಶ ಬಿನ್ ಲೇಟ್.ಶೀನಪ್ಪ, 40ವರ್ಷ, ವಕ್ಕಲಿಗರು, ಪೆಟ್ಟಿ ಅಂಗಡಿ ವ್ಯಾಪಾರ, ಕಬ್ಬಾರೆ ಗ್ರಾಮ, ಮದ್ದೂರು ರವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


12.ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸಿದ್ದರಾಜು ಬಿನ್. ಲೇಟ್ ಮರಿಯಪ್ಪ, ದೇಶಹಳ್ಳಿ ಗ್ರಾಮ, ಮದ್ದೂರು ತಾ. ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


13. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಬಿಳಿಯಪ್ಪ ಬಿನ್. ವೆಂಕಟೇಗೌಡ, ಈರೇಗೌಡನದೊಡ್ಡಿ ಗ್ರಾಮ, ಮದ್ದೂರು ತಾ. ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


14. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ಸಣ್ಣೇಗೌಡ, ಆನೆದೊಡ್ಡಿ  ಗ್ರಾಮ ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


15. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 15[ಎ] 32(3) ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಆನಂದೇಗೌಡ, ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಯೋಗೇಶ ಬಿನ್ ಶಿವಲಿಂಗಯ್ಯ,  32 ವರ್ಷ, ವಕ್ಕಲಿಗರು ಇವರು ತಮ್ಮ ಅಂಗಡಿಯಲ್ಲಿ ಬೊಂಡಾ ಭಜ್ಜಿ ಮತ್ತು ಹಾಮ್ಲೇಟ್ ಗಳನ್ನು  ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ, ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


16. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 15[ಎ] 32(3) ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸಿದ್ದೇಗೌಡ ಬಿನ್ ಮಲ್ಲೇಗೌಡ, 32ವರ್ಷ, ಒಕ್ಕಲಿಗರು ಇವರು ತಮ್ಮ ಅಂಗಡಿಯಲ್ಲಿ ಬೊಂಡಾ ಭಜ್ಜಿ ಮತ್ತು ಹಾಮ್ಲೇಟ್ ಗಳನ್ನು  ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ, ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ 
 

17. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 15[ಎ] 32(3) ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವಿ. ರವಿ   ಬಿನ್. ವೀರಭದ್ರಯ್ಯ, 24ವರ್ಷ ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


18. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 15(ಎ) 32 ಕ್ಲಾಸ್ (3)  ಕೆ.ಇ. ಆಕ್ಟ್.

       ದಿನಾಂಕ: 05-03-2013 ರಂದು ಪಿರ್ಯಾದಿ ಡಾ. ಶೋಭಾರಾಣಿ ಡಿ.ವೈ.ಎಸ್.ಪಿ. ಮಂಡ್ಯ ಉಪ ವಿಭಾಗ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅರವಿಂದ ಕುಮಾರ್ ಬಿನ್. ಲೇಟ್. ನರಸಯ್ಯ, 35 ವರ್ಷ, ಒಕ್ಕಲಿಗರು ಇವರು ಲಾವಣ್ಯ ರೆಸ್ಟೊರೆಂಟ್ ನ, ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದ  ವ್ಯಕ್ತಿಯನ್ನು  ಮತ್ತು  ಮಾಲಿಗಳನ್ನು  ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ. 


19. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 32-34, ಕೆ. ಇ. ಕಾಯಿದೆ. 

ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸೋಮ ಬಿನ್ ಬೋರೇಗೌಡ, ಯರಗನಹಳ್ಳಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


20. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 32-34, ಕೆ. ಇ. ಕಾಯಿದೆ. 

ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ದೂರಿನ ಸಾರಾಖಶವೇನೆಂದರೆ ಆರೋಪಿ ಕೆಂಚೇಗೌಡ ಬಿನ್ ಕೆಂಚೇಗೌಡ, ಮಾರದೇವನಹಳ್ಳಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


21. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 32-34, ಕೆ. ಇ. ಕಾಯಿದೆ. 

ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ದೂರಿನ ಸಾರಾಖಶವೇನೆಂದರೆ ಆರೋಪಿ ಜಯರಾಮು ಬಿನ್ರಾಚೇಗೌಡ, ಹೊಟ್ಟೆಗೌಡನದೊಡ್ಡಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಯು.ಡಿ.ಆರ್. ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಶಿವಮ್ಮ ಕೋಂ. ರೇವಣ್ಣ, ಬಿ.ಎಂ.ಶ್ರೀ ನಗರ, ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ಮನು ಬಿನ್. ರೇವಣ್ಣ, 24 ವರ್ಷ,     ಲಿಂಗಾಯಿತರು ಇವರು ನಾನು ಮಾತ್ರೆ ನುಂಗಿ ಸಾಯುತ್ತೇನೆ ಎಂದು ಹೆದರಿಸಿದಾಗ, ಮಂಜುಳ ನನ್ನ ಗಂಡನನ್ನು ಬಿಟ್ಟು ಬರುವುದಿಲ್ಲ ಎಂದಾಗ ಮನು ಮಧ್ಯಾಹ್ನ 01-30 ಗಂಟೆಯಲ್ಲಿ ಯಾವುದೋ ಮಾತ್ರೆಯನ್ನು ನುಂಗಿದ್ದು ಮನುವನ್ನು ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ 04-03-2013 ರಂದು ರಾತ್ರಿ 09-30 ಗಂಟೆಗೆ ಮೃತಪಟ್ಟಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


110(ಇ)(ಜಿ) ಸಿಆರ್.ಪಿ.ಸಿ. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅಂದಾನಯ್ಯ ಬಿನ್. ಲೇ| ಅಂದಾನಯ್ಯ, ನಗುವನಹಳ್ಳಿ ಕಾಲೋನಿ ರವರು ಚುನಾವಣೆ  ಸಂಧರ್ಭದಲ್ಲಿ  ಗುಂಪು ಕಟ್ಟಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುವಂತೆ ವರ್ತಿಸುವ    ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿರುವುದರಿಂದ ಹಾಗೂ ಸಾರ್ವಜನಿಕರಲ್ಲಿ ಚುನಾವಣೆ ಸಮಯದಲ್ಲಿ ಭಯದ ವಾತಾವರಣ ಉಂಟು ಮಾಡುವ ಸಂಭವ ಇರುವುದಾಗಿ ಬಂದ ಮಾಹಿತಿ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 114/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿಎಸ್ ಐ  ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಯವರು  ಚುನಾವಣೆ ಸಂಧರ್ಭದಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುವಂತೆ ವರ್ತಿಸುವ ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿರುವುದರಿಂದ ಹಾಗೂ ಸಾರ್ವಜನಿಕರಲ್ಲಿ ಚುನಾವಣೆ ಸಮಯದಲ್ಲಿ ಭಯದ ವಾತಾವರಣ ಉಂಟುಮಾಡುವ ಸಂಭವ ಇರುವುದಾಗಿ ಬಂದ ಮಾಹಿತಿ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಗಿರೀಶ, ಸಿಪಿಸಿ, 791 ಟೌನ್ ಠಾಣೆ, ಕೆ.ಆರ್. ಪೇಟೆ ರವರು ನೀಡಿದ ದೂರು ಏನೆಂದರೆ ಆರೋಪಿ ರೌಡಿ ಆಸಾಮಿ ನಾಗರಾಜು ಬಿನ್. ಸಿಂಗ್ರಪ್ಪ, 40 ವರ್ಷ, ನಾಯಕ ಜನಾಂಗ, ಮೀನಿನ ವ್ಯಾಪಾರ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.


4. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಜವರೇಗೌಡ, ಎಂ.ಎಸ್. ಹೆಚ್.ಸಿ.-110. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ರೌಡಿ ಆಸಾಮಿ ಸಯ್ಯದ್ ಬಿನ್. ಸಯ್ಯದ್ ಖಲೀಲ್, 32 ವರ್ಷ, ಮುಸ್ಲಿಂ ಜನಾಂಗ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.


5. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಶಿವಣ್ಣ, ಹೆಚ್.ಸಿ.-326. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ರೌಡಿ ಆಸಾಮಿ ವಿಶ್ವನಾಥ ಬಿನ್. ಲೇ|| ಕಾಳಯ್ಯ, 32 ವರ್ಷ, ಪರಿಶಿಷ್ಟ ಜಾತಿ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.


6. ಅರಕೆರೆ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಲಿಂಗರಾಜು ಬಿನ್. ಲೇ. ಮರಿಯಯ್ಯ, 62 ವರ್ಷ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


7. ಅರಕೆರೆ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸ್ವಾಮಿ ಬಿನ್. ಮಾದಯ್ಯ, 44 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


8. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 32/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಬಿ.ವಿ ಸ್ವಾಮಿ @  ಕುಪ್ಪಸ್ವಾಮಿ, 45 ವರ್ಷ, ವಕ್ಕಲಿಗರು, ವ್ಯವಸಾಯ, ಬೆಳಗೊಳ ಗ್ರಾಮ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


9. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ದೀಪು ಬಿನ್ ರಾಜಣ್ಣ, 30 ವರ್ಷ, ವಕ್ಕಲಿಗರು, ಹುಲಿಕೆರೆ ಗ್ರಾಮ. ಶ್ರೀರಂಗಪಟ್ಟಣ ತಾ. ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


10. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 34/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ನಾಗರಾಜು ಬಿನ್ ಹಿರಿಗೇಗೌಡ, 39 ವರ್ಷ, ವಕ್ಕಲಿಗರು, ಹುಲಿಕೆರೆ ಗ್ರಾಮ. ಶ್ರೀರಂಗಪಟ್ಟಣ ತಾ. ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


11. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 31/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

      ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀನಿವಾಸ ಬಿನ್ ಅಂಜನಪ್ಪ 52 ವರ್ಷ,ಉಪ್ಪಾರ ಜನಾಂಗ, ಉಪ್ಪ್ಪಾರಹಳ್ಳಿ, ಕಸಬಾ ಹೋ, ನಾಗಮಂಗಲ ತಾ|| ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ.


12. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 32/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

       ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಅಭಿ @ ಅಭಿಷೇಕ್ @ ಸಿಳ್ಳೆ ಬಿನ್ ಶಿವಣ್ಣ,  21 ವರ್ಷ, ಟಿ.ಬಿ ಬಡವಾಣೆ, ಕಸಬಾ ಹೋ, ನಾಗಮಂಗಲ ಟೌನ್, ನಾಗಮಂಗಲ ತಾ. ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ.


13. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 33/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸಂತೋಷ @ ಮುಳಕಟ್ಟೆ  ಸಂತು ಬಿನ್ ರುದ್ರೇಶ್  ಮುಳಕಟ್ಟೆ ಗ್ರಾಮ ಕಸಬಾ ಹೋ ನಾಗಮಂಗಲ ಟೌನ್ ಮತ್ತು ತಾಲ್ಲೂಕು ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ. 


14. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 110 (ಇ)&(ಜಿ) ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಕೆ.ಎಂ. ಮಂಜು, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅಶೋಕ @ ಗ್ರಿಪ್ ಬಿನ್. ಈರೇಗೌಡ, 30 ವರ್ಷ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಕಾನೂನು ಮತ್ತು ಸುವ್ಯ್ಯವಸೆಯ್ಥನ್ನು ಹದಗೆಡಸಿ, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗು ಪ್ರಾಣಹಾನಿ ಉಂಟುಮಾಡುವ ಸಾದ್ಯತೆಗಳು ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


15. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 110 (ಇ)&(ಜಿ) ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಕೆ.ಎಂ. ಮಂಜು, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಚಂದ್ರಶೇಖರ @ ಚಂದ್ರ @ ಕೋತಿಚಂದ್ರ ಬಿನ್. ಸ್ವಾಮೀಗೌಡ,  29 ವರ್ಷ ರವರು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಕಾನೂನು ಮತ್ತು ಸುವ್ಯ್ಯವಸ್ಥೆಯನ್ನು ಹದಗೆಡಸಿ, ಸಾರ್ವಜನಿಕರ  ಆಸ್ತಿ ಪಾಸ್ತಿ ಹಾಗು ಪ್ರಾಣ ಹಾನಿ ಉಂಟುಮಾಡುವ ಸಾದ್ಯತೆಗಳು  ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

     ದಿನಾಂಕ: 05-03-2013 ರಂದು ಪಿರ್ಯಾದಿ ಸವಿತ ಕೋಂ. ಲೇ. ಕೆ. ದೇವರಾಜು, 38 ವರ್ಷ, ಒಕ್ಕಲಿಗರು, ಅರಕೆರೆ ಟೌನ್ ರವರ ಪಿರ್ಯಾದಿನ ಸಾರಾಂಶವೇನೆಂದರೆ .ಡಿ ಪುನೀತ್ ಕುಮಾರ್ 21 ವರ್ಷ ಎಂಬುವವರು ಕೆಲಸದ ನಿಮಿತ್ತ ಯಾವುದೋ ಊರಿಗೆ ಹೋಗಿಬರುತ್ತೇನೆಂದು ಹೇಳಿ ಹೋದವನು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DCR Dated : 04-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-03-2013 ರಂದು ಒಟ್ಟು 56 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ, 3 ಅಪಘಾತ, 23 ಅಬಕಾರಿ ನಿಷೇಧ ಕಾಯ್ದೆ ಪ್ರಕರಣಗಳು,  ಹಾಗೂ 26 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 04-03-2013 ರಂದು ಪಿರ್ಯಾದಿ ಕುಳ್ಳೇಗೌಡ ಬಿನ್ ಲೇಟ್ ನಿಂಗೇಗೌಡ, ತಿಮ್ಮನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ನನ್ನ 16 ವರ್ಷದ ಮಗಳು ದಿನಾಂಕ: 02-03-2013 ರಂದು ಮಂಡ್ಯದ ಪಿ.ಇ.ಎಸ್. ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ  ಪೊಲೀಸ್ ಠಾಣೆ ಮೊ.ನಂ. 108/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 04-03-2013 ರಂದು ಪಿರ್ಯಾದಿ ಪ್ರಸಾದ್ ಸಿ.ಎಸ್, ಬಿನ್. ಶಂಕರೇಗೌಡ, ಸಿ, ಪ್ರಾಂಶುಪಾಲರು ಹಾಗೂ ನಿಲಯ ಪಾಲಕರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗಣಂಗೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಶಾಲೆಯಲ್ಲಿ 6 ನೇ ತರಗತಿಯಲ್ಲಿ  ವ್ಯಾಸಂಗ ಮಾಡುತ್ತಿದ್ದ  ಪವನ್  ರವರು ದಿನಾಂಕ 01-03-13  ರಂದು  ಹುಷಾರಿಲ್ಲ ಎಂದು ತಿಳಿಸಿ  ಚಿಕಿತ್ಸೆ  ಪಡೆದಿದ್ದು,  ದಿನಾಂಕ: 02-03-13 ರಂದು ಬೆಳಿಗ್ಗೆ ನೋಡಲಾಗಿ ಶಾಲೆಯಲ್ಲಿ ಇರಲಿಲ್ಲ,  ಮನೆಗೆ ಹೋಗಿ ಕೇಳಲಾಗಿ ಮನೆಗೂ ಹೋಗಿರಲಿಲ್ಲ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. ಹೆಂಗಸು ಹಾಗೂ ಮಗು ಕಾಣೆಯಾಗಿದ್ದಾರೆ.

        ದಿನಾಂಕ: 04-03-2013 ರಂದು ಜಿ.ಸಚ್ಚಿನ್ ಬಿನ್. ಲೇಟ್. ಗಿರಿಗೌಡ, 21ವರ್ಷ, ವ್ಯವಸಾಯ, ಒಕ್ಕಲಿಗರು, ಕಾಳೇನಹಳ್ಳಿ ಗ್ರಾಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಶ್ರೀಮತಿ ಕೆ.ಜಿ.ಶೃತಿ, 23ವರ್ಷ, ಕಾಳೇನಹಳ್ಳಿ ಗ್ರಾಮ, ಹಾಗು ಮಗಳು ಚರಣ್ಯ, 1ವರ್ಷ 1ತಿಂಗಳು, ರವರೊಂದಿಗೆ ಭಾಗ್ಯಲಕ್ಷ್ಮಿ ಬಾಂಡ್ನ್ನು ಮಂಡ್ಯದಲ್ಲಿ ಪಡೆದು ಬರುವುದಾಗಿ ತಿಳಿಸಿ ಮಗಳು ಚರಣ್ಯಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು ಈವರೆಗೆ ಮನೆಗೆ ಬಂದಿರುವುದಿಲ್ಲ ನೆಂಟರಿಷ್ಟರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ಶೃತಿ ಹಾಗೂ ಮಗು ಚರಣ್ಯಳನ್ನು ಪತ್ತೆ ಕೊಡಬೇಕೆಂದು ನೀಡಿರುವ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-03-2013 ರಂದು ಪಿರ್ಯಾದಿ ವೆಂಕಟನಾಯಕ್, ಅರಣ್ಯ ವಾಚರ್, ಮುತ್ತತ್ತಿ ಅರಣ್ಯ ವಲಯ, ಮಳವಳ್ಳಿ ತಾಲ್ಲೋಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಮುತ್ತತ್ತಿ ಗ್ರಾಮದ ಕಾವೇರಿ ನದಿಯಲ್ಲಿ ಸುಮಾರು 4-5 ದಿನಗಳ ಹಿಂದೆ ಒಂದು ಅಪರಿಚಿತ ಗಂಡಸಿನ ಶವವು ನದಿಯ ದಡದಲ್ಲಿ ತೇಲುತ್ತಿದ್ದು ಶವವು ಸಂಪೂರ್ಣವಾಗಿ ಕೊಳೆತು ಹೋಗಿದ್ದು ಯಾವುದೇ ಗುರುತು ಚಹರೆಗಳು ಕಂಡು ಬಂದಿರುವುದಿಲ್ಲ ಸುಮಾರು 40 ರಿಂದ 45 ವರ್ಷ ವಯಸ್ಸಿನ ಗಂಡಸಿನ ಶವವಾಗಿದ್ದು ಆಕಸ್ಮಿಕವಾಗಿ ಕಾಲು ಜಾರಿ ಅಥವಾ ನೀರಿನಲ್ಲಿ ಸ್ನಾನ ಮಾಡಲೋ ಹೋಗಿ ಮುಳುಗಿ ಮೃತಪಟ್ಟಿರುತ್ತಾನೆ, ಶವದ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.

ಅಬಕಾರಿ ನಿಷೇಧ ಕಾಯ್ದೆ ಪ್ರಕರಣಗಳು

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ ಸಂ 109/2013 ಕಲಂ 32-34 ಕೆ.ಇ ಆಕ್ಟ್ 

ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿ.ಎಸ್.ಐ ಶ್ರೀರಂಗಪಟ್ಟಣ  ಠಾಣೆ ಯವರು  ಗಸ್ತಿನಲ್ಲಿರುವಾಗ   ತಮಗೆ ಬಂದ  ಮಾಹಿತಿ  ಮೇರೆಗೆ  04-03-2013 ರಂದು ಸಂಜೆ 7-00 ರ ಸಮಯದಲ್ಲಿ ಲೋಕಪಾವನಿ ಸೇತುವೆ  ಬಳಿ  ಸಿಬ್ಬಂದಿಗಳೊಂದಿಗೆ   ಹೋಗಿ  ದಾಳಿ ಮಾಡಲಾಗಿ ಆರೋಪಿ ಚಿನ್ನಸ್ವಾಮಿ 26 ವರ್ಷ ಬೋವಿ ಜನಾಂಗ ಡ್ರೈವರ್ ಕೆಲಸ ಮುಂಡಗದೊರೆ ಗ್ರಾಮ   ಒಂದು  ಪ್ಲಾಸ್ಟಿಕ್ ಕವರ್ ನಲ್ಲಿ   ಸುಮಾರು 1521  ರೂನ   ಮದ್ಯದ   ಬಾಟಲ್ ಗಳನ್ನು  ಯಾವುದೇ  ಪರವಾನಿಗೆ ಇಲ್ಲದೆ   ತೆಗೆದುಕೊಂಡು   ಹೋಗುತ್ತಿದ್ದು   ವಶಕ್ಕೆ  ತೆಗೆದುಕೊಂಡ ಮೇರೆಗೆ. 

ಕೆರೆಗೋಡು ಪೊಲೀಸ್ ಠಾಣೆ ಮೊ ಸಂ 21/2013 ಕಲಂ ಕಲಂ 32-34 ಕೆ.ಇ ಆಕ್ಟ್ 

ಆರೋಪಿ ಪ್ರವೀಣ ರವರ  ಚಿಲ್ಲರೆ ಅಂಗಡಿಯ ಮೇಲೆ ದಿನಾಂಕ: 04-03-2013 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ಪಿ.ಎಸ್.ಐ ಕೆರಗೋಡು ಠಾಣೆ ರವರು ತಮ್ಮ  ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಆರೋಪಿಯು ಅನಧಿಕೃತವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ 1). ಓಲ್ಡ್ ಅಡ್ಮಿರಲ್ ಬ್ರಾಂದಿ 180 ಎಂ.ಎಲ್.ನ ಮದ್ಯವಿರುವ 09 ಪೌಚ್ಗಳು 2). ಕ್ರೌನ್ ವಿಸ್ಕಿ 180 ಎಂ.ಎಲ್ನ ಮದ್ಯವಿರುವ 30 ಪೌಚ್ಗಳು 3) ಹೈವಾಡ್ಸರ್್ ವಿಸ್ಕಿ 180 ಎಂ.ಎಲ್ನ ಮದ್ಯವಿರುವ 31 ಪೌಚ್ಗಳನ್ನು ಮಹಜರ್ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಕಾಯ್ದೆ ಕಲಂ ರೀತಿ ಪ್ರಕರಣ ದಾಖಲಿಸಿರುತ್ತದೆ. 

ಪಾಂಡವಪುರ ಪೊಲೀಸ್ ಠಾಣೆ ಮೊ ಸಂ 86/2013 ಕಲಂ 32-34 ಕೆ ಇ ಆಕ್ಟ್ 

ಪಿರ್ಯಾದಿಯವರದ ವೆಂಕಟೇಶ್. ಪೊಲೀಸ್ ಇನ್ಸ್ಪೆಕ್ಟರ್. ಪಾಂಡವಪುರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರ ಪಂಚರ ಸಮಕ್ಷಮ  ಆರೋಪಿ ರಾಜೇಗೌಡ ರವರ ಪೆಟ್ಟಿಗೆ ಅಂಗಡಿಯ ಮೇಲೆ ದಾಳಿ ಮಾಡಿದಾಗ  ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಪಂಚರ ಸಮಕ್ಷಮ ಅಂಗಡಿಯನ್ನು ಪರಿಶೀಲಿಸಿದಾಗ ಸದರಿ ಅಂಗಡಿಯಲ್ಲಿ  ಒಂದು  ರೆಟ್ ಬಾಕ್ಸ್ನಲ್ಲಿ ಇದ್ದುದನ್ನು ತೆಗೆದು ಪರಿಶೀಲಿಸಲಾಗಿ ಬಾಕ್ಷ್ ನಲ್ಲಿ ಮದ್ಯಪಾನ ತುಂಬಿರುವ ಬಾಟಲ್ಗಳು ಇದ್ದು, ಇವುಗಳ ಒಟ್ಟು ಬೆಲೆ 1029/ರೂ. 86 ಪೈಸ ಆಗಿದ್ದು, ಇವುಗಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಈ ಕೇಸಿನ ಮುಂದಿನ ತನಿಖೆಯ ಸಂಬಂದ ವಶಕ್ಕೆ ತೆಗೆದುಕೊಂಡು ರಾತ್ರಿ 08-00 ಗಂಟೆಗೆ ಬಂದು ವರದಿ ನೀಡಿರುವುದಾಗಿ ಇತ್ಯಾದಿ

ಬೆಳಕವಾಡಿ  ಪೊಲೀಸ್ ಠಾಣೆ ಮೊ ಸಂ 21/2013 ಕಲಂ 32-34 ಕೆ ಇ ಆಕ್ಟ್ 

04/03/13 ರಂದು ದಬ್ಬಹಳ್ಳಿ ಗ್ರಾಮದಲ್ಲಿ ಆರೋಪಿಯ ರಾಜು ಬಿನ್ ಲೇ|| ರಾಜೇಗೌಡ, ನು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ರಹದಾರಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟು ತ್ತಿದ್ದು, ಪೊಲೀಸರನ್ನು ಕಂಡು ಓಡಿಹೋಗಿದ್ದು, ನಂತರ ಪೆಟ್ಟಿಅಂಗಡಿಯಲ್ಲಿ ದೊರೆತ ಮದ್ಯ ತುಂಬಿದ ಪ್ಯಾಕೆಟ್ಗಳನ್ನು ಮತ್ತು ಬಾಟೆಲ್ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯ ವಿರುದ್ದ ಸ್ವತಃ ಕೇಸು ದಾಖಲಿಸಿರುತ್ತೆ. 

ಬಸರಾಳು ಪೊಲೀಸ್ ಠಾಣೆ ಮೊ ಸಂ 18/2013 ಕಲಂ 32-34 ಕೆ ಇ ಆಕ್ಟ್ 

ರಾಜೇಶ ಬಿನ್ ನಾಗರಾಜು ಎಂಬುವರು ತಮ್ಮ ಪೆಟ್ಟಿಗೆ ಅಂಗಡಿಯಲ್ಲಿ   ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೆ ಬಂದ ಗಿರಾಕಿಗಳಿಗೆ ಮಾರಾಟ ಮಾಡುತ್ತಿದಾಪಂಚರ ಸಮಕ್ಷಮ ಪರಿಶೀಲಿಸಲಾಗಿ ಹೈವಡ್ರ್ಸ ವಿಸ್ಕಿ 180 ಎಂ.ಎಲ್. ಮದ್ಯ ತುಂಬಿದ 11 ಟೆಟ್ರಾ ಪಾಕೇಟ್ಗಳು, ಕ್ರೌನ್ಫೈನ್ ವಿಸ್ಕಿ 180 ಎಂ.ಎಲ್. ಮದ್ಯ ತುಂಬಿದ 30 ಟೆಟ್ರಾ ಪಾಕೇಟ್ಗಳು ,8ಪಿಮ್ 180 ಎಂ.ಎಲ್ 3 ಟೆಟ್ರಾ ಪಾಕೇಟ್ಗಳು, ಓಲ್ಡ್ ಅಡ್ಮರಲ್ 180 ಎಂ.ಎಲ್ 4 ಟೆಟ್ರಾ ಪಾಕೇಟ್ಗಳು, ನಂ 1 ಹೈವೆ ಫೈನ್ ವಿಸ್ಕಿ 180 ಎಂ.ಎಲ್ 19 ಬಾಟಲ್ಗಳು, ಓಲ್ಡ್ ಟವರನ್ ವಿಸ್ಕಿ  90 ಎಂ.ಎಲ್. ಮದ್ಯ ತುಂಬಿದ 4  ಪ್ಲಾಸ್ಟಿಕ್ ಬಾಟಲ್ಗಳು,  ಎಂ.ಸಿ ಡವಲ್ಸ್ 180 ಎಂ.ಎಲ್ 15 ಟೆಟ್ರಾ ಪಾಕೇಟ್ಗಳು, ಸಿಲ್ವರ್ ಕಪ್ 90 ಎಂ.ಎಲ್ 105 ಪ್ಲಾಸ್ಟಿಕ್ ಪ್ಯಾಕೇಟ್ಗಳು, ಓಲ್ಡ್ ಟವರನ್ ವಿಸ್ಕಿ  180 ಎಂ.ಎಲ್. ಮದ್ಯ ತುಂಬಿದ 30  ಟೆಟ್ರಾ ಪಾಕೇಟ್ಗಳು   ಇವುಗಳ ಅಂದಾಜು ಬೆಲೆ ಸುಮಾರು 7111/- ರೂಪಾಯಿಗಳಾಗಿರುತ್ತೆ.

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ ಸಂ 13/2013 ಕಲಂ 32-34 ಕೆ ಇ ಆಕ್ಟ್ 

ಮಾರಸಿಂಗನಹಳ್ಳಿ ಗ್ರಾಮದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಮದ್ಯ ಮರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಲಾಗಿ ಆರೋಪಿ ನಾಗರಾಜು ಬಿನ್ ರಾಮಯ್ಯ,  ಅಂಗಡಿಯಲ್ಲಿ 90 ಎಂಎಲ್ ನ 24 ಟೆಟ್ರಾ ಪ್ಯಾಕ್ ನ್ನು ವಶಕ್ಕೆ ಪಡೆದು ಕೊಂಡಿರುತ್ತೆ ಅದರ ಒಟ್ಟು ಮೌಲ್ಯ 520-80 ಆಗಿರುತ್ತೆ ನಂತರ ಪ್ರಕರಣ ದಾಖಲು ಮಾಡಿರುತ್ತೆ. 

ಅರಕೆರೆ ಪೊಲೀಸ್ ಠಾಣೆ ಮೊ ಸಂ 44/2013 ಕಲಂ 32-34 ಕೆ ಇ ಆಕ್ಟ್ 

ಆರೋಪಿಯ ಕರೀಗೌಡ32ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ಹುರುಳಿಕ್ಯಾತನಹಳ್ಳಿ ಗ್ರಾಮ,  ಚಿಲ್ಲರೆ ಅಂಗಡಿಯಲ್ಲಿ    1] 180 ಎಂ.ಎಲ್. ನ ವಿಂಡಸರ್ ಡಿಲಾಕ್ಸ್ ವಿಸ್ಕಿಯ 20 ಮದ್ಯದ ಬಾಟಲುಗಳು ,2) 180 ಎಂ.ಎಲ್.ನ 5 ಪೌಚ್ಗಳು ಓಲ್ಡ್ ತವರಿನ್ ವಿಸ್ಕಿ 3] 90 ಎಂ.ಎಲ್.ನ 6 ಪೌಚ್ಗಳು ಮ್ಯಾಗ್ಡೋಲ್ ಬ್ರಾಂದಿ ಇವುಗಳನ್ನು ಮಾರಾಟ ಮಾಡುವ ಬಗ್ಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರಿಂದ ಬೆಲೆ 1372=82/- ರೂ. ಬೆಲೆಯ ಮದ್ಯದ ಬಾಟಲುಗಳನ್ನು ಅಮಾನತ್ತು ಪಡಿಸಿ . ಸ್ವಕೇಸು ದಾಖಲಿಸಿರುತ್ತದೆ

ಪೂರ್ವ ಪೊಲೀಸ್ ಠಾಣೆ, ಮಂಡ್ಯ. ಮೊ ಸಂ 44/2013 ಕಲಂ ಕಲಂ;15(ಎ) 32 ಕ್ಲಾಸ್ (3)  ಕೆ.ಇ. ಆಕ್ಟ್.

ಆರೋಪಿ ಸಂದೀಪ್ ಕುಮಾರ್.ಕೆ.ಎಸ್, , 21 ವರ್ಷ ಈಡಿಗ ಜನಾಂಗ ಬಾರ್ನಲ್ಲಿ ಸಪ್ಲೇಯರ್ ಕೆಲಸ,  ಗೌತಮ್ ಬಡಾವಣೆ ಗುತ್ತಲು ಮಂಡ್ಯ  ರವರು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗ್ಲೆ ಒಬ್ಬ ಅಸಾಮಿಯು ನಿಂತು ಸಾರ್ವಜನಿಕರು ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದು ಈ ಸಂಭಂದ ಸದರಿ ಆರೋಪಿಯನ್ನು ಮತ್ತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡುನಂತರ ೆ ಸ್ವ-ವರದಿ ತಯಾರಿಸಿ ಠಾಣಾ ಮೊ,ಸಂ:65/2013 ಕಲಂ: 15(ಎ) 32 ಕ್ಲಾಸ್ (3)  ಕೆ.ಇ. ಆಕ್ಟ್ ರೀತ್ಯ ಕೇಸು ನೊಂದಾಯಿಸಿರುತ್ತೆ,


ಮದ್ದೂರು ಪೊಲೀಸ್ ಠಾಣೆ ಮೊ ಸಂ 89/2013 ಕಲಂ 32-34 ಕೆ ಇ ಆಕ್ಟ್ 

ಪಿರ್ಯಾದಿಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಅಂಗಡಿಯ ಮೇಲೆ ದಾಳಿ ಮಾಡಲಾಗಿ ಸದರಿ ಆರೋಪಿಯ ಯು.ಬಿ.ಸತೀಶ್ 35ವರ್ಷ ವಕ್ಕಲಿಗರು ಅಂಗಡಿ ವ್ಯಾಪಾರ ಉಪ್ಪಿನಕೆರೆ ಗೇಟ್, ಮದ್ದೂರು  ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ.  

ಕೆ ಆರ್ ಪೇಟೆ ಟೌನ್ ಪೊಲೀಸ್  ಠಾಣೆ ಮೊ ಸಂ 63/2013 ಕಲಂ 32-34 ಕೆ ಇ ಆಕ್ಟ್ 

ವೆಂಕಟೇಶ ನಾಯಕ ಬಿನ್ ವೆಂಕಟಯ್ಯ, ಮೈಸೂರು ಎಂಬುವವರು ಅಕ್ರಮವಾಗಿ ಒಂದು ರಟ್ಟಿನ ಬಾಕ್ಸ್ನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದಾನೆಂದು ಬಾತ್ಮೀದಾರರಿಂದ ಬಂದ ಖಚಿತ ವರ್ತಮಾನದ ಮೇರೆಗೆರಟ್ಟಿನ ಬಾಕ್ಸ್ನಲ್ಲಿ ಒಟ್ಟು 28 ಬಾಟಲುಗಳಿದ್ದು, ಸದರಿ ಬಾಟಲ್ಗಳೆಲ್ಲವೂ ತಲಾ 180 ಎಮ್.ಎಲ್.ನ ರಾಜಾ ವಿಸ್ಕಿ ಬಾಟಲ್ಗಳಾಗಿರುತ್ತೆ. ಇವುಗಳ ಒಟ್ಟು ಮೌಲ್ಯ 1200.00 ರೂಗಳಾಗಿರುತ್ತೆ. ಸದರಿ 28 ಬಾಟಲ್ಗಳ ಪೈಕಿ ಒಂದು ಬಾಟಲ್ ಬಿಳಿ ಬಟ್ಟೆಯಲ್ಲಿ ಹೊಲೆದು ಮೇಲ್ಭಾಗ ಹೆಚ್ಪಿಹೆಚ್ ಎಂಬ ಅಕ್ಷರದಿಂದ ಮೊಹರು ಮಾಡಿ ಪಂಚಾಯಿತಿದಾರರ ಸಮಕ್ಷಮ ಮಹಜರ್ ಬರೆದು ನಂತರ ಮಾಲುಗಳ ಸಮೇತ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿರುತ್ತೆ

ಮಂಡ್ಯ ಪಶ್ಚಿಮ ಠಾಣೆ ಮೊ ಸಂ 49/2013 ಕಲಂ 15[ಎ], 32[3] ಕೆಇ ಆಕ್ಟ್ 

ಆರೋಪಿ ಎಸ್.ಎಸ್.ಭಾಸ್ಕರ ಎಂಬುವನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಪಂಚರ ಸಮಕ್ಷಮ ಮಹಜರ್ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 5 ವಿವಿಧ ಮಾದರಿಯ 180 ಎಂಎಲ್ನ ಮದ್ಯ ತುಂಬಿದ ಬಾಟಲ್ ಘಲೂ, 5 ವಿವಿಧ ಮಾದರಿಯ 180 ಎಂಎಲ್ನ ಮದ್ಯ ತುಂಬಿದ ಪೌಚ್ಗಳು, 6 ವಿವಿಧ ಮಾದರಿಯ 180 ಎಂಎಲ್ನ ಅರ್ಧಂಬರ್ಧ ಮದ್ಯ ಇರುವಬಾಟಲ್ ಗಳನ್ನು , 12 ವಿವಿಧ ಮಾದರಿಯ 180 ಎಂಎಲ್ನ ಮದ್ಯದ ಖಾಲಿ ಪೌಚ್ಗಳು, 5 ಗಾಜಿನ ಲೋಟಗಳು ಮತ್ತು ಯುಬಿ ಎಕ್ಸ್  ಪೊರ್ಟರ್  ಹೆಸರಿನ ಖಾಕಿ ರಟ್ಟಿನ ಬಾಕ್ಸ್ ಮತ್ತು ಆರೋಪಿತನು ಮದ್ಯ ಮಾರಾಟ ಮಾಡಿ ಸಂಪಾದನೆ ಮಾಡಿದ್ದ 1450-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಹಜರ್ ಸಮೇತ ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುವುದಾಗಿ ಇತ್ಯಾದಿ.

ಶಿವಳ್ಳಿ ಠಾಣೆ ಮೊ ಸಂ 44/2013 ಕಲಂ 15[ಎ], 32[3] ಕೆಇ ಆಕ್ಟ್ 

ಪಿ.ಎಸ್.ಯ ರವರಿಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿ ಸಮೇತ ಚಂದಗಾಲು ಗ್ರಾಮದ ಆರೋಪಿ ಮಲ್ಲೇಶ ಬಿನ್ ಅಕ್ಕಿಬೋರೇಗೌಡರ ಅಂಗಡಿ ಮೇಲೆ ದಾಳಿ ಮಾಡಲಾಗಿ ಅಂದಾಜು ಬೆಲೆ 780 ರೂ.ನ 330 ಎಂ.ಎಲ್.ನ 15 ಯು.ಬಿ.ಎಕ್ಸ್  ಪೊರ್ಟರ್  ಬಿಯರ್ ಬಾಟಲ್ ಗಳನ್ನು  ತ್ತು 4 ಖಾಲಿ ಬಾಟೆಲ್ಗಳನ್ನು ಹಾಗೂ ಒಂದು ಓಪನರ್ನ್ನು ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ 




DAILY CRIME REPORT DATED : 03-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-03-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 16 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. ಹುಡುಗ ಕಾಣೆಯಾಗಿದ್ದಾನೆ.  

ದಿನಾಂಕ: 03-03-2013 ರಂದು ಪಿರ್ಯಾದಿ ಕೃಷ್ಣಮೂತರ್ಿ ಬಿನ್. ಲೇಟ್. ಕಾಳೇಗೌಡ, ಪುರಗ್ರಾಮ, ಕೆ,ಆರ್, ಪೇಟೆ ತಾ|| ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ 02-03-13 ರಂದು ಬೆಳಿಗ್ಗೆ 05-00 ಗಂಟೆ ಸಮಯದಲ್ಲಿ ಸದರಿ ಹಾಸ್ಟಲ್ನಲ್ಲಿ ನನ್ನ ತಂಗಿಯ ಮಗ ಚೇತನ, ಮುರಾರ್ಜಿ ದೇಸಾಯಿ ಸ್ಕೂಲ್ ನಲ್ಲಿ ಇರುವುದಿಲ್ಲವೆಂದು ಹಾಸ್ಟೆಲ್ ವಾರ್ಡನ್ ದೂರವಾಣಿ ಮುಖಾಂತರ ತಿಳಿಸಿದ್ದ ಮೇರೆಗೆ ನಾನು ಹಾಸ್ಟಲ್ ಗೆ  ಬಂದು ವಿಚಾರ ಮಾಡಿ ನೋಡಲಾಗಿ ನನ್ನ ತಂಗಿಯ ಮಗ ಇರಲಿಲ್ಲ ನಾವುಗಳು ಇಲ್ಲಿಯವರೆವಿಗೂ ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ರಸ್ತೆ ಅಪಘಾತ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 41/13 ಕಲಂ. 279,337 304[ಎ] ಐ.ಪಿ.ಸಿ.

ದಿನಾಂಕ: 03-03-2013 ರಂದು ಪಿರ್ಯಾದಿ ಶಿವರಾಜು ಬಿನ್. ಚಂದ್ರಪ್ಪ, 23ವರ್ಷ, ಶಿಳ್ಳೇಕ್ಯಾತ ಜನಾಂಗ, ಕೂಲಿಕೆಲಸ, ಅಗಚಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕಃ 03-03-2013 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಬೆಳ್ಳೂರು ಪೊಲೀಸ್ ಠಾಣಾ ಸರಹದ್ದಿನ ಆಂದ್ರ ಡಾಬಾ ರೆಸ್ಟೋರೆಂಟ್ನ ಮುಂಭಾಗದ ಎನ್ಹೆಚ್-48 ದಕ್ಷಿಣ ಪಥದ ರಸ್ತೆಯಲ್ಲಿ ಆರೋಪಿ ಕೆಎ-04-ಎಂಎಲ್-8704 ಕಾರಿನ ಚಾಲಕ, ಸದರಿ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತಿದ್ದ ಪಾದಚಾರಿಗೆ ಡಿಕ್ಕಿಪಡಿಸಿದಪರಿಣಾಮ ಪಾದಚಾರಿಗೆ ಪೆಟ್ಟಾಗಿರುತ್ತದೆಂದು ಗಾಯಾಳು ಕೀರ್ತಿ ಮೃತಪಟ್ಟಿರುವುದರಿಂದ ಈ ಪ್ರಕರಣಕ್ಕೆ 279-337 ಐ.ಪಿ.ಸಿ ಕೇಸಿನಲ್ಲಿ ಕಲಂ 337 ಐಪಿಸಿ ಬದಲಿಗೆ 304 (ಎ) ಐ.ಪಿ.ಸಿ. ಯನ್ನು ಅಳವಡಿಸಿಕೊಳ್ಳಲು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿರುತ್ತೆ.


2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 279-304(ಎ) ಕೂಡ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 03-03-2013 ರಂದು ಪಿರ್ಯಾದಿ ಕೆ.ಬಿ ಚಂದ್ರೇಗೌಡ ಬಿನ್. ಬಸವರಜು , 35 ವರ್ಷ ಹೆಂಚಿನ ಪ್ಯಾಕ್ಟರಿಯಲ್ಲಿ ಕೆಲಸ, ಸ್ವಂತ ಸ್ಥಳ ಕಲ್ಲುದೇವನಹಳ್ಳಿ ಗ್ರಾಮ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-03-13 ರಂದು ಪಿರ್ಯಾದಿ ಹಾಗು ಆತನ ಸ್ನೇಹಿತರು ಟೀ ಕುಡಿಯಲು ಎ.ಶ್ರೀರಾಮನಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ನಾಗಮಂಗಲ ಕಡೆಯಿಂದ ಮೈಸೂರು ಕಡೆಗೆ ಆದಂತೆ ಎ.ಶ್ರೀರಾಮನಹಳ್ಳಿ ಗ್ರಾಮದ ವೆಂಕಟೇಶರವರ ಜಮೀನಿನ ನೇರ ಮೈಸೂರು ಬೆಳ್ಳೂರು ರಸ್ತೆಯಲ್ಲಿ ಸಿ.ಕೆ.ಡಬ್ಲ್ಯೂ 8008 ರ ಕಾರನ್ನು ಚಾಲಕ ಚಾಲನೆ ಮಾಡಿಕೊಂಢು ಹೋಗುತ್ತಿದ್ದು ಮೈಸೂರು ಕಡೆಯಿಂದ ಬೆಳ್ಳೂರು ಕಡೆಗೆ ಆದಂತೆ ಕೆ,55 ಎಂ. 2474 ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಢು ಬಂದು ಸಿ.ಕೆ.ಡಬ್ಲ್ಯೂ-8008 ರ ಕಾರಿನ ಬಲ ಭಾಗಕ್ಕೆ ಡಿಕ್ಕಿ ಮಾಡಿಸಿದ ಪರಿಣಾಮ ಸದರಿ ಕಾರಿನ ಚಾಲಕ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ ಆದ್ದರಿಂದ ಆರೋಪಿ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ : 

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ.42/13 ಕಲಂ. 143-147-504-506-354-114-324 ಕೂಡ 149 ಐ.ಪಿ.ಸಿ ಮತ್ತು ಕಲಂ: 3 ಕ್ಲಾಸ್(1) ಸಬ್ ಕ್ಲಾಸ್ (10)&(11) ಎಸ್.ಸಿ/ಎಸ್.ಟಿ [ಪಿಎ] ಆಕ್ಟ್, 1989.

ದಿನಾಂಕ: 03-03-2013 ರಂದು ಪಿರ್ಯಾದಿ ಮಮತ ಕೋಂ. ಬಾಲಕೃಷ್ಣ, 28ವರ್ಷ, ಹಂದಿಜೋಗಿ, ಕೂಲಿಕೆಲಸ/ಗೃಹಿಣಿ, ವಾಸ ಕೆಂಬಾರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 01-03-2013 ರಂದು ಸಂಜೆ 6 ಗಂಟೆಯಲ್ಲಿ ಪಿರ್ಯಾಧಿಯವರು ಅವರ ಮನೆಯ ಬಳಿ ಇರುವಾಗ ಆರೋಪಿಗಳಾದ 1]ಮಂಜುನಾಥ, 2] ಶ್ರೀನಿವಾಸ 3] ಆಟೋ ಲಕ್ಷ್ಮಣ್, ಬೆಳ್ಳೂರು, 4] ವೆಂಕಟೇಶ್, 5]ವೆಂಕಟೇಶ್, ಕರಿಜೀರನಹಳ್ಳಿ, 6]ನಾಗ, ಬೆಳ್ಳೂರು, ಹಾಗು 7]ಕೆ.ಇ.ಬಿ.ಸೋಮ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಪಿರ್ಯಾಧಿಯವರು ಹಿಡಿದು ಎಳೆದಾಡಿ ಅವಮಾನಗೊಳಿಸಿ ರಿಪೀಸ್ ಪಟ್ಟಿ ಹಾಗೂ ಬೇವಿನ ಕೋಲಿನಿಂದ ಹೊಡೆದು ಡಿ.ಎಸ್.ಎಸ್. ವೆಂಕಟೇಶ್ ರವರು ಅವಳಿಗೆ ಒಂದು ಗತಿ ಕಾಣಿಸಿ ಎಷ್ಟೇ ಖರ್ಚು ಆದರೂ ನಾನು ನೋಡಿಕೊಳ್ಳುತ್ತೇನೆಂದು ಕುಮ್ಮಕ್ಕು ನೀಡುತ್ತಿದ್ದನು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 02-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-03-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ರಾಬರಿ ಪ್ರಕರಣ, 3 ಅಪಹರಣ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 324-498(ಎ) ಐ.ಪಿ.ಸಿ.

ದಿನಾಂಕ: 02-03-2013 ರಂದು ಪಿರ್ಯಾದಿ ಹೇಮಾವತಿ ಕೋಂ. ಪ್ರಕಾಶ್ಚಾರಿ, 21ವರ್ಷ, ಹನಗನಹಳ್ಳಿ ಗ್ರಾಮ, ಬಸರಾಳು ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಯಜಮಾನರಾದ ಪ್ರಕಾಶಚಾರಿ  ಬಿನ್. ಪಾಪಚಾರಿ, ಹನಗನಹಳ್ಳಿ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೂಕು. ಈಗ್ಗೆ 3-4 ತಿಂಗಳಿಂದ ನನ್ನ ಮೇಲೆ ಅನುಮಾನ ಪಡುತ್ತಾ ನನ್ನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿರುತ್ತಾರೆ. ದಿನಾಂಕಃ- 01-03-2013 ರಂದು ನಮ್ಮ ಹನಗಹಳ್ಳಿ ಗ್ರಾಮಕ್ಕೆ ಬಂದಿದ್ದಾಗ ಸಂಜೆ 05:00 ಗಂಟೆ ವೇಳೆ ನಮ್ಮ ಯಜಮಾನರು ಕುಡಿದು ಬಂದು ನನ್ನನ್ನು ಬೈಯ್ದುಕೊಂಡು ಲೋಪರ್ ರ್ಮುಂಡೆ, ಸೂಳೆಮುಂಡೆ ಎಂದು ನಾನು ಹಾಗೂ ಅವರು ಬೀದಿ ಹತ್ತಿರವಿದ್ದಾಗ ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ತಲೆಯ ನೆತ್ತಿಯ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಿರುತ್ತೆ.


ರಾಬರಿ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 392 ಐ.ಪಿ.ಸಿ.

ದಿನಾಂಕ: 02-03-2013 ರಂದು ಪಿರ್ಯಾದಿ ಲಲಿತ ಕೋಂ. ಪುಟ್ಟಸ್ವಾಮಿ, 30 ವರ್ಷ, ಮನೆ ಕೆಲಸ, ಬಣಜಿಗ ಶೆಟ್ಟರು,  ಹಗಾದೂರು ಗ್ರಾಮ, ಹಲಗೂರು ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಸ್ವಂತ ಕೆಲಸದ ನಿಮಿತ್ತ ಹಗಾದೂರಿನಿಂದ ಹಲಗೂರಿಗೆ ನಡೆದುಕೊಂಡು ಬರುತ್ತಿರುವಾಗ ಹಲಗೂರು-ಹಗಾದೂರು ಮದ್ಯೆ  ನಡೆದುಕೊಂಡು ಬರುವಾಗ ಹಲಗೂರು ಕಡೆಯಿಂದ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ತನ್ನ ಕತ್ತಿನಲ್ಲಿದ್ದ ರೋಲ್ಗೋಲ್ಡ್ನಲ್ಲಿದ್ದ ಸುಮಾರು 6 ಗ್ರಾಂನ 10,000/- ಬೆಲೆಯ ಮಾಂಗಲ್ಯವನ್ನು ಕಿತ್ತುಕೊಂಡು ಹೋಗಿರುತ್ತಾರೆ. ನನಗೆ ಮಾದೇಗೌಢರ ಮಗ ಶಿವಣ್ಣ ರವರು ಉಪಚರಿಸಿರುತ್ತಾರೆ. ನನ್ನ ಮಾಂಗಲ್ಯವನ್ನು ಕಿತ್ತುಕೊಂಡು ಹೋದ ಅಪರಿಚಿತ ವ್ಯಕ್ತಿಗಳನ್ನು ಪತ್ತೆಮಾಡಿ ಕಾನೂನು ರೀತಿ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಲಾಗಿರುತ್ತೆ.


ಅಪಹರಣ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 366(ಎ) ಐ.ಪಿ.ಸಿ.  

ದಿನಾಂಕ: 02-03-2013 ರಂದು ಪಿರ್ಯಾದಿ ಮಹಮದ್ ಇಸ್ಮಾಯಿಲ್ ಬಿನ್. ಲೇಟ್. ಅಮೀರ್ ಜಾನ್, ಮಂಡ್ಯ ಸಿಟಿ, ಗೂಬೆಹಳ್ಳ, 2 ನೇ ಕ್ರಾಸ್, ಗುತ್ತಲು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರಿಗೆ ಒಬ್ಬಳೇ ಮಗಳು, 15 ವರ್ಷ ವಯಸ್ಸಗಿದ್ದು  ಎಸ್.ಎಸ್.ಎಲ್.ಸಿ. ವಿದ್ಯಾಬ್ಯಾಸ ಮಾಡಿಕೊಂಡಿದ್ದಳು ದಿನಾಂಕ: 01-03-2013 ರಂದು ಮಧ್ಯಾಹ್ನ 02-30 ಗಂಟೆಗೆ ಶಾಲೆಗೆ ಹೋಗುತ್ತೆನೆಂದು ಮನೆಯಿಂದ ಹೊದವಳು  ಶಾಲೆ ಮುಗಿಸಿ  ಮನೆಗೆ ಬರಲಿಲ್ಲ. ಈ ದಿವಸ ದಿನಾಂಕ 02-03-2013 ರಂದು ಬೆಳಿಗೆ 10-15 ಎ.ಎಂ ನಲ್ಲಿ ಮೊಬೈಲ್ ನಂಬರ್ 9611012735 ನಿಂದ ನಮ್ಮ ಮನೆಯಲ್ಲಿರುವ ಮೊಬೈಲ್ ನಂಬರ್ 8884355826 ಗೆ  ಪೊನ್ ಮಾಡಿ ನನ್ನ ಹೆಸರು ಪಾಪಣ್ಣ ಎಂದು ನಿನ್ನ ಮಗಳನ್ನು ನಾನು ಕರೆದುಕೊಂಡು ಬಂದಿದ್ದು ನನ್ನ ಬಳಿ ಇದ್ದಾಳೆ  ನಾನು ಮದುವೆಯಾಗುತ್ತೇನೆ ಎಂದು ಹೇಳಿ ಪೋನ್ ಕಟ್ಟು ಮಾಡಿದ ನಂತರ ನಾವು ಠಾಣೆಗೆ ಬಂದು ದೂರು ನೀಡುತ್ತಿದ್ದೆವೆ  ಪಾಪಣ್ಣ ಎಂಬುವನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 336(ಎ) ಐ.ಪಿ.ಸಿ.

ದಿನಾಂಕ: 02-03-2013 ರಂದು ಪಿರ್ಯಾದಿ ಬಿ.ಎಸ್.ನಂಜೇಗೌಡ ಬಿನ್. ಶ್ರೀಕಂಠೇಗೌಡ, ಬೊಳೇನಹಳ್ಳಿ ಗ್ರಾಮ, ಮೇಲುಕೋಟೆ ರವರು ನೀಡಿದ ದೂರು ಏನೆಂದರೆ ದಿನಾಂಕ ಃ01-03-13 ರಂದು ಸಂಜೆ 06-30 ಗಂಟೆಯಲ್ಲಿ  ಪಿರ್ಯಾದಿಯವರ ಮಗಳು ತಮ್ಮ ತೋಟದಿಂದ ಮನೆಯ ಕಡೆಗೆ ಹೋಗುವಾಗ ಆರೋಪಿತ ಪ್ರಸನ್ನ ಬಿನ್. ಜವರೇಗೌಡ, ಬೊಳೇನಹಳ್ಳಿ ಗ್ರಾಮ ಮೇಲುಕೋಟೆ ಹೋ, ಪಾಂಡವಪುರ ತಾ.  ಪಿರ್ಯಾದಿಯವರ ಮಗಳು ಅಪ್ರಾಪ್ತ ವಯಸ್ಕಳು ಎಂದು ಗೊತ್ತಿದ್ದರೂ ಸಹ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 363 ಐ.ಪಿ.ಸಿ.

ದಿನಾಂಕ: 02-03-2013 ರಂದು ಪಿರ್ಯಾದಿ ರವಿ ಬಿನ್. ಲೇಟ್. ಕುಮಾರ, ಕಟ್ಟೇರಿ ಹೊಸೂರು ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ - ನಾನು ಕಟ್ಟೇರಿ ಗ್ರಾಮದ ನಿವಾಸಿಯಾಗಿದ್ದು ನನ್ನ ಮಗ ಮಹದೇವ ಸುಮಾರು 13 ವಯಸ್ಸಿನ ಹುಡುಗನಾಗಿದ್ದು ದಿಃ 28/02/013  ರಂದು ಗುರುವಾರ ಬೆಳಿಗ್ಗೆ 9-30 ಗಂಟೆಗೆ ಕಟ್ಟೇರಿ ಗ್ರಾಮದ ಶಾಲೆಗೆ [ಸಕರ್ಾರಿ]  ಹೋದವನು ವಾಪಸ್ಸು ಮನೆಗೆ ಬಂದಿಲ್ಲ. ಶಾಲೆಯಲ್ಲಿ ವಿಚಾರಮಾಡಿದಾಗ ಬ್ಯಾಗನ್ನು ಇಟ್ಟು ಹೋಗಿರುತ್ತಾನೆ. ಎಂದು ಮಾಸ್ಟರ್  ತಿಳಿಸಿದರು. ಶಾಲೆಗೆ ಹೋಗುವಾಗ ಸ್ಲೂಲ್ ಯೂನಿಪಾರಂ ಧರಿಸಿರುತ್ತಾನೆ. ದಯಮಾಡಿ ತಾವು ನನ್ನ ಮಗ ಮಹದೇವನನ್ನು ಪತ್ತೆಮಾಡಿ ಕೊಡಬೇಕೆಂದು ಇತ್ಯಾದಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು : 

1. ಕೆ.ಆರ್ ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 08/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 02-03-2013 ರಂದು ಪಿರ್ಯಾದಿ ಸುಕನ್ಯ, ಡಿಂಕ ಗ್ರಾಮ, ಚಿನಕುರುಳಿ ಹೋ. ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಗಂಡ ಶೇಖರಪ್ಪ ಬಿನ್. ಲೇಟ್. ರಾಮಪ್ಪ, 50 ವರ್ಷ, ಲಿಂಗಾಯಿತರು, ವ್ಯವಸಾಯ ಮತ್ತು ಕೂಲಿ ಕೆಲಸ, ವಾಸ ಡಿಂಕಾ ಗ್ರಾಮ. ಪಾಂಡವಪುರ ತಾಃಎಂಬುವರು ಆಡು & ಕುರಿಗಳಿಗೆ ಸೊಪ್ಪನ್ನು ತರಲು ತನ್ನ ಬಾಬ್ತು ಜಮೀನಿನಲ್ಲಿದ್ದ ಬಸರಿ ಮರಕ್ಕೆ ಹತ್ತಿ ಕುಡುಗೋಲಿನಿಂದ ಸೊಪ್ಪನ್ನು ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ಕೆ.ಆರ್.ಆಸ್ಪತ್ರಗೆ ಒಳರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಖಾಸಗಿ ಆಸ್ಪತ್ರೆಗೆ ಸೇರಿಸುವ ಸಲುವಾಗಿ  ತಮ್ಮ ಮನಗೆ ಕರೆದುಕೊಂಡು ಬಂದಾಗ ತನ್ನ ಮನೆಯಲ್ಲೆ ಶೇಖರಪ್ಪರವರು ಮೃತಪಟ್ಟಿರುತ್ತಾರೆಂದು ಇತ್ಯಾದಿಯಾಗಿ  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-03-2013 ರಂದು ಪಿರ್ಯಾದಿ ದೇವರಾಜು ಬಿನ್. ಲೇ| ಚಲುವಯ್ಯ, ಮರಳಗಾಲ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ವೈಕುಂಟಯ್ಯ ಬಿನ್ ಲೇ| ಚಲುವಯ್ಯ, 45 ವರ್ಷ ರವರು ಹೊಟ್ಟೆ ನೋವು ಜಾಸ್ತಿಯಾಗಿ ಹೊಟ್ಟೆ  ನೋವಿನ ಔಷಧ ಕುಡಿಯುವ ಬದಲು ಯಾವುದೋ  ಕ್ರಿಮಿನಾಷಕ ಔಷದ   ಕುಡಿದು  ಒದ್ದಾಡುತ್ತಿದ್ದು  ತಕ್ಷಣ  ಶ್ರೀರಂಗಪಟ್ಟಣ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು  ನಂತರ ಹೆಚ್ಚಿನ  ಚಿಕಿತ್ಸೆಗಾಗಿ  ಮೈಸೂರು ಕ.ೆ ಆರ್. ಆಸ್ಪತ್ರೆಗೆ ದಾಖಲಿಸಿದ್ದು  ಚಿಕಿತ್ಸೆ  ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 02-03-2013 ರಂದು ಪಿರ್ಯಾದಿ ರಾಜು ಬಿನ್. ನಿಂಗಯ್ಯ, 45 ವರ್ಷ, ಪರಿಶಿಷ್ಟ ಜನಾಂಗ, ಅಶೋಕನಗರ, ಜಿ,ಹೆಚ್,ರೋಡ್ , ಮಂಡ್ಯ, ಮನೆ ನಂ:1273/1 ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಅವರ ಮಗ ರವಿ ಆರ್. ರವರು ದ್ವಿತೀಯ ಪಿ,ಯು,ಸಿಯನ್ನು ಪಿ,ಇ,ಎಸ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು ಸದರಿಯವರು ದಿನಾಂಕ: 28-02-2013 ರಂದು ಬೆಳಿಗ್ಗೆ 11-15 ರ ವೇಳೆಯಲ್ಲಿ ಮನೆಯಿಂದ ಹೊರಗೆ ಹೋದವರು ಇದುವರೆವಿಗು ಬಂದಿರುವುದಿಲ್ಲಾ, ನಾವುಗಳು ನಮ್ಮ ಸಂಭಂದಿಕರ ಮನೆಗಳಲ್ಲಿ ಮತ್ತು ಬೆಂಗಳೂರು,ಮೈಸೂರುಗಳಲ್ಲಿ ಹುಡುಕಿದೆವು ಆದರೂ ಸಹ ರವಿ, ಆರ್. ರವರು ಸಿಕ್ಕಿರುವುದಿಲ್ಲಾ ಆದ್ದರಿಂದ ತಾವುಗಳು ದಯಮಾಡಿ ನಮ್ಮ ಮಗನನ್ನು ಹುಡುಕಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 01-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-03-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  2 ವಾಹನ ಕಳವು ಪ್ರಕರಣಗಳು, 1 ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 01-03-2013 ರಂದು ಪಿರ್ಯಾದಿ ಮಹೇಂದ್ರ, ಗಣಂಗೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ತಾಯಿ ನಂಜಮ್ಮ ಕೋಂ. ಕರೀಗೌಡ , 70 ವರ್ಷ, ಗಣಂಗೂರು ಗ್ರಾಮ ರವರು ಮದ್ದೂರಿಗೆ ಮಗಳ ಮನೆಗೆ ಹೋಗಿಬರುವುದಾಗಿ ಹೋದವರು ವಾಪಸ್ಸು ಬಂದಿಲ್ಲ ಮಗಳ ಮನೆಗೂ ಹೋಗಿರುವುದಿಲ್ಲ ಸಂಬಂಧಿಕರ ಮನೆಗೂ ಹೋಗಿರುವುದಿಲ್ಲ ಅವರನ್ನು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 104/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 01-03-2013 ರಂದು ಪಿರ್ಯಾದಿ ಕರಿಯಪ್ಪ, 39 ವರ್ಷ, ಕಿರಂಗೂರು ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಅಣ್ಣನ ಮಗ ರವಿ ಬಿನ್. ಲೇಟ್. ಮಂಜುನಾಥ, 18 ವರ್ಷ, ಒಕ್ಕಲಿಗರು, ಕಿರಂಗೂರು ಗ್ರಾಮರವರು ದಿನಾಂಕ: 28-02-2013 ರಂದು ಗ್ರಾಮದಿಂದ  ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಅವರನ್ನು ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 01-03-2013 ರಂದು ಪಿರ್ಯಾದಿ ಜಗದೀಶ, ಗುಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ 21 ವರ್ಷದ ಮಗಳು ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು : 

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 01-03-2013 ರಂದು ಪಿರ್ಯಾದಿ ದೇವೆಗೌಡ, ವಕ್ಕಲಿಗರು, ಕನ್ನೇಶ್ವರನಗರ, ಕೊರಟಿಕೆರೆ ದಾಖ್ಲೆ, ಸಂತೇಬಾಚಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗ ಮಂಜೇಶ ಕುಂಬಳಕಾಯಿಯನ್ನು ತುಂಬಿಕೊಂಡು ತಾನೇ ಸ್ವತಃ ಟ್ರಾಕ್ಟರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆತನ ನಿರ್ಲಕ್ಷತೆಯಿಂದ ಟ್ರಾಕ್ಟರ್ ಆಯಾತಪ್ಪಿ ಮಗುಚಿಕೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 01-03-2013 ರಂದು ಪಿರ್ಯಾದಿ ನಾಗರಾಜನಾಯಕ, ಗೋವಿಂದಗಿರಿ ತಾಂಡ, ಕೂಡ್ಲಿಗಿ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-40-2847 ರ ಆಫೇ ಆಟೋ ಚಾಲಕ, ಹೆಸರು ವಿಳಾಸ ಗೊತ್ತಿಲ್ಲ. ಇವರು ತನ್ನ ಆಟೋವನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ಒಂದೇ ಸಲ ತಿರುಗಿಸಿದ ಪರಿಣಾಮ ಮುಂಭಾಗ ಕುಳಿತಿದ್ದ ರಮೇಶ ನಾಯಕ ಆಟೋದಿಂದ ಕೆಳಕ್ಕೆ ಬಿದ್ದಾಗ ಆಟೋವಿನ ಚಕ್ರವು ತಲೆಯ ಮೇಲೆ ಹರಿದು ರಕ್ತಸ್ರಾವ ಉಂಟಾಗಿ ಚಿಕಿತ್ಸೆಗಾಗಿ ಅದೇ ಆಟೋದಲ್ಲಿ ಕಿಕ್ಕೇರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗಮದ್ಯೆದಲ್ಲಿ ಮೃತಪಟ್ಟಿರುತ್ತಾನೆ ಮತ್ತು ಆಟೋ ಚಾಲಕ ಆಟೋವನ್ನು ಸ್ಥಳದಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಎಂದು ಆತನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು : 

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 01-03-2013 ರಂದು ಪಿರ್ಯಾದಿಯವರು ಮದ್ದೂರಿನ ಐ.ಬಿ .ವೃತ್ತದ ಸೇಟು ಬಿಲ್ಡಿಂಗ್ ನ ಹಜಾರದಲ್ಲಿ ಅವರ ತಮ್ಮ ಪ್ರಕಾಶ ಬಿನ್. ಮಲ್ಲುಶೆಟ್ಟಿ, ನೇರಳೂರು ಗ್ರಾಮ, ಚನ್ನಪಟ್ಟಣ ತಾ. ರವರ ಜೊತೆ ಮಲಗಿದ್ದು ನನ್ನ ತಮ್ಮ ಮಲಗಿದ್ದ ಜಾಗದಲ್ಲೆ ಮೃತಪಟ್ಟಿರುವುದಾಗಿ ಅವನಿಗೆ ತುಂಬಾ ಹುಷಾರಿಲ್ಲದೇ ಖಾಯಿಲೆಯಿಂದ ಬಳಲಿ ಸತ್ತಿರುವಂತೆ ಕಂಡುಬಂದಿದ್ದು, ಈತನ ಸಾವಿನ ಬಗ್ಗೆ ಬೇರೆ ಯಾವುದೇ ರೀತಿಯ ಅನುಮಾನವು ಇರುವುದಿಲ್ಲ. ಆದ್ದರಿಂದ ತಾವು ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 01-03-2013 ರಂದು ಪಿರ್ಯಾದಿ ರಾಘವೇಂದ್ರರಾವ್, 21ವರ್ಷ, ವಿದ್ಯಾಥರ್ಿ, ವಾಸ ನಂ.1012,ಬೀಡಿ ಕಾಮರ್ಿಕರ ಕಾಲೋನಿ, ಮಂಡ್ಯ ನಗರ ರವರು ನೀಡಿದ ದೂರಿನ ವಿವರವೇನೆಂದರೆ ಮನೆ ನಂ.994ರಲ್ಲಿ ಅಪರಿಚಿತ ವ್ಯಕ್ತಿ ಮನೆಯ ಒಳಗೆ ಮೃತಪಟ್ಟು ದುವರ್ಾಸನೆ ಬರುತ್ತಿದ್ದು ಮೃತನ ಮೈಮೇಲೆ ಯಾವುದೇ ಬಟ್ಟೆಗಳಿರುವುದಿಲ್ಲ ಈತ ಯಾವುದೋ ಖಾಯಿಲೆಯಿಂದ ಬಳಲಿ ಮೃತಪಟ್ಟಿರುವಂತೆ ಕಂಡುಬಂದಿರುತ್ತೆ, ಮೃತನು ಅಪರಿಚಿತನಾಗಿದ್ದು ಹೆಸರು ವಿಳಾಸ ಗೊತ್ತಿರುವುದಿಲ್ಲ ಇತ್ಯಾದಿಯಾಗಿ ಕಾನೂನಿನ ರೀತಿ  ಕ್ರಮ ಜರುಗಿಸಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 80/13 ಕಲಂ. 379 ಐ.ಪಿ.ಸಿ.

ದಿನಾಂಕ: 01-03-2013 ರಂದು ಪಿರ್ಯಾದಿ ಮಹೇಂದ್ರ ಎಂ. 1 ನೇ ಕ್ರಾಸ್, ಹೊಸಹಳ್ಳಿ ಬಡಾವಣೆ, ಮದ್ದೂರುಟೌನ್ ಅವರು ಅವರ ಬಾಬ್ತು ಕೆಎ.11-ಎಲ್-896 ಹೀರೋ ಹೋಂಡಾ ಸ್ಪ್ಲೆಂಡರ್ ಗಾಡಿಯನ್ನು ಹಾಸನ ಐಯ್ಯಂಗಾರ್ ಬೇಕರಿ ಹತ್ತಿರ, ಶಿವಪುರ, ಮದ್ದೂರು ಟೌನ್ ನ ಬಳಿ ನಿಲ್ಲಿಸಿದ್ದು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


2.ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 379 ಐ.ಪಿ.ಸಿ.

ದಿನಾಂಕ: 01-03-2013 ರಂದು ಪಿರ್ಯಾದಿ ಆರ್.ರೇಣುಕಾರಾಧ್ಯ ಕೇರಾಫ್ ಕೋಮಲ, ಚಾಮುಂಡೇಶ್ವರಿನಗರ,  ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಬಾಬ್ತು ಬಾಬ್ತು ಕೆಎ-11 ಎಲ್. 1640 ನಂಬರಿನ ಹೀರೊಹೊಂಡ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 4000/- ರಿಂದ 5000/- ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 11 [1] [ಡಿ] [ಇ] ಆಫ್ ಪ್ರಿವೆನ್ಷನ್ ಆಫ್ ಕ್ರುಯಲ್ಟಿ ಟು ಅನಿಮಲ್ ಆಕ್ಟ್ ಸೆಕ್ಷನ್ 4 & 11 ಆಫ್ ಕೌ ಸ್ಲಾಫಟರ್ ಆಕ್ಟ್ & ಕ್ಯಾಟಲ್ ಪ್ರಿವೆನ್ಷನ್ ಆಕ್ಟ್ 1964.

ದಿನಾಂಕ: 01-03-2013 ರಂದು ಪಿರ್ಯಾದುದಾರ ಬಿ.ರಾಜು, ವೃತ್ತ ನಿರೀಕ್ಷಕರು, ನಾಗಮಂಗಲ ವೃತ್ತ, ನಾಗಮಂಗಲ ರವರು ನೀಡಿದ ದೂರಿನ ವಿವರವೇನೆಂದರೆ ಬೆಳ್ಳೂರಿನ ಲ್ಯಾಂಕೋ ಚೆಕ್ ಪೋಸ್ಟ್ ಬಳಿ ಹಾಸನದ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ಆರೋಪಿಗಳಾದ 1] ಕರಿಗೌಡ ವಕ್ಕಲಿಗರು, ಕೆಎ-13-ಎ-6403ರ ಐಚರ್ ಗೂಡ್ಸ್ ವಾಹನದ ಮಾಲೀಕರು, ವಾಸ ದೊಡ್ಡಯರಗನಹಳ್ಳಿಗ್ರಾಮ, 2] ಕಲ್ಲಪ್ಪ 48ವರ್ಷ, ವಕ್ಕಲಿಗರು, ಕೆಎ-13-ಎ-6403ರ ಲಾರಿ ಚಾಲಕ, ವಾಸ ದೊಡ್ಡಎರಗನಾಳು ಗ್ರಾಮ  ರವರುಗಳು ಈ ಲಾರಿಯಲ್ಲಿ ಅದರಲ್ಲಿ 11 ಹಸುಗಳು, 02 ಕೋಣಗಳು ಹಾಗೂ 05 ಎಮ್ಮೆಗಳಿದ್ದು, ಸದರಿ ರಾಸುಗಳನ್ನು ಅತ್ಯಂತ ಹಿಂಸಾತ್ಮಕವಾಗಿ, ಇಕ್ಕಟ್ಟಾದ ಜಾಗದೊಳಗೆ ಇಷ್ಟು ರಾಸುಗಳಿಗೆ ನಿಲ್ಲಲು ಅಥವ ಮಲಗಲು ಸಾಕಾಷ್ಟು ಸ್ಥಳವಕಾಶ ಹಾಗೂ ಬೆಳಕು ಇಲ್ಲದೆ ಅತ್ಯಂತ ಕ್ರೂರವಾಗಿ ತುಂಬಿ, ಸದರಿ ಲಾರಿಯನ್ನು ಅದರಲಿದ್ದ ರಾಸುಗಳನ್ನು ಹಾಗೂ ಲಾರಿಯ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಹಾಜರ್ ಪಡಿಸಿ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 457- 380 ಐ.ಪಿ.ಸಿ.

ದಿನಾಂಕ: 01-03-2013 ರಂದು ಪಿರ್ಯಾದಿ ಸಲೀಮಾಜಾನ್, ಉರ್ದು ಶಾಲೆ, ಮುಖ್ಯ ಶಿಕ್ಷಕಿ, ಗುತ್ತಲು, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅಡುಗೆ ಮನೆಯ ಬೀಗವನ್ನು ಹೊಡೆದು ಬಿಸಿ ಊಟಕ್ಕೆ ನೀಡಿದ್ದ ಸಿಲಿಂಡರ್ ಗಳನ್ನು ಮುರಿದು ಹಾಕಿ ಎರಡು ಸಿಲಿಂಡರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂದಾಜು ಬೆಲೆ 4500/- ರೂ. ಕಳವಾಗಿರುವ ಸಿಲಿಂಡರ್ಗಳನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DCR Dated 28-02-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 28-02-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 



ಕಳ್ಳತನ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 28-02-2013 ರಂದು ಪಿರ್ಯಾದಿ ಶಿವನಂಜಪ್ಪ ಬಿನ್. ನಂಜಪ್ಪ, ಹಾಗನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎಲ್.ಟಿ.ಎಲ್.ಕೆ. ಕಂಪನಿಯ ಸ್ಟಾಟರ್,ಬೋಡರ್್ ಸಮೇತ ಹಾಗೂ ಮೀಟರ್ ಗೆ ಅಳವಡಿಸಿದ ಸುಮಾರು 150 ಮೀಟರ್ ಕೇಬಲ್ ವೈರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 23,000 ಸಾವಿರ ರೂಗಳು ಆಗಿರುತ್ತವೆ. ನನಗೆ ನನ್ನ ಮಗ ಬಸವಣ್ಣ ಹೆಚ್.ಎಸ್ ರವರ ಮೇಲೆ ಅನುಮಾನ ಇದೆ. ಆದ್ದರಿಂದ ದಯವಿಟ್ಟು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  



ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.


ದಿನಾಂಕ: 28-02-2013 ರಂದು ಪಿರ್ಯಾದಿ ದೊಡ್ಡಚನ್ನೇಗೌಡ, ಬಿನ್. ಬೊಮ್ಮೇಗೌಡ, ಕಬ್ಬನಹಳ್ಳಿ ಗ್ರಾಮ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ಪಿರ್ಯಾದಿರವರ ಮಗಳು ಮಂಡ್ಯ ನಗರದ ಮಹಿಳಾ ಕಾಲೇಜಿನಲ್ಲಿ  ಬಿ.ಎ. ವ್ಯಾಸಂಗ ಮಾಡುತ್ತಿದ್ದು ದಿನಾಂಕಃ-22-02-2013 ರಂದು ಮನೆಯಿಂದ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.