Moving text

Mandya District Police

DAILY CRIME REPORT DATED : 13-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-03-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ವಂಚನೆ/ಹಣ ದುರಪಯೋಗ ಪ್ರಕರಣ  ಹಾಗು 18 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 13-03-2013 ರಂದು ಪಿರ್ಯಾದಿ ಕಾಳಿಂಗ ಬಿನ್. ಲೆಃ ತಮ್ಮಯ್ಯ, ಗೊರವಾಲೆ ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಲ್ಲೋಕ್,  ಅವರ ಮಗ ಎನ್.ಟಿ ನಿಂಗರಾಜು ಬಿನ್ ಕಾಳಿಂಗ ವಯಸ್ಸು, 20  ವರ್ಷ,  ಸಾದಾರಣ  ಮೈಕಟ್ಟು, ವಿದ್ಯಾರ್ಹತೆ : 2  ನೇ ಪಿ.ಯು.ಸಿ. ಎತ್ತರ :- ಸುಮಾರು 5.8  ಅಡಿ , ದುಂಡುಮುಖ, ಕನ್ನಡ ಮತ್ತು ಹಿಂದಿ ಮಾತನಾಡುತ್ತಾನೆ ಈತನು ದಿನಾಂಕ: 22-02-2013 ರಂದು ಸಂಜೆ  06-00  ಗಂಟೆಯಲ್ಲಿ ಗೊರವಾಲೆ ಗ್ರಾಮದಿಂದ ಕಾಣೆಯಾಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 124/13 ಕಲಂ. 498(ಎ) 324-506 ಐ.ಪಿ.ಸಿ.

ದಿನಾಂಕ: 13-03-2013 ರಂದು ಪಿರ್ಯಾದಿ ಶಶಿಕಲಾ ಕೋಂ. ವೈರಮುಡಿ, ಕೆಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇಂದರೆ ಅವರ ಗಂಡ ವೈರಮುಡಿಗೌಡ ಬಿನ್. ಗೌಡಯ್ಯ ಹುಯಿಲಾಳ ಗ್ರಾಮ, ಮೈಸೂರು ಜಿಲ್ಲೆ ರವರು ಪಿರ್ಯಾದಿಯವರಿಗೆ ಮಾನಸಿಕ ಕಿರುಕುಳ ನೀಡಿ ಓನಕೆಯಿಂದ ಹೊಡೆದು ಕೋಲೆ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ/ಹಣ ದುರಪಯೋಗ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 94/13 ಕಲಂ. 420-405-409-465-468 ಕೂಡ 34 ಐ.ಪಿ.ಸಿ.

ದಿನಾಂಕ: 13-03-2013 ರಂದು ಪಿರ್ಯಾದಿ ಲಿಂಗರಾಜು ಬಿನ್. ಲೇಟ್. ತೂರನಲಿಂಗೇಗೌಡ, ಪಣಕನಹಳ್ಳಿ ಗ್ರಾಮ, ಕಸಭಾ ಹೋಬಳಿ,  ಮಂಡ್ಯ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಶ್ರೀಮತಿ ಅನಿತಾ ಎನ್.ಎಂ. ಕೋಂ ಲಿಂಗರಾಜು, 30ವರ್ಷ, ನಗರಕೆರೆ ಗ್ರಾಮ, ಮದ್ದೂರು ತಾಲ್ಲೊಕು ಹಾಗು 2] ಶ್ರೀ ಶಿವಲಿಂಗಯ್ಯ, ಮ್ಯಾನೇಜರ್/ಸೆಕ್ರರೆಟರಿ, ಹನುಮಂತನಗರ ಪ್ರೈಮರಿ ಅಗ್ರಿ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿ, ಯರಗನಹಳ್ಳಿ ಗ್ರಾಮ, ಮದ್ದೂರು ರವರುಗಳು ಪಿರ್ಯಾದಿ ರವರ ಬಾಬ್ತು ಎಲ್.ಐ.ಸಿ ಪಾಲಿಸಿ ಸಂಖ್ಯೆ 722001368 ರಲ್ಲಿನ ಬೋನಸ್ ಹಣ 19990-00 ಚೆಕ್ ನಂ 127439 ರಲ್ಲಿ  ದಿಃ-28-10-2011  ರಲ್ಲಿ ಎಲ್.ಐ.ಸಿ. ಮಂಡ್ಯ ಶಾಖೆಯಿಂದ ಪಿರ್ಯಾದಿರವರ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಬಂದಿದ್ದು ಸದರಿ ವಿಳಾಸದಲ್ಲಿ ವಾಸವಿದ್ದಾಗ  ಆರೋಪಿ-1 ರವರು ಮೇಲ್ಕಂಡ ಚೆಕ್ನ್ನು ಪಡೆದು ಆರೋಪಿ-2 ರವರೊಡನೆ ಶಾಮಿಲಾಗಿ ಅವರ ಕೋ-ಅಪರೇಟಿವ್  ಬ್ಯಾಂಕ್ ಮುಖಾಂತರ ಪಿರ್ಯಾದಿರವರಿಗೆ ಒಪ್ಪಿಸದೆ ಅವರ ಗಮನಕ್ಕೆ ಬಾರದಂತೆ ಚೆಕ್ ನಗದೀಕರಿಸಿಕೊಂಡು ತಾನೇ ಸ್ವತಃ ದಿಃ-05-12-2011 ರಂದು  ಹಣವನ್ನು ತಮ್ಮ ಸ್ವಂತಕ್ಕೆ ಬಳಿಸಿಕೊಂಡಿರುತ್ತಾರೆಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 12-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-03-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವರದಕ್ಷಿಣೆ ಕಿರುಕುಳ ಹಾಗು ಕೊಲೆ ಬೆದರಿಕೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 13 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.

ವರದಕ್ಷಿಣೆ ಕಿರುಕುಳ ಹಾಗು ಕೊಲೆ ಬೆದರಿಕೆ ಪ್ರಕರಣ :

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 304(ಬಿ) 302 ಕೂಡ 34 ಐ.ಪಿ.ಸಿ.

ದಿನಾಂಕ: 12-03-2013 ರಂದು ಪಿರ್ಯಾದಿ ಗಂಗಾಧರ್.ಎಸ್.ಟಿ., ಪಿಎಸ್ಐ, ಬಿಂಡಿಗನವಿಲೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ 6 ತಿಂಗಳವರೆಗೆ ಗಂಡ ಹೆಂಡತಿ ಅನ್ಯೋನ್ಯವಾಗಿದ್ದು ನಂತರ ಗಂಡ, ಅತ್ತೆ, ಗಂಡನ ಅಣ್ಣ, ಮತ್ತು ಅತ್ತಿಗೆರವರುಗಳು ವರದಕ್ಷಿಣೆ ಹಣಕ್ಕಾಗಿ ಮಂಗಳಗೌರಿಗೆ ಆಗಾಗ್ಗೆ ಕಿರುಕುಳ ಕೊಡುತ್ತಿದ್ದು. ದಿನಾಂಕಃ 11-03-2013 ರಂದು ಬೆಳಿಗ್ಗೆ 1000 ಗಂಟೆಯಿಂದ ರಾತ್ರಿ 09:30 ಗಂಟೆ ನಡುವೆ ಮಂಗಳಗೌರಿ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆರೋಪಿಗಳಾದ 1] ಕುಮಾರ, 2] ರಂಗಮ್ಮ, 3] ಮೂತರ್ಿ, ಮತ್ತು 4] ನೇತ್ರಾವತಿ ಮಂಚೇನಹಳ್ಳಿ ಗ್ರಾಮ ರವರುಗಳು  ಸೇರಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಕೊಲೆ ಮಾಡಿರುತ್ತಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 12-03-2013 ರಂದು ಪಿರ್ಯಾದಿ ಸರಿತಾ ಕೊಂ. ರಮೇಶ, 22 ವರ್ಷ, ಗೃಹಿಣಿ, ಮಹದೇವಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಮೇಶ, ಮಹದೇವಪುರ ಗ್ರಾಮ ರವರು ದಿನಾಂಕ: 10-02-2013 ರ ಬೆಳಿಗ್ಗೆ 10-00 ಗಂಟೆಯಲ್ಲಿ ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ವಾಪಸ್ ಬರಲಿಲ್ಲ. ನಮ್ಮ ನೆಂಟರಿಷ್ಟರ ಮನೆಗಳಲೆಲ್ಲಾ ಹುಡುಕಾಡಿದರೂ ನನ್ನ ಗಂಡ ಪತ್ತೆಯಾಗಿರುವುದಿಲ್ಲ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 12-03-2013 ರಂದು ಪಿರ್ಯಾದಿ ಉಮೇಶ್ನಾಯಕ್, ವೆಂಕಟಗಿರಿ ಗ್ರಾಮ, ಸಂಡೂರು ತಾಃ ಬಳ್ಳಾರಿ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ಪಿರ್ಯಾದಿಯವರು ಮತ್ತು  ಅವರ ಮಕ್ಕಳು ಸಂಸಾರ ಸಮೇತ ಮಲಗಿದ್ದಾಗ ಯಾವುದೋ ವಿಷಜಂತು ಹಾವು ಅವರ ಎರಡು ಮಕ್ಕಳು 1] ರತ್ನಬಾಯಿ ಹಾಗು 2] ಸುಪ್ರಿತಬಾಯಿ ರವರುಗಳಿಗೆ ಕಚ್ಚಿದ ಪರಿಣಾಮ ರತ್ನಬಾಯಿ ಸ್ಥಳದಲ್ಲಿ ಮೃತಪಟ್ಟಿದ್ದು, ಸುಪ್ರಿತಬಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಶವದ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 447-427-504-506 ಕೂಡ 34 ಐ.ಪಿ.ಸಿ. ಹಾಗು 3 ಕ್ಲಾಸ್.   (X) (XI) ಎಸ್.ಸಿ./ಎಸ್.ಟಿ. ಕಾಯಿದೆ 1989.

ದಿನಾಂಕ: 12-03-2013 ರಂದು ಪಿರ್ಯಾದಿ ಚಿಕ್ಕಬಸಮ್ಮ ಕೋಂ. ಬೋರಯ್ಯ, ಮಾರಸಿಂಗನಹಳ್ಳಿ ಗ್ರಾಮ ಕೊತ್ತತ್ತಿ ಹೋ. ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಸಬ್ಬನಹಳ್ಳಿ ಗ್ರಾಮದ ಸರ್ವೆ. ನಂ.165ರಲ್ಲಿ 0.30ಗುಂಟೆ ಜಮೀನು ಇದ್ದು ಈ ಜಮೀನಿನ ಬಳಿ ವ್ಯವಸಾಯ ಮಾಡಲು ಹೋದಾಗ ಈ ಕೇಸಿನ ಆರೋಪಿಗಳಾದ 1]ಸಿದ್ದರಾಜು 2] ಮಂಗಳ 3] ಜಗದೀಶ 4] ಮಹೇಶ ಎಲ್ಲರೂ ಸಬ್ಬನಹಳ್ಳಿ ಗ್ರಾಮ, ಏಕೊದ್ದೇಶದಿಂದ ಅಕ್ರಮವಾಗಿ ಇವರ ಜಮೀನಿಗೆ ಪ್ರವೇಶ ಮಾಡಿ, ಬೋರ್ ವೆಲ್,  ಪೈಪ್ ಗಳನ್ನು ಹೊಡೆದು ಹಾಕಿ ಕಬ್ಬಿನ ಪೈರನ್ನು ಟ್ರಾಕ್ಟರ್ ನಿಂದ  ಹುತ್ತಿ ನಾಶಪಡಿಸಿರುತ್ತಾರೆ ಹಾಗೂ ಅವಾಚ್ಯವಾಗಿ ಬೈಯ್ದು ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 11-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-03-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  1 ವಾಹನ ಕಳವು ಪ್ರಕರಣ,  1 ಕಳ್ಳತನ ಪ್ರಕರಣ ಹಾಗು  11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ : 11-03-2013 ರಂದು ಪಿರ್ಯಾದಿ ನಾಗರಾಜೇಗೌಡ, ಅಂಬಿಗರಹಳ್ಳಿ ಗ್ರಾಮ ರವರು ದಿನಾಂಕ: 10-03-2013 ರಂದು ಹೊಟೆಲ್ನಲ್ಲಿ ಟೀ ಮಾಡಲು ಸ್ಟೌಹತ್ತಿಸುತ್ತಿರುವಾಗ ಹೆಚ್ಚಾಗಿ ಉರಿಬಂದು ಬೆಂಕಿಯು ಪಕ್ಕದಲ್ಲಿದ್ದ ಅಳಿಯ ಲೋಕೇಶರವರಿಗೆ ಬೆಂಕಿತಗುಲಿ ಸುಟ್ಟಗಾಯಗಳಾಗಿದ್ದು  ಮೈಸೂರಿನ ಸುಟ್ಟಗಾಯಗಳ ವಾರ್ಡ್ ಗೆ, ಸೇರಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 11-03-2013 ರಂದು ಅಶೋಕ ಬಿನ್. ಅಂಕೇಗೌಡ, ಕೊಪ್ಪ.ಟೌನ್, ಕೊಪ್ಪ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅಪರಿಚಿತ ಗಂಡಸು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 119/13 ಕಲಂ. 379 ಐ.ಪಿ.ಸಿ.

ದಿನಾಂಕ: 11-03-2013 ರಂದು ಪಿರ್ಯಾದಿ ಸಚ್ಚಿನ್ ಟಿ.ಡಿ. ಬಿನ್. ಲೇಟ್. ದಯಾನಂದ್, ಟಿ.ಸಿ. # 221, 2ನೇ ಕ್ರಾಸ್, ಇವರ್ಿನ್ ರಸ್ತೆ, ಮೈಸೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ತಮ್ಮ ಬಾಬ್ತು ಮೊಟಾರ್ ಸೈಕಲ್ ನಂ. ಕೆ.ಎ-55 ಹೆಚ್-7718 ಹಿರೋಹೊಂಡಾ ಸ್ಪ್ಲೆಂಡರ್ ಪ್ಲಸ್  ನಲ್ಲಿ   ಶಿವರಾತ್ರಿ  ಹಬ್ಬದ ಪ್ರಯುಕ್ತ  ಶ್ರೀರಂಗಪಟ್ಟಣ ದೇವಸ್ಥಾನಕ್ಕೆ  ಬಂದಿದ್ದು   ಬಂಗಾರದೊಡ್ಡಿ ನಾಲೆಯ ಬಳಿ ನಿಲ್ಲಿಸಿ ಹೋಗಿ ಸ್ನಾನ ಮಾಡಿಕೊಂಡು ವಾಪಸ್ ಬಂದು ನೋಡಿದಾಗ  ಮೋಟಾರ್ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣ :

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 454-457-380 ಐ.ಪಿ.ಸಿ.

ದಿನಾಂಕ: 11-03-2013 ರಂದು ಪಿರ್ಯಾದಿ ಸತೀಶ ಬಾಬು ಬಿನ್. ಲೇಟ್. ಶಿವಸ್ವಾಮಿ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಬಾಗಿಲು ಹೊಡೆದು ಕಳ್ಳತನ ಮಾಡಿರುತ್ತಾರೆ. ನಂತರ ಮನೆಯೊಳಗೆ ಹೋಗಿ ಕಬ್ಬಿಣದ ಬೀರನ್ನು ನೋಡಲಾಗಿ ಬೀರುವಿನ ಬಾಗಿಲು ಮೀಟಿರುವುದು ಕಂಡುಬಂದಿತ್ತು. ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಆಭರಣಗಳಾದ 1] ಚಿನ್ನದ ಕಾಸಿನ ಸರ 30 ಗ್ರಾಂ, 2] ಚಿನ್ನದ ನೆಕ್ಲೇಸು 30 ಗ್ರಾಂ 3] ಚಿನ್ನದ ಸಾದಾ ಜೈನು 40 ಗ್ರಾಂ 4] ಗಣೇಶನ ಉಂಗುರ 10 ಗ್ರಾಂ 5] ಇತರೆ 06 ಉಂಗುರಗಳು 30 ಗ್ರಾಂ ಒಟ್ಟು 140 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುತ್ತಾರೆ. ಇದರ ಬೆಲೆ ಸುಮಾರು 3.50.000/- ರೂ [ ಮೂರು ಲಕ್ಷದ ಐವತ್ತು ಸಾವಿರ ರೂ] ಆಗಿರುತ್ತದೆ. ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಆಭರಣಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 10-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-03-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  14 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  1 ಕೊಲೆ ಪ್ರಕರಣ ಹಾಗು 4 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ. 

ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀನಿವಾಸ ಬಿನ್. ಸುಬ್ಬಕೃಷ್ಣೇಗೌಡ, ಅಗ್ರಹಾರಬಾಚಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಶಶಿಕಲಾ ಕೊಂ. ಶ್ರೀನಿವಾಸ, 28 ವರ್ಷ, ಅಗ್ರಹಾರಬಾಚಹಳ್ಳಿ ಗ್ರಾಮ ರವರು ದಿನಾಂಕ:10-03-2013 ರ ಹಿಂದಿನ ರಾತ್ರಿ ಅವರ ಮನೆಯಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 99/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 10-03-2013 ರಂದು ಪಿರ್ಯಾದಿ ಚಂದ್ರಕಲಾ ಕೋಂ. ಶಿವಕುಮಾರ, ಕವಲಗುಂಧಿ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರು ನೀಡಿದ ದೂರು ಏನೆಂದರೆ ದಿನಾಂಕ: 08-03-2013 ರಂದು ಮದ್ಯಾಹ್ನ ಚಿನಕುರಳಿಯ ಹಾಸ್ಟಲ್ ಕುಕ್ಕರ್ ಪಿರ್ಯಾದಿಗೆ ಫೋನ್ ಮಾಡಿ ನಿಮ್ಮ ಮಗ ಗೌತಮ್ಗೌಡ. ಎಸ್. ಬಿನ್ ಶಿವಕುಮಾರ, 15 ವರ್ಷ, ಕವಲಗುಂಧಿ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರು 3 ದಿನಗಳಿಂದ ಹಾಸ್ಟಲ್ಗೆ ಬಂದಿಲ್ಲ ಎಂದು ತಿಳಿಸಿದ್ದು  ನಂತರ ಪಿರ್ಯಾದಿಯು ಬಂದು ವಿಚಾರಿಸಲಾಗಿ ದಿನಾಂಕ:06-03-2013 ರಂದು ಕೆರೆತೊಣ್ಣೂರಿಗೆ ಈಜು ಹೊಡೆಯಲು ಸ್ನೇಹಿತರೊಡನೆ ಹೋಗಿ ವಾಪಸ್ ಚಿನಕುರಳಿಗೆ ಬಂದು ನಂತರ ಎಲ್ಲಿಯೋ ಕಾಣೆಯಾಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


3.ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 10-03-2013 ರಂದು ಪಿರ್ಯಾದಿ ಎನ್.ಮಧು ಬಿನ್ ನಿಂಗಣ್ಣ @ ನಿಂಗೇಗೌಡ, ಕಿರಗಂದೂರು ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಕೆ.ಆರ್.ನವೀನ್ ಕುಮಾರ ಬಿನ್. ರಾಮೇಗೌಡ, 25 ವರ್ಷ, ಒಕ್ಕಲಿಗರು, ಇಲಾತಿ ಹಸುಗಳ ವ್ಯಾಪಾರ, ಕಿರಗಂದೂರು ಗ್ರಾಮ, ಮಂಡ್ಯ ತಾಲ್ಲೂಕು ರವರು ದಿನಾಂಕ: 06-03-2013 ರಂದು ಮದ್ಯಾಹ್ನ 03-00 ಪಿಎಂ ನಲ್ಲಿ  ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮಂಡ್ಯ ಸಿಟಿ ಇಲ್ಲಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮದ್ಯ ಮಾರಾಟ ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 34 ಕೆ.ಇ ಕಾಯ್ದೆ.

ದಿನಾಂಕ: 10-03-2013 ರಂದು ಪಿರ್ಯಾದುದಾರ ಬಿ.ಎಸ್. ಶಿವರುದ್ರ. ಪಿ.ಎಸ್.ಐ. ಕಿಕ್ಕೇರಿ ಪೊಲೀಸ್ ಠಾಣೆ. ಕೆ.ಆರ್.ಪೇಟೆ ತಾಲೋಕು ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ಚಂದ್ರ ಬಿನ್ ನಂಜೇಗೌಡ, 35 ವರ್ಷ, ಹಾಲುಮತ ಜನಾಂಗ, ಕೋಳಿ ಅಂಗಡಿ ವ್ಯಾಪಾರ ಹಾಗೂ ವ್ಯವಸಾಯ ಕೆಲಸ, ಉದ್ದಿನಮಲ್ಲನ ಹೊಸೂರು ಕೊಪ್ಪಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲೋಕು ರವರು ಅವರ ಕೋಳಿ ಅಂಗಡಿಯಲ್ಲಿ  ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯದ ಬಾಟಲ್ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

ದಿನಾಂಕ: 10-03-2013 ರಂದು ಪಿರ್ಯಾದಿ ಬ್ಯಾಟರಾಯಗಡ, ಪ್ರೊಬೇಷನರಿ ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಯೋಗೇಶ ಬಿನ್ ಶಂಕರೇಗೌಡ, 24 ವರ್ಷ, ಒಕ್ಕಲಿಗರು, ವ್ಯಾಪಾರ, ಚಿಕ್ಕಮಂಡ್ಯ ಗ್ರಾಮ, ಕಸಬಾ ಹೋ: ಮಂಡ್ಯ ತಾಲ್ಲೋಕು ರವರು ಸಕರ್ಾರದಿಂದ ಯಾವುದೇ ಪರವಾನಗಿ ಪಡೆದಿರುವುದಿಲ್ಲ ಎಂದು ತಿಳಿಸಿರುತ್ತಾನೆ. ನಂತರ ಸದರಿ ಸ್ಥಳದಲ್ಲಿ ಇದ್ದ ಮದ್ಯ ಪ್ಯಾಕೇಟ್ಗಳನ್ನು ಪರಿಶೀಲಿಸಲಾಗಿ, 1] 90 ಎಂ.ಎಲ್.ನ. ಅಮೃತ್ ಸಿಲ್ವರ್ ರೇರ್ ಬ್ರಾಂದಿ 4 ಪ್ಯಾಕೇಟ್ಗಳು, ಮತ್ತು  2 ಖಾಲಿ ಪ್ಯಾಕೇಟ್ಗಳು. 2 ಪ್ಲಾಸ್ಟಿಕ್ ಲೋಟಗಳನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ನಂತರ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಮು ಬಿನ್. ಶಿವಗೇಗೌಡ, 49 ವರ್ಷ, ಒಕ್ಕಲಿಗರು, ಕೂಲಿಕೆಲಸ, ಚಿಕ್ಕಮಂಡ್ಯ, ಮಂಡ್ಯ ತಾ. ರವರು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಬಸರಾಳು ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

ದಿನಾಂಕ: 10-03-2013 ರಂದು ಪಿರ್ಯಾದಿ ಕೆ.ಎನ್. ಹರೀಶ್ ಪಿಎಸ್ಐ. ಬಸರಾಳು  ಪೋಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೆಂಕಟೇಶ ಬಿನ್. ಕೃಷ್ಣಶೆಟ್ಟಿ  ಬಸರಾಳು ಗ್ರಾಮ, ಮಂಡ್ಯ ತಾಲ್ಲೂಕುರವರು ನೀಡಿದ ದೂರು ಏನೆಂದರೆ ಗಿರಾಕಿಗಳಿಗೆ ಮದ್ಯವನ್ನು ಬಾಟಲ್ಗಳಿಂದ ಹಾಕಿಕೊಟ್ಟು ಧನಲಕ್ಷ್ಮಿ ವೈನ್ಸ್ನಲ್ಲಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಆತನ ಮೇಲೆ ಸ್ವಯಂ ವರದಿ ತಯಾರಿಸಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿರುತ್ತೆ,


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

      ದಿನಾಂಕ: 10-03-2013 ರಂದು ಪಿರ್ಯಾದಿ ಎಂ.ಮಂಜುನಾಥ್. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಭಲೇಂದ್ರ ಕುಮಾರ್ ಬಿನ್. ಮರಿಯಣ್ಣ, 37 ವರ್ಷ, ಒಕ್ಕಲಿಗರು, ವ್ಯಾಪಾರ, ವಾಸ, 1 ನೇ ಕ್ರಾಸ್, ಚಿಕ್ಕೇಗೌಡನದೊಡ್ಡಿ, ಮಂಡ್ಯ ಸಿಟಿ ರವರು ಯಾವುದೇ ಪರವಾನಿಗೆ ಇಲ್ಲದೇ  ಸಾರ್ವಜನಿಕ ಸ್ಠಳದಲ್ಲಿ ಮದ್ಯದ ಬಾಟೆಲ್ಗಳನ್ನು ಒಂದು ರಟ್ಟಿನ ಬಾಕ್ಸ್ನಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಗಾಜಿನ ಲೋಟದಲ್ಲಿ ಹಾಕಿ ಮಾರಾಟ ಮಾಡಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. 


5. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 32-34 ಕೆ.ಇ ಕಾಯಿದೆ.

     ದಿನಾಂಕ: 10-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1) ಶಿವರಾಮು ಬಿನ್. ದಾಸಪ್ಪ ಮಂಚಪಟ್ಟಣ ಗ್ರಾಮ, ಹೊಣಕೆರೆ ಹೋಬಳಿ ಹಾಗು 2) ಶಿವ, ಸಾರೆಮೇಗಳ ಕೊಪ್ಪಲು ಗ್ರಾಮ ರವರುಗಳು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ಗಳನ್ನು ತೆಗೆದುಕೊಂಢು ಹೋಗುತ್ತಿದ್ದು ಹೆಸರು ವಿಳಾಸ ಕೇಳಿದಾಗ ಶಿವರಾಮು ಬಿನ್. ದಾಸಪ್ಪ, ಮಂಚಪಟ್ಟಣ ಗ್ರಾಮ, ಹೊಣಕೆರೆ ಹೋಬಳಿ ಮತ್ತು  ಶಿವ, ಸಾರೆಮೇಗಳ ಕೊಪ್ಪಲು ಗ್ರಾಮ ಎಂದು ತಿಳಿಸಿದ್ದು, ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಠಾಣಾ ಮೊ.ನಂ. 38/2013 ಕಲಂ 32-34 ಕೆ.ಇ. ಕಾಯಿದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ. 


6. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 62/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

     ದಿನಾಂಕ: 10-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ಕೆಂಪಯ್ಯ, 49 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ ನಂ.630, 2ನೇ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ಸಾರ್ವಜನಿಕವಾಗಿ ಚಿಲ್ಲರೆಯಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಫಿರ್ಯಾದಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. 


7. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

ದಿನಾಂಕ: 10-03-2013 ರಂದು ಪಿರ್ಯಾದಿ ಸಿ.ಬಿ.ಶಿವಣ್ಣ, ಎಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಂಕರ ಬಿನ್. ಮೊಳ್ಳೇಗೌಡ, 30 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ 5ನೇ ಕ್ರಾಸ್, ಮಾರುತಿನಗರ, ಗೂಬೆಹಳ್ಳ, ಗುತ್ತಲು, ಮಂಡ್ಯ ಸಿಟಿ ರವರು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಪಂಚರ ಸಮಕ್ಷಮ ರಾತ್ರಿ 07-00 ಗಂಟೆಯಿಂದ ರಾತ್ರಿ 07-45 ಗಂಟೆವರೆಗೆ ಮಹಜರ್ ಕ್ರಮ ಜರುಗಿಸಲಾಗಿದೆ. 


8. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 64/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

      ದಿನಾಂಕ: 10-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಕಾಶ ಬಿನ್. ಪುಟ್ಟಸ್ವಾಮಿಗೌಡ, 54 ವರ್ಷ, ಈಡಿಗಗೌಡರು, ವ್ಯಾಪಾರ ಮತ್ತು ವ್ಯವಸಾಯ, ವಾಸ. ನಂ. 307, 3ನೇ ಕ್ರಾಸ್, ಶಂಕರಮಠ, ಮಂಡ್ಯ ಸಿಟಿ ರವರು ಸಾರ್ವಜನಿಕವಾಗಿ ಚಿಲ್ಲರೆಯಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಫಿರ್ಯಾದಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. 


9. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 15[ಎ] ಕೆ.ಇ.ಆಕ್ಟ್.

     ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸಿ.ಎಸ್. ರಮೇಶ ಬಿನ್ ಸ್ವಾಮೀಗೌಡ, 29ವರ್ಷ, ಒಕ್ಕಲಿಗರು,  ಚಾಕೇನಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೋಕು ರವರು ಒಂದು ಪ್ಲಾಸ್ಟಿಕ್ ಕವರ್ನಲ್ಲಿ 180 ಎಂಎಲ್ನ 4 ರಾಜ ವಿಸ್ಕಿ ಬಾಟೆಲ್ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದವನನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕಂಡು ಅತನ ವಶದಲ್ಲಿದ್ದ  4 ರಾಜಾ ವಿಸ್ಕಿ ಬಾಟಲ್, ಪ್ಲಾಸ್ಟಿಕ್ ಕವರ್, 200 ರೂ.ನಗದು ಹಣ, ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆಾತನ ಮೇಲೆ ಪ್ರಕರಣ ದಾಖಲು ಮಾಡಿರುತ್ತೆ. 


10. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 15[ಎ] ಕೆ.ಇ.ಆಕ್ಟ್.

      ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಮುರುಳಿ@ ಮುರಾರಿ ಬಿನ್ ರಾಮಯ್ಯ, ಲಕ್ಷ್ಮಿಪುರ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೋಕು  ರವರು ಒಂದು ಪ್ಲಾಸ್ಟಿಕ್ ಕವರ್ನಲ್ಲಿ 180 ಎಂಎಲ್ನ 3ರಾಜ ವಿಸ್ಕಿ ಬಾಟೆಲ್ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ, ಕವರ್ ಅನ್ನು ಸ್ದಳದಲ್ಲಿಯೇ ಬಿಟ್ಟು ಓಡಿಹೋಗಿದ್ದು, ನಂತರ ಪಂಚರ ಸಮಕ್ಷಮ 3 ರಾಜಾ ವಿಸ್ಕಿ ಬಾಟಲ್, ಪ್ಲಾಸ್ಟಿಕ್ ಕವರ್, ಕವರ್ನಲ್ಲಿದ್ದ 150 ರೂ. ನಗದು ಹಣ, ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲು ಮಾಡಿರುತ್ತೆ.


11. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 32-34 ಕೆ.ಇ.ಆಕ್ಟ್.

     ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಚಂದ್ರಪ್ಪ ಬಿನ್. ರಂಗಪ್ಪ, ಅಂಗಡಿ ವ್ಯಾಪಾರ, ವಾಸ ತಿರುಮಲಾಪುರ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೋಕು ರವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಿಹೋಗಿದ್ದು, ಅಂಗಡಿಯನ್ನು ಪರಿಶೀಲಿಸಿದಾಗ ಆರೋಪಿ ಒಂದು ಪ್ಲಾಸ್ಟಿಕ್ ಬ್ಯಾಗ್ನಲ್ಲಿ 180 ಎಂಎಲ್ನ 30ರಾಜ ವಿಸ್ಕಿ ಬಾಟೆಲ್ಗಳನ್ನು ಹಾಗೂ 90 ಎಂಎಲ್ನ 20 ಸಿಲ್ವರ್ ಕಪ್ ಬಾಂದ್ರಿ ಪೌಚ್ಗಳನ್ನು ಯಾವುದೇ ಪರವಾನಿಗೆ ಅಂಗಡಿಯಲ್ಲಿ ಇಟ್ಟುಕೊಂಡಿದ್ದು,  ನಂತರ ಪಂಚರ ಸಮಕ್ಷಮ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ತಯಾರಿಸಿ ಪ್ರಕರಣ ದಾಖಲಿಸಲಾಗಿದೆ. 


12.ನಾಗಮಂಗಲ ಗ್ರಾಮಾಂತರ ಪೊಲೀಸ್. ಠಾಣೆ ಮೊ.ನಂ. 27/13 ಕಲಂ. 15[ಎ] ಕೆ.ಇ.ಆಕ್ಟ್.

     ದಿನಾಂಕ: 10-03-2013 ರಂದು ಪಿರ್ಯಾದಿ ಬಿ.ಕೆ.ವಿವೇಕಾನಂದ, ಮುಖ್ಯ ಪೇದೆ ನಂ.277, ರವರು ನೀಡಿದ ದೂರು ಏನೆಂದರೆ ಆರೋಪಿ ರಾಜಣ್ಣ ಬಿನ್. ಹುಚ್ಚೇಗೌಡ, ಟಿ.ಚೆನ್ನಪುರ ಗ್ರಾಮ ರವರು ಯಾವುದೇ ಪರವಾನಿಗೆ ಇಲ್ಲದೆ ಪೆಟ್ಟಿಅಂಗಡಿಯಲ್ಲಿ ಸುಮಾರು 240/-ರೂ ಬೆಲೆಬಾಳುವ 180 ಮಿಲಿ 4 ರಾಜಾವಿಸ್ಕಿ ಮದ್ಯವನ್ನು ಮಾರಾಟ ಮಾಡುತ್ತಿದ್ದದನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ 


13. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 15[ಎ] ಕೆ.ಇ.ಆಕ್ಟ್.

ದಿನಾಂಕ: 10-03-2013 ರಂದು ಪಿರ್ಯಾದಿ ಬಿ.ಕೆ.ವಿವೇಕಾನಂದ, ಮುಖ್ಯ ಪೇದೆ ನಂ.277, ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್. ಅಣ್ಣಮಂಚೇಗೌಡ ರವರು ಯಾವುದೇ ಪರವಾನಿಗೆ ಇಲ್ಲದೆ ಪೆಟ್ಟಿಅಂಗಡಿಯಲ್ಲಿ ಸುಮಾರು 120/- ರೂ ಬೆಲೆಬಾಳುವ 180 ಮಿಲಿ 4 ರಾಜಾವಿಸ್ಕಿ ಮದ್ಯವನ್ನು ಮಾರಾಟ ಮಾಡುತ್ತಿದ್ದದ್ದನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ. 


14. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 15[ಎ] ಕೆ.ಇ.ಆಕ್ಟ್.

ದಿನಾಂಕ: 10-03-2013 ರಂದು ಪಿರ್ಯಾದಿ ಬಿ.ಕೆ.ವಿವೇಕಾನಂದ, ಮುಖ್ಯ ಪೇದೆ ನಂ.277, ರವರು ನೀಡಿದ ದೂರು ಏನೆಂದರೆ ಆರೋಪಿ ಶಂಕರ ಬಿನ್. ಅಣ್ಣಮಂಚೇಗೌಡ ರವರು ಯಾವುದೇ ಪರವಾನಿಗೆ ಇಲ್ಲದೆ ಪೆಟ್ಟಿಅಂಗಡಿಯಲ್ಲಿ ಸುಮಾರು 140/- ರೂ. ಬೆಲೆಬಾಳುವ ಮದ್ಯವನ್ನು ಮಾರಾಟ ಮಾಡುತ್ತಿದ್ದದ್ದನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 174 ಸಿ.ಆರ್.ಪಿ.ಸಿ. 

ದಿನಾಂಕ: 10-03-2013 ರಂದು ಪಿರ್ಯಾದಿ ಮಲ್ಲೇಶ, ಹೆಮ್ಮಿಗೆ ಗ್ರಾಮ, ಕಿಕ್ಕೆರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ತಮ್ಮನಾದ ಮಂಜು ರವರು ಸುಮಾರು 5 ವರ್ಷಗಳಿಂದ ವಕೀಲ ವೃತ್ತಿಯನ್ನು ಮಾಡಿಕೊಂಡು ಕೆ.ಆರ್. ಪೇಟೆ ಯಲ್ಲಿಯೇ ವಾಸವಿದ್ದು ಆಗಾಗ್ಗೆ ಪಿಯರ್ಾದಿಯವರ ಮನೆಗೆ ಬಂದು ಹೋಗುತ್ತಿದ್ದು ಹೀಗೆ 5 ದಿನಗಳಿಂದ ಯಾವಾಗಲೂ ಬೇಸರದಿಂದ ಇದ್ದು ಮಾನಸಿಕ ಖಿನ್ನತೆಗೆ ಓಳಗಾಗಿದ್ದು ಕೆರೆತೊಣ್ಣೂರು ಬೆಟ್ಟದ ಬಳಿ ಮಾನಸಿಕ ಖಿನ್ನತೆಗೆ ಓಳಗಾಗಿ ಯಾವೂದೋ ವಿಷ ಸೇವಿನೆ ಮಾಡಿ 09-03-2013 ರಂದು ರಾತ್ರಿ 08-30 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್..ಪಿ..ಸಿ.

ದಿನಾಂಕ: 10-03-2013 ರಂದು ಪಿರ್ಯಾದಿ ಜಯರಾಮ ಬಿನ್. ಲೇಟ್. ಶಿವಣ್ಣ, 47 ವರ್ಷ, ಜನರಲ್ ಸ್ಟೋರ್ ನ ಮಾಲೀಕರು, ಬೆಳ್ಳೂರು ಕ್ರಾಸ್, ಬೆಳ್ಳೂರು ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಬೆಳ್ಳೂರು ಕ್ರಾಸಿನ ಫ್ಲೈ ಓವರ್ ಬ್ರಿಡ್ಜ್ ಕೆಳಭಾಗ ಮೋರಿಯ ಮೇಲ್ಭಾಗಕ್ಕೆ ಹಾಕಿರುವ ಸಿಮೆಂಟ್ ಚಪ್ಪಡಿಯ ಮೇಲೆ ಯಾರೋ ಒಬ್ಬ ಸುಮಾರು 55 ವರ್ಷ ವಯಸ್ಸಿನ ಅನಾಮಧೇಯ ಗಂಡಸು ಸತ್ತುಹೋಗಿದ್ದು ಮೃತನು ಯಾವುದೋ ಕಾಯಿಲೆಯಿಂದಲೋ ಅಥವಾ ಹಸಿವಿನಿಂದಲೋ ಬಳಲಿ ಮೃತಪಟ್ಟಂತೆ ಕಂಡು ಬರುತ್ತಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 302 ಐ.ಪಿ.ಸಿ.

ದಿನಾಂಕ: 10-03-2013 ರಂದು ಪಿರ್ಯಾದಿ ಲಕ್ಷ್ಮಣ ಬಿನ್. ಲೇಟ್. ನರಸಿಂಹೇಗೌಡ, ನಳ್ಳೇನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೆಂಕಟೇಶ @ ಕೋಟಿ, ನಳ್ಳೇನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ವಿನಾ ಕಾರಣ ಹಣಕ್ಕಾಗಿ ಕಲ್ಯಾಣಮ್ಮ (ಮೃತೆ) ರವರೊಡನೆ ಜಗಳ ಮಾಡಿ ಮಾನಸಿವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಕಲ್ಯಾಣಮ್ಮಳನ್ನು ಕೊಲೆ ಮಾಡಿರುವುದಾಗಿ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 09-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-03-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  6 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  1 ಕಳ್ಳತನ ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 52/13 ಕಲಂ. 323-324-504-506-342-327-498(ಎ) ಕೂಡ 34 ಐ.ಪಿ.ಸಿ.    3 ಮತ್ತು 4 ಡಿ.ಪಿ.ಕಾಯಿದೆ.

ದಿನಾಂಕ: 09-03-2013 ರಂದು ಪಿರ್ಯಾದಿ ಅಮೃತವಾಣಿ ಬಿನ್. ನಿಂಗೇಗೌಡ, ಮಹದೇವಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಎನ್,ಹೇಮಂತ್ 2) ಸಾವಿತ್ರಮ್ಮ ಮತ್ತು 3) ಬೋರಮ್ಮ, ಯರಗನಹಳ್ಳಿ, ಮೈಸೂರು ರವರುಗಳು ಪಿರ್ಯಾದಿಯವರಿಗೆ ಮೊಬೈಲ್ ನಿಂದ ಹೊಡೆದು, ಅವಾಚ್ಯವಾಗಿ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಬಲವಂತವಾಗಿ ಹಣ ಮತ್ತು ಒಡವೆಯನ್ನು ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿ, ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದು, ಇಲ್ಲಿಯವರೆಗೆ ನ್ಯಾಯಪಂಚಾಯಿತಿ ಮಾಡಿಸಲು ಇದ್ದು, ಈ ದಿನ ತಡವಾಗಿ ದೂರು ನೀಡಿದ ಮೇರೆಗೆ ತುತರ್ು ಅಪರಾಧ ವರದಿ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 95/13 ಕಲಂ. 498[ಎ]. 323 ಕೂಡ 34 ಐ.ಪಿ.ಸಿ.

ದಿನಾಂಕ: 09-03-2013 ರಂದು ಪಿರ್ಯಾದುದಾರ ಶ್ರೀ ವೆಂಕಟೇಶ್. ಪಿ.ಎಸ್..ಐ. ಪಾಂಡವಪುರ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ನಂಜಾಮಣಿ ಕೋಂ. ಶಿವಮೂತರ್ಿ, ಹೊನ್ನೇನಹಳ್ಳಿ ಗ್ರಾಮ ರವರು ನೀಡಿದ ಪಿರ್ಯಾದ ಏನೆಂದರೆ ಅವರ ಗಂಡ ಶಿವಮೂರ್ತಿ, ಅತ್ತೆ ಮಹದೇವಮ್ಮ, ಮಾವ ನಿಂಗಪ್ಪ ಹೊನ್ನೇನಹಳ್ಳಿ ಗ್ರಾಮ ರವರುಗಳು ಎಲ್ಲರೂ ಸೇರಿ ನನ್ನ ತಾಯಿಯನ್ನು ನಮ್ಮ ಮನೆಗೆ ಏಕೆ ಬಂದಿದ್ದೀಯಾ ಎಂದು ಜಗಳ ತೆಗೆದು ಕೈಯಿಂದ ಹೊಡೆಯುತ್ತಿದ್ದಾಗ ನಾನು ಬಿಡಿಸಲು ಹೋದಾಗ ನನ್ನ ಎಡಕಿವಿಗೆ ರಕ್ತಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ಮೇಲ್ಕಂಡ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.


ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 09-03-2013 ರಂದು ಪಿರ್ಯಾದಿ ಸವಿತಾ ಕೋಂ ಸಿದ್ದಪ್ಪಾಜಿ, 35ವರ್ಷ. ಒಕ್ಕಲಿಗರು, ಮನೆಕೆಲಸ, ತಮ್ಮಡಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-03-2013 ರಂದು ರಾತ್ರಿ 11.30. ಗಂಟೆಯ ಸಮಯದಲ್ಲಿ ತಮ್ಮಢಹಳ್ಳಿ ಗ್ರಾಮದ ಪಿರ್ಯಾದಿಯವರ ಮನೆಯ ಬಳಿ ಬೊಮ್ಮೇಗೌಡ @ ಬೊಮ್ಮಯ್ಯ ಬಿನ್. ಲೇಟ್. ತಮ್ಮೇಗೌಡ, 60 ವರ್ಷ, ಒಕ್ಕಲಿಗರು ತಮ್ಮಡಹಳ್ಳಿ ಗ್ರಾಮ ರವರು ಯಾವುದೋ ವಿಷಸೇವನೆ ಮಾಡಿ ಚಿಕಿತ್ಸೆ ಗಾಗಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 09-03-2013 ರಂದು ಬೆಳಿಗ್ಗೆ 09.15 ಗಂಟೆಯ ಸಮಯದಲ್ಲಿ ಮೃತ ಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1.ಮಂಡ್ಯ ಪಶ್ಚಿಮ ಠಾಣೆ ಪೊಲೀಸ್ ಠಾಣೆ ಮೊ.ನಂ. 60/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

       ದಿನಾಂಕ: 09-03-2013 ರಂದು ಪಿರ್ಯಾದುದಾರ ಕೆ.ಸಿ.ರಾಮು, ಕಾಳೇನಹಳ್ಳಿ ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಮಗ ಕೆ.ಆರ್.ಮಂಜುನಾಥ ಬಿನ್. ಸಿಟಿ, ಸ್ವಂತಸ್ಥಳ ಕಾಳೇನಹಳ್ಳಿ ರವರು ವಾಪಸ್ ಮೈಸೂರಿನ ತಮ್ಮ ಮನೆಗೆ ಹೋಗದೆ ಕಾಣೆಯಾಗಿರುತ್ತಾನೆ. ಇದುವರೆಗೂ ಎಲ್ಲಾ ಕಡೆ ತಮ್ಮ ಸಂಬಂಧಿಕರ ಮತ್ತು ಸ್ನೇಹಿತರುಗಳ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತಮ್ಮ ಮಗ ಕೆ.ಆರ್.ಮಂಜುನಾಥನನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ.  

       ದಿನಾಂಕ: 09-03-2013 ರಂದು ಪಿರ್ಯಾದುದಾರ ಪ್ರಸನ್ನ ಬಿನ್ ಮೊಗಣ್ಣಾಚಾರಿ, ಕಪರನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ಹೇಮಾವತಿ.ಎಂ ಬಿನ್ ಮೊಗಣ್ಣಾಚಾರಿ, 18 ವರ್ಷ, ಕಪರನಕೊಪ್ಪಲು ಗ್ರಾಮ ರವರು ಪಾಂಡವಪುರ ವಿಜಯಾ ಕಾಲೇಜಿಗೆ ಹೋಗಿದ್ದು, ಸಾಯಂಕಾಲವಾದರೂ ಸಹ ಮನೆಗೆ ವಾಪಾಸ್ ಬಾರದೇ  ಕಾಣೆಯಾಗಿರುತ್ತಾಳೆ. ಈ ಬಗ್ಗೆ ಸಂಜಯ್ ಎಂಬುವವನ ಮೇಲೆ   ಅನುಮಾನ ಇರುತ್ತೆ. ಕಾಣೆಯಾಗಿರುವ ನನ್ನ ಅಕ್ಕನನ್ನು  ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ: 96/2013 ಕಲಂ: ಹುಡುಗಿ ಕಾಣೆಯಾಗಿದ್ದಾಳೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. 


ಅಕ್ರಮ ಮದ್ಯ ಮಾರಾಟ ಪ್ರಕರಣಗಳು :


1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 32-34 ಕೆ.ಇ.ಆಕ್ಟ್.

       ದಿನಾಂಕ: 09-03-2013 ರಂದು ಪಿರ್ಯಾದುದಾರ ಶ್ರೀ ವೆಂಕಟೇಶ್. ಪಿ.ಎಸ್..ಐ. ಪಾಂಡವಪುರ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ರಾಮೇಗೌಡ ಬಿನ್. ದೇವೇಗೌಡ, ಕೆರೆತಣ್ಣೂರು ಗ್ರಾಮ ರವರು ನಡೆಸುತ್ತಿದ್ದ ಅಂಗಡಿಯ ಮೇಲೆ ದಾಳಿ ಮಾಡಿ ಅಕ್ರಮವಾಗಿ ಮಾರುತ್ತಿದ್ದ ಸುಮಾರು 850 ರೂ. ಮೌಲ್ಯದ ವಿವಿಧ ಮಾದರಿಯ ಮಧ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಿರುತ್ತೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 15ಎ 32(3) ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದಿ ಎನ್.ಸಿ. ನಾಗೇಗೌಡ, ಸಿ.ಪಿ.ಐ ಮಂಡ್ಯ ಗ್ರಾಮಾಂತರ ವೃತ್ತ ರವರು ನೀಡಿದ ದೂರು ಏನೆಂದರೆ ಆರೋಪಿ ಸಿದ್ದರಾಜು ಬಿನ್. ಕೆ.ಕರೀಗೌಡ, 38 ವರ್ಷ, ಒಕ್ಕಲಿಗರು, ಪೆಟ್ಟಿಗೆ ಅಂಗಡಿ ವ್ಯಾಪಾರಿ, ಗೋಪಾಲಕಪುರ ಗ್ರಾಮ, ಕಸಬಾ ಹೊ.: ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಗೋಪಾಲಪುರ ಗ್ರಾಮದ ಕೆ.ಕರೀಗೌಡ ರವರ ಮಗ ಸಿದ್ದರಾಜು ತಮ್ಮ ಪೆಟ್ಟಿಗೆ ಅಂಗಡಿಯಲ್ಲಿ ಬಜ್ಜಿ ಬೋಂಡಾ, ಹಾಮ್ಲೆಟ್ ಗಳನ್ನು ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುತ್ತಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ , 1] 180 ಎಂ.ಎಲ್.ನ. ಓಲ್ಡ್ ತವರನ್ ವಿಸ್ಕಿಯ 4 ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು  8 ಖಾಲಿ ಪ್ಯಾಕೇಟ್ ಗಳು, 4 ಪ್ಲಾಸ್ಟಿಕ್ ಲೋಟಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ.


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 94/13 ಕಲಂ. 32-34 ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದುದಾರ ಶ್ರೀ ವೆಂಕಟೇಶ್. ಪಿ.ಎಸ್..ಐ. ಪಾಂಡವಪುರ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್ ದೊಡ್ಡಚನ್ನೇಗೌಡ, ಕೆರೆತಣ್ಣೂರು ಗ್ರಾಮ ರವರು ನಡೆಸುತ್ತಿದ್ದ ಅಂಗಡಿಯ ಮೇಲೆ ದಾಳಿ ಮಾಡಿ ಅಕ್ರಮವಾಗಿ ಮಾರುತ್ತಿದ್ದ ಸುಮಾರು 750 ರೂ. ಮೌಲ್ಯದ ವಿವಿಧ ಮಾದರಿಯ ಮಧ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡು ವರ ಮೇಲೆ ಪ್ರಕರಣ ದಾಖಲಿಸಿರುತ್ತೆ.


4. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 34 ಕೆ.ಇ ಕಾಯ್ದೆ.

ದಿನಾಂಕ: 09-03-2013 ರಂದು ಪಿರ್ಯಾದುದಾರ ಬಿ.ಎಸ್. ಶಿವರುದ್ರ. ಪಿ.ಎಸ್.ಐ. ಕಿಕ್ಕೇರಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಜಗದೀಶ ಬಿನ್. ಯಲ್ಲಯ್ಯ, 34 ವರ್ಷ, ಪರಿಶಿಷ್ಟ ಜನಾಂಗ, ತೇಗನಹಳ್ಳಿ ಗ್ರಾಮ ರವರು ಅವರ ತೋಟದಲ್ಲಿರುವ ಪಂಪ್ ಸೆಟ್ ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯದ ಬಾಟಲ್ ಗಳನ್ನು  ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. 


5. ಬಸರಾಳು ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 15ಎ 32(3) ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದುದಾರ ಕೆ.ಎನ್. ಹರೀಶ್. ಪಿ.ಎಸ್.ಐ. ಬಸರಾಳು  ಪೋಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಲಿಂಗೇಗೌಡ ಬಿನ್. ಲೇಟ್. ಕೆಂಚೇಗೌಡ, ದೊಡ್ಡಗರುಡನಹಳ್ಳ ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಬಗ್ಗೆ ಪ್ರಶ್ನಿಸಲಾಗಿ ಈ ಸಂಬಂದ ಯಾವುದೇ ಅಧಿಕೃತ ಪರವಾನಗಿ ಪಡೆದಿರುವುದಿಲ್ಲ ಎಂದು ತಿಳಿಸಿರುತ್ತಾನೆ. ಆದ್ದರಿಂದ ಆರೋಪಿಯ ಮೇಲೆ ಸ್ವಯಂ ವರದಿ ತಯಾರಿಸಿ ಪ್ರಕರಣ ದಾಖಲಿಸಿರುತ್ತೆ,


6. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 32-34 ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಚಿಕ್ಕತಮ್ಮೇಗೌಡ ಚಿಕ್ಕಗಂಗವಾಡಿ ಗ್ರಾಮ ದುದ್ದ ಹೋಬಳಿ ಮಂಡ್ಯ; ತಾಃ ರವರ ಮನೆಯ ಮೇಲೆ ದಾಳಿ ಮಾಡಲಾಗಿ ಅಂದಾಜು ಬೆಲೆ 1650 ರೂ.ನ 180 ಎಂ.ಎಲ್.ನ 32,  8 ಪಿ.ಎಂ. ಮದ್ಯದ ಪ್ಯಾಕೇಟ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿ ಸ್ಥಳದಿಂದ ಕಣ್ಮರೆಯಾಗಿದ್ದು, ಹುಡುಕಲಾಗಿ ಪತ್ತೆಯಾಗಿರುವುದಿಲ್ಲವೆಂದು ಠಾಣೆಗೆ ಬಂದು ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳ್ಳತನ ಪ್ರಕರಣ :

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 354-357-380 ಐ.ಪಿ.ಸಿ.

     ದಿನಾಂಕ: 09-03-2013 ರಂದು ಪಿರ್ಯಾದಿ ಎಂ ಕೃಷ್ಣಮೂತರ್ಿ, ಬೆಳಗೊಳ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು, ಹೆಸರು ವಿಳಾಸ ಗೊತ್ತಿಲ್ಲ. ಮನೆಯ ಮುಂಬಾಗದ ಚಿಲಕವನ್ನು ಮುರಿದು ಕಳ್ಳತನ ಮಾಡಿರುತ್ತಾರೆಂದು ತಿಳಿಸಿದ ಮೇರೆಗೆ ಬಂದು ನೋಡಲಾಗಿ ಮನೆಯ ಒಳಗೆ ಇದ್ದ ಅಲಮೇರ ಒಡೆದು ಅದರಲ್ಲಿ ಇದ್ದ ಚಿನ್ನದ ಒಡವೆಗಳು, ವಾಚ್, ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಬೆಲೆ ಸುಮಾರು 40 ರಿಂದ 45 ಸಾವಿರ ರೂಗಳಾಗಿರುತ್ತವೆಂದು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 08-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-03-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  4 ಯು.ಡಿ.ಆರ್. ಪ್ರಕರಣಗಳು,  1 ಅಪಹರಣ ಪ್ರಕರಣ,  2 ಕಳ್ಳತನ ಪ್ರಕರಣಗಳು,  2 ಚುನಾವಣಾ ಮುಂಜಾಗ್ರತಾ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ,  1 ಅಬ್ಕಾರಿ ಕಾಯಿದೆ ಪ್ರಕರಣ ಹಾಗು 4 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ವಾಹನ ಕಳವು ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. 379 ಐ.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ಕೃಷ್ಣೇಗೌಡ. ಸಿಪಿಸಿ-678, ಕೆ.ಆರ್.ಪೇಟೆ ಟೌನ್, ಪೊಲೀಸ್ ಠಾಣೆ ದಿನಾಂಕ: 11-01-2013 ರ ಹಿಂದಿನ ದಿನಗಳಲ್ಲಿ ವಿ.ಸಿ.ಕಾಲುವೆಯ ಬಳಿ, ಪಾಂಡವಪುರ ಟೌನ್ ನಲ್ಲಿ ಆರೋಪಿಗಳಾದ 1] ಸಲೀಂ @ ಸಲ್ಮಾನ್ ಬಿನ್ ಲೇ|| ಶೇಖ್ ಅಹಮ್ಮದ್,  2] ರವಿ ಬಿನ್ ಲೇ|| ಹನುಮಂತಪ್ಪ  ಇಬ್ಬರೂ ಹಾಲಿ ವಾಸ ಸಂತೆಮಾಳ, ಕೆ.ಆರ್.ಪೇಟೆ ಟೌನ್ 3] ವಜ್ರಮುನಿ @ ವಜ್ರ ಬಿನ್ ವೆಂಕಟರಾಜು, ಸಂತೆಮಾಳ, ರವರುಗಳನ್ನು ಪಂಪ್ ಸೆಟ್ ಮೊಟಾರ್ ಮಾಲಿನ ಸಮೇತ ದಸ್ತಗಿರಿ ಮಾಡಿದ್ದು, ಸದರಿ ಕೃತ್ಯ ನಡೆದ ಸ್ಥಳವು ಪಾಂಡವಪುರ ಪೊಲೀಸ್ ಠಾಣಾ ವಾಪ್ತಿಯ ಪಾಂಡವಪುರ ಟೌನ್ ವಿಶ್ವೇಶ್ವರಯ್ಯ (ವಿ.ಸಿ.) ಕಾಲುವೆಯಲ್ಲಿ ನಡೆದಿದ್ದು ಸದರಿ ಸ್ಥಳವು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ಸದರಿ ಕೇಸಿನ ಕಡತವನ್ನು ಮಾಲಿನ ಸಮೇತ ಮುಂದಿನ ಕ್ರಮಕ್ಕಾಗಿ ವಗರ್ಾವಣೆ ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಯು.ಡಿ.ಆರ್. ಪ್ರಕರಣಗಳು : 

1. ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ.04/2013 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ರತ್ನಮ್ಮ ಕೋಂ. ಶೇಖರ ಹೆಚ್.ಹೊಸಹಳ್ಳಿ ಗ್ರಾಮ ಸಿ.ಎ.ಕೆರೆ ಹೋಬಳಿ ರವರು ನೀಡಿದ ದೂರು ಏನೆಂದರೆ ಅವರ ಗಂಡ ಶೇಖರ ಬಿನ್.ಲೇಟ್. ಸುಬ್ಬಣ್ಣ, 46ವರ್ಷ, ಲಿಂಗಾಯ್ತರು, ಹೋಟೆಲ್ ಕೆಲಸ, ಹೆಚ್.ಹೊಸಹಳ್ಳಿ ಗ್ರಾಮ ರವರಿಗೆ ಆಕಸ್ಮಿಕವಾಗಿ ನಾಗರಹಾವು ಕಚ್ಚಿದ್ದು ಚಿಕಿತ್ಸೆಗಾಗಿ ಕನಕಪುರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಮೃತಪಟ್ಟಿದ್ದು ನಂತರ ಶವವನ್ನು ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ತಂದು ಇರಿಸಿ ನಂತರ ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿಯು ನೀಡಿದ ದೂರು ಏನೆಂದರೆ ಅವರ ತಂದೆ ಮಣಿಕಂಠ ಬಿನ್. ನಟರಾಜು, ಬೊಮ್ಮೇನಹಳ್ಳಿ ಗ್ರಾಮ ರವರು ಅವರ ಮನೆಯ ಹಿಂಭಾಗದಲ್ಲಿ ಮಾಡಿರುವ ಸಮಾಧಿಯ ಹತ್ತಿರ ಸೀಬೆ ಗಿಡಕ್ಕೆ ತನ್ನ ಲುಂಗಿಯಿಂದ ತಾನೇ ತಾನಾಗಿ ನೇಣು ಹಾಕಿಕೊಂಡು ಒದ್ದಾಡುತ್ತಿದ್ದು ಪಿರ್ಯಾದಿ ಮತ್ತು ಇತರರು ಹೋಗಿ ಕೆ.ಆರ್.ಪೇಟೆ ಸರ್ಕಾರಿ  ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 10-30 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ತೀರಿಕೊಂಡಿರುತ್ತಾರೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3.ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ನಿಂಗಯ್ಯ ಬಿನ್. ಲೇ|| ಚಿಕ್ಕಮುದ್ದಯ್ಯ, ಪರಿಶಿಷ್ಟ ಜನಾಂಗ, ಬೆಳಕವಾಡಿ ಟೌನ್, ಬಿ.ಜಿ ಪುರ ಹೋ||, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗಳು ಶಿವಮ್ಮ ಬಿನ್ ನಿಂಗಯ್ಯ, ಬೆಳಕವಾಡಿ ಟೌನ್ ರವರು ದಿನಾಂಕ: 07-03-2013 ರಂದು ಪ್ರಶಾಂತ್ ರವರ ಜಮೀನಿನಲ್ಲಿ ಕೂಲಿಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಕೊಳ್ಳೆಗಾಲ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮದ್ಯೆ ಸಾವನ್ನಪ್ಪಿರುತ್ತಾರೆ ಕ್ರಮ ಕೈಗೊಳ್ಳಿ ಎಂದು ದೂರು. 


4. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ನಾಗರಾಜು ಬಿನ್ ಚನ್ನೇಗೌಡ, 42ವರ್ಷ. ಒಕ್ಕಲಿಗರು, ಉಪನ್ಯಾಸಕರು, ಕ್ಯಾತೇಗೌಡನನದೊಡ್ಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಚನ್ನೇಗೌಡರ ಜಮೀನಿನ ನೇರದ ಡ್ರೈನೇಜ್ ನಲ್ಲಿ  ಅಪರಿಚಿತ ಗಂಡಸು, ಸುಮಾರು 55 ರಿಂದ 60 ವರ್ಷ, ಹೆಸರು ವಿಳಾಸ ತಿಳಿಯಬೇಕಾಗಿದೆ, ಯಾವುದೋ ಖಾಯಿಲೆಯಿಂದ ನರಳಿ ಮೃತಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 366(ಎ) ಐ.ಪಿ.ಸಿ.

        .ದಿನಾಂಕ: 08-03-2013 ರಂದು ಪಿರ್ಯಾದಿ ಶಾರದಮ್ಮ ಕೋಂ. ಬೋರೇಗೌಡ, 35ವರ್ಷ, ಒಕ್ಕಲಿಗರು, ಮನೆಕೆಲಸ, ಕೌಡ್ಲೆ ಗ್ರಾಮ ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ದಿನಾಂಕಃ 04-03-2013ರ ರಾತ್ರಿ 8-00 ಗಂಟೆ ಸಮಯದಲ್ಲಿ  ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣಿಯಾಗಿದ್ದು ಗ್ರಾಮದೊಳಗೆ ಹೋಗಿ  ಕೆಲವರನ್ನು  ವಿಚಾರ ಮಾಡಿದಾಗ  ನನ್ನ ಮಗಳು  ದಿವ್ಯಳನ್ನು  ನಮ್ಮ ಗ್ರಾಮದ  ಚಿಕ್ಕತಿಮ್ಮಯ್ಯನ ಮಗ  ಕುಮಾರ ಎಂಬುವವನು ಅಪಹರಿಸಿಕೊಂಡು  ಹೋಗಿರುವುದಾಗಿ ತಿಳಿದು ಬಂತು. ಈಕೆಯನ್ನು ಎಲ್ಲಿಗೆ ಅಪಹರಿಸಿಕೊಂಡು  ಹೋಗಿರುತ್ತಾನೆಂದು  ಇವರ ಇರುವಿಕೆಯ  ಸ್ಥಳ ನನಗೆ ಗೊತ್ತಿಲ್ಲಾ ಹದಿನೇಳು  (17) ವರ್ಷ ಅಪ್ರಾಪ್ತಳಾದ  ನನ್ನ ಮಗಳನ್ನು  ಅಪಹರಿಸಿಕೊಂಡು ಹೋಗಿರುವ ಮೇಲ್ಕಂಡ ಕುಮಾರರವರ ಮೇಲೆ ಕಾನೂನು  ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು : 

1. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 457-380 ಐ.ಪಿ.ಸಿ.

.ದಿನಾಂಕ: 08-03-2013 ರಂದು ಪಿರ್ಯಾದಿ ಎಂ.ಜಿ.ಸುಬ್ರಮಣ್ಯ ಬಿನ್. ಗವೀಗೌಡ, ಎಂ.ಆರ್.ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ದಿನಾಂಕಃ 07-03-2013 ರ ರಾತ್ರಿ ವೇಳೆಯಲ್ಲಿ ಅಂಗಡಿಯ ಬಾಗಿಲಿನ ಡೋರ್ ಲಾಕನ್ನು ಯಾವುದೋ ಆಯುಧದಿಂದ ಮೀಟಿ ಅಂಗಡಿಯ ಗಲ್ಲದಲ್ಲಿ ಇಟ್ಟಿದ್ದ ಫಿರ್ಯಾದಿಯವರ ಹೆಂಡತಿಯ 30 ಗ್ರಾಂ    ಚಿನ್ನದ ಮಾಂಗಲ್ಯ ಚೈನು, 5 ಗ್ರಾಂ ಚಿನ್ನದ ಬಿಳಿಕಲ್ಲು ಓಲೆ, ಒಂದು 5 ಗ್ರಾಂ ಚಿನ್ನದ ಉಂಗುರ ಮತ್ತು ಒಂದು ಬೆಳ್ಳಿ ಕಾಲು ಚೈನು ಮತ್ತು ಸುಮಾರು 1 ರಿಂದ 1500 ರೂಗಳಷ್ಟು ಚಿಲ್ಲರೆ ಹಣವಿತ್ತು. ಮೇಲ್ಕಂಡ ಚಿನ್ನ ಮತ್ತು ಬೆಳ್ಳಿ ಸಾಮಾನುಗಳನ್ನು ಮತ್ತು ಚಿಲ್ಲರೆ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. 30 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಹಿಗ್ಗೆ ಸುಮಾರು 10-12 ವರ್ಷಗಳ ಹಿಂದೆ ಮಾಡಿಸಿದ್ದು ಇದರ ಮೌಲ್ಯ ರೂ 37500-00 ರೂಗಳಾಗಿತ್ತು 5 ಗ್ರಾಂ ಬಿಳಿಕಲ್ಲಿನ ಓಲೆ ಅಂದಾಜು ಬೆಲೆ ರೂ 12,500-00, 5 ಗ್ರಾಂ ಚಿನ್ನದ ಉಂಗುರ ರೂ 12,500-00 ಒಂದು ಬೆಳ್ಳಿ ಕಾಲುಚೈನು ರೂ 1000-00 ರೂಗಳಾಗಿರುತ್ತದೆ. ನಮ್ಮ ಅಂಗಡಿಯಲ್ಲಿ ಕಳ್ಳತನವಾಗಿರುವ ಎಲ್ಲಾ ವಸ್ತುಗಳ ಅಂದಾಜು ಮೌಲ್ಯ ರೂ 65,000-00 ರೂಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 2. ಕೆ.ಎಂ ದೊಡ್ಡಿ ಠಾಣೆ ಮೊ.ನಂ. 56/13 ಕಲಂ. 457-380 ಐ.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ಡಾ.ಮಹದೇವಸ್ವಾಮಿ ಆರ್.ಪಿ. ಆಡಳಿತ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕೆ.ಹಳ್ಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಕರ್ತವ್ಯಕ್ಕೆ ಹಾಜರಾಗಲು ಆಸ್ಪತ್ರೆಯ ಬಾಗಿಲನ್ನು ತೆರೆದ ಸಂದರ್ಭದಲ್ಲಿ ಯಾರೋ ಕಳ್ಳರು ದಿನಾಂಕ:08-03-2013 ರ ಹಿಂದಿನ ರಾತ್ರಿ ವೇಳೆಯಲ್ಲಿ  ಪ್ರಾಥಮಿಕ ಆರೋಗ್ಯ ಕೇಂದ್ರ ಕಾಡುಕೊತ್ತನಹಳ್ಳಿ ಆಸ್ಪತ್ರೆಯ ಹಿಂಭಾಗದ ಗೊಡೆಯ ಕಿಟಕಿಯನ್ನು ಹೊಡೆದು ಒಳನುಗ್ಗಿ ಆಸ್ಪತ್ರೆಗೆ ಸೇರಿದ 1] 32 ಇಂಚಿನ ಸೋನಿ ಎಲ್.ಸಿ.ಡಿ. ಟೆಲಿವಿಷನ್2] 3.ಡೆಲ್ಟ್ರಾನ್ ಎಲ್.ಸಿ.ಡಿ. ಸ್ಪೆಬಿಲೈಜರ್ ವಸ್ತುಗಳನ್ನು ಕಳ್ಳತನ ಮಾಡಿರುತ್ತಾರೆ ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಚುನಾವಣಾ ಮುಂಜಾಗ್ರತಾ ಪ್ರಕರಣಗಳು :

1.ಅರೆಕೆರೆ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

      ದಿನಾಂಕ: 08-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ ಅರೆಕೆರೆ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಕೆ.ಮೋಹನ್ ಕುಮಾರ್ ಬಿನ್. ಕಾಮೇಗೌಡ, ದೊಡ್ಡಪಾಳ್ಯ ಗ್ರಾಮ ರವರ ಮೇಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ರೌಡಿ ಹಾಳೆಯನ್ನು ತೆರೆದಿದ್ದು, ಈತನು ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮತ್ತು ಇತರೆ  ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿ ಭಂಗ ಉಂಟು ಮಾಡುವ ಸಂಭವವಿರುವುದರಿಂದ ಈತನನ್ನು ಬಂಧಿಸಿ ಅವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


2. ಅರೆಕೆರೆ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 08-03-2013ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸ್ವಾಮಿ @ ಕರಿಯ @ ಕಾಳಪ್ಪ ಬಿನ್ ಲೇಟ್. ಅಣ್ಣೇಗೌಡ, 43 ವರ್ಷ, ಒಕ್ಕಲಿಗರು, ಗಜಾನನ ಬಸ್ ಕಂಡಕ್ಟರ್, ಅರಕೆರೆ ಗ್ರಾಮ ರವರು ರೂಢಿಗತ ಅಪರಾಧಿಯಾಗಿದ್ದು ಈತನ ಮೇಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ರೌಡಿ ಹಾಳೆಯನ್ನು ತೆರೆದಿದ್ದು, ಈತನು ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿ ಭಂಗ ಉಂಟು ಮಾಡುವ ಸಂಭವವಿರುವುದರಿಂದ ಅವನನ್ನು ಬಂಧಿಸಿ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


 ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 155/13 ಕಲಂ. ಹೆಂಗಸು ಮತ್ತು ಮಗ ಕಾಣೆಯಾಗಿದ್ದಾರೆ.

        ದಿನಾಂಕ: 08-03-2013 ರಂದು ಪಿರ್ಯಾದಿ ಮಾರ್ಕಂಡೇಯ್ಯ ಬಿನ್. ಲೇ| ಸುಬ್ಬೇಗೌಡ,  ಸೀತಾಪುರ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಗೀತಾ  30 ವರ್ಷ.  ಸುಬ್ರಮಣ್ಯ,   9 ವರ್ಷ ರವರು ದಿನಾಂಕ: 03-03-2013 ರಂದು ತನ್ನ   ತಂದೆ  ಮನೆಯಿಂದ ಹಣ ತರುವುದಾಗಿ ಹೇಳಿ ತನ್ನ ಮಗನನ್ನು ಜೊತೆಗೆ ಕರೆದುಕೊಂಡು ಹೋದವರು ವಾಪಸ್ ಬಂದಿರುವುದಿಲ್ಲಾ ಅವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಬ್ಕಾರಿ ಕಾಯಿದೆ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 34 ಕೆ.ಇ. ಆಕ್ಟ್.

ದಿನಾಂಕ: 08-03-2013 ರಂದು ಪಿರ್ಯಾದಿ ಪಿ.ಎಸ್.ಐ. ಕಿಕ್ಕೇರಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿನ ವಿವರವೇನೆಂದರೆ ಆರೋಪಿ ಜಗದೀಶ್ ಬಿನ್. ಮಲ್ಲಯ್ಯ ತೇಗನ ಹಳ್ಳಿ ಗ್ರಾಮರವರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯೆ ಮಾರಾಟ ಮಾಡುತ್ತಿದ್ದು, 1242/- ರೂ, ಬೆಲೆಯ ಮದ್ಯೆವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 07-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-03-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕೊಲೆ ಪ್ರಕರಣ,  1 ಸುಲಿಗೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  7 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  4 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು ಹಾಗು 4 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕೊಲೆ ಪ್ರಕರಣ :. 

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 448-302 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಜಯಲಕ್ಷ್ಮೀ ಕೋಂ. ಲೇ|| ಬಸವೇಗೌಡ, ಅಣ್ಣೇಚಾಕನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ನಿಂಗೇಗೌಡ, ಅಣ್ಣೇಚಾಕನಹಳ್ಳಿ ಗ್ರಾಮ ರವರು ಪಿಯರ್ಾದಿಯವರ ಮನೆಯೊಳಕ್ಕೆ ಅಕ್ರಮವಾಗಿ ನುಗ್ಗಿ ಅವನ ಹೆಂಡತಿಯ ಮೇಲೆ ಶೀಲವನ್ನು ಶಂಕಿಸಿ ಮಚ್ಚಿನಿಂದ ಹೊಡೆದು ಸಾಯಿಸಿ ಮತ್ತು ಅವಳಿಗೆ ಪವಿತ್ರಳು ಸಹಾಯ ಮಾಡುತ್ತಿರುತ್ತಾಳೆಂದು ದುರುದ್ದೇಶದಿಂದ ಇಬ್ಬರಿಗೂ ಕುತ್ತಿಗೆಗೆ, ಕೈ ಕಾಲುಗಳಿಗೆ ಹೊಡೆದು ಕೊಲೆ ಮಾಡಿರುತ್ತಾನೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸುಲಿಗೆ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 384 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಎಸ್.ಎಂ. ವಿಜಯಲಕ್ಷ್ಮಿ ಕೋಂ. ಕೆಎಸ್.ಮಲ್ಲೇಗೌಡ, 48ವರ್ಷ, ಒಕ್ಕಲಿಗರು, ಕೊಪ್ಪ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರು ವಾಕಿಂಗ್ಗೆ ಹೋಗಿ ವಾಪಸ್ಸು ಬರುತ್ತಿದ್ದಾಗ 3 ಜನ ಹುಡುಗರು ಕೆಂಪು ಬಣ್ಣದ ಸಿಡಿ-100 ಸ್ಕೂಟರ್ನಲ್ಲಿ ಬಂದು ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕೊಡುವಂತೆ ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದರು. ನಾನು ಹೆದರಿಕೊಂಡು   ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅವರ ಕೈಗೆ ಕೊಟ್ಟೆ. ಮೇಲ್ಕಂಡ ಹುಡುಗರುಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ಒಡವೆಯನ್ನು ನನಗೆ ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

       ದಿನಾಂಕ: 07-03-2013 ರಂದು ಪಿರ್ಯಾದಿ ಶಾರದಮ್ಮ ಕೋಂ. ಬೋರೇಗೌಡ, 35ವರ್ಷ, ಒಕ್ಕಲಿಗರು, ಮನೆಕೆಲಸ, ಕೌಡ್ಲೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿವ್ಯ, 17ವರ್ಷ, ಮನೆಕೆಲಸ, ಒಕ್ಕಲಿಗರು,  ಕೌಡ್ಲೆ ಗ್ರಾಮ ರವರು ದಿನಾಂಕ: 04-03-2013 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ವಾಪಸ್ ಬರಲಿಲ್ಲ. ನಾನು ಎಲ್ಲಾ ಕಡೆ ನೆಂಟರಿಷ್ಟರ ಮನೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 498[ಎ]-504-506 ಕೂಡ 34 ಐ.ಪಿ.ಸಿ.

      ದಿನಾಂಕ: 07-03-2013 ರಂದು ಪಿರ್ಯಾದಿ ಜಯ ಶ್ರೀ. ಕೋಂ. ರಮೇಶ, ಪೇಟೆ ಬೀದಿ, ಪಾಂಡವಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಏನೆಂದರೆ ನಮ್ಮ ಯಜಮಾನರಾದ ರಮೇಶರವರು ಊರಿಗೆ ಬಂದಾಗಲೆಲ್ಲಾ ನನಗೆ ಹೊಡೆದು ಬಡಿದು ಹಿಂಸೆ ಕಿರುಕುಳ ನೀಡುತ್ತಿದ್ದು, ಯಾವುದೇ ಸಂಭಳ ವಗೈರೆಯನ್ನು ನನಗೆ ಕೊಡುವುದಿಲ್ಲ, ಹಾಗು ಯಾವುದೇ ಸಾಮಾನನ್ನು ತಂದು ಕೊಡುವುದಿಲ್ಲ, ಹಾಗು ನನ್ನ ಮಗುವನ್ನು ಸರಿಯಾಗಿ ಮಾತನಾಡಿಸುವುದಿಲ್ಲ, ಸೂಳೆ ಮುಂಡೆ ನೀನು ಮತ್ತು ಮಗು ಇನ್ನು ಮನೆ ಬಿಟ್ಟು ಹೋಗಿಲ್ಲವಾ ಎಂದು ಬೈಯ್ದು, ಕೈಗಳಿಂದ ನನ್ನ ಬೆನ್ನಿನ ಮೇಲೆ ಹೊಡೆದರು, ಹಾಗು ಈ ದಿವಸ ನಿನ್ನನು ಹಾಗು ಮಗುವನ್ನು ಕೊಲೆ ಮಾಡಿ ನಾನು ಚೈಲಿಗೆ ಹೋಗುತ್ತೇನೆ ಎಂದುನನಗೆ ಹೊಡೆದು ಹಿಂಸೆ ನೀಡಿರುವ ನನ್ನ ಗಂಡ ರಮೇಶ್ ಹಾಗು ಅವರ ಅಕ್ಕಂದಿರಾದ ಮಹಾಲಕ್ಷ್ಮಿ ಮತ್ತು ಕಲಾವತಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಮದ್ಯ ಮಾರಾಟ ಪ್ರಕರಣಗಳು : 

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 69/13 ಕಲಂ. 171 (ಎಫ್) 188 ಕೂಡ 34 ಐ.ಪಿ.ಸಿ. ಮತ್ತು 32-34 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ರಂಗಸ್ವಾಮಿ ಪಿ.ಎಸ್.ಐ. ಟೌನ್ ಪೊಲೀಸ್ ಠಾಣೆ ಕೆ.ಆರ್. ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1)ಕೆ,ಮಂಜುನಾಥ್ ಕೋಮನಹಳ್ಳಿ 2)ಕುಮಾರ ಬ್ಯಾಲದಕೆರೆ ಕೆ,ಆರ್,ಪೇಟೆ ತಾ||  ಕೆ,ಆರ್,ಪೇಟೆ ರವರುಗಳು ಪುರಸಭೆ ಚುನಾವಣೆಯ ಸಂಬಂಧ ಯಾವುದೆ ಮದ್ಯ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಸಹ ಆಕ್ರಮವಾಗಿ ಮೈತ್ರಿ ಡಾಬಾದಲ್ಲಿ 23 ಬಾಟಲ್ ವಿವಿಧ ರೀತಿಯ ಮದ್ಯವನ್ನು ಶೇಖರಣೆ ಮಾಡಿ ಚುನಾವಣೆಯ ಸಂಬಂಧ ಹಂಚಲು ಶೇಖರಿಸಿಟ್ಟಿರುತ್ತಾರೆ ಇವುಗಳ ಒಟ್ಟು ಮೌಲ್ಯ 11.200/- ರೂ. ಗಳಾಗಿರುತ್ತೆ ಆರೋಪಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 32-34 ಕೆ.ಇ. ಆಕ್ಟ್. ಮತ್ತು 188 ಐ.ಪಿ.ಸಿ.

        ದಿನಾಂಕ: 07-03-2013 ರಂದು ಪಿರ್ಯಾದಿ ಎಂ ಮಂಜುನಾಥ. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಆರ್,ಎಂ ರಮೇಶ ಒಕ್ಕಲಿಗರು, ಸಮೃದ್ದಿ ಪ್ಯಾನ್ಸಿ ಮಾಲೀಕರು,  ವ್ಯಾಪಾರ ವಾಸ ನಂ ಡಿ 3/7 ಅಸಿಟೇಟ್ ಟೌನ್, ಮಂಡ್ಯ ರವರು ಪ್ಲಾಸ್ಟಿಕ್ ಕವರ್ನಲ್ಲಿ ಮದ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಅವುಗಳನ್ನು ಹೆಚ್ಚಿನ ಬೆಲೆ ಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾನೆ ಅಂತಲು ಹಾಗು ಈ ದಿನ ಮಂಡ್ಯ ನಗರ ಸಭೆ ಚುನಾವಣೆ ಇದ್ದು ಈ ಸಂಬಂದವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ನಿಷೇದಿಸಿದ್ದು ಅದನ್ನು ಉಲ್ಲಂಘಿಸಿ ಮೇಲ್ಕಂಡ ಆಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ 05 ಒಲ್ಡ್ ಅಡ್ಮಿರಲ್ ಪೌಚ್ ಪ್ಯಾಕೇಟ್ಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳಲ್ಲಿ 02 ಮದ್ಯತುಂಬಿದ 180 ಎಂ.ಎಲ್. ಮತ್ತು 01 ಅರ್ಧ ಮದ್ಯ ತುಂಬಿದ 180 ಎಂಎಲ್ ನ ಪೌಚ್ ಪ್ಯಾಕೇಟ್ಗಳು  ಕಂಡುಬಂತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ ಮದ್ಯದ ಬೆಲೆ ಸುಮಾರು 150 ರೂ ಹಾಗು ಮದ್ಯ ಮಾರಾಟ ಮಾಡಿದ್ದ ರೂ 120-00 ರೂಗಳಾಗುತ್ತದೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 71/13 ಕಲಂ 32-34 ಕೆ.ಇ. ಆಕ್ಟ್. ಮತ್ತು 188 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಎಂ ಮಂಜುನಾಥ. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೆಂಕಟಪ್ಪ ಬಿನ್ ಡಿ. ವೆಂಕಟಪ್ಪ, 38 ವರ್ಷ, ಈಡಿಗ ಜನಾಂಗ, ಆಟೋ ಚಾಲಕ, ವಾಸ 10 ನೇ ಕ್ರಾಸ್, ಬೋವಿ ಕಾಲೋನಿ, ಮಂಡ್ಯ ನಗರ ರವರು ಮಂಡ್ಯ ಸಿಟಿ ಉದಯಗಿರಿ ಸರ್ಕಲ್ ನಲ್ಲಿರುವ ವಿಬಿ ಅಯ್ಯಂಗಾರ್ ಬೇಕರಿ ಮುಂದೆ ಒಬ್ಬ ಅಸಾಮಿಯು ಪ್ಲಾಸ್ಟಿಕ್ ಕವರ್ ನಲ್ಲಿ, ಮದ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಅವುಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾನೆ ಅಂತಲು ಹಾಗು ಈ ದಿನ ಮಂಡ್ಯ ನಗರ ಸಭೆ ಚುನಾವಣೆ ಇದ್ದು ಈ ಸಂಬಂದವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ನಿಷೇದಿಸಿದ್ದು ಅದನ್ನು ಉಲ್ಲಂಘಿಸಿ ಮೇಲ್ಕಂಡ ಆಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ 05 ಒಲ್ಡ್ ಅಡ್ಮಿರಲ್ ಪೌಚ್ ಪ್ಯಾಕೇಟ್ಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳಲ್ಲಿ 03 ಮದ್ಯತುಂಬಿದ 180 ಎಂ.ಎಲ್. ಮತ್ತು 02 ಅರ್ಧ ಮದ್ಯ ತುಂಬಿದ 180 ಎಂಎಲ್ ನ ಪೌಚ್ ಪ್ಯಾಕೇಟ್ಗಳು  ಕಂಡುಬಂತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ ಮದ್ಯದ ಬೆಲೆ ಸುಮಾರು 250 ರೂ ಹಾಗು ಮದ್ಯ ಮಾರಾಟ ಮಾಡಿದ್ದ ರೂ 135-00 ರೂಗಳಾಗುತ್ತದೆ.      ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 32-34 ಕೆ.ಇ. ಆಕ್ಟ್. 

ದಿನಾಂಕ: 07-03-2013 ರಂದು ಪಿರ್ಯಾದಿ ಧನರಾಜ್ ಪಿಎಸ್.ಐ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಗೋಪಾಲ ಬಿನ್. ರಾಮೇಗೌಡ 35 ವರ್ಷ ವಕ್ಕಲಿಗರು ಜಕ್ಕನಹಳ್ಳಿ ಗ್ರಾಮ ಕೆ.ಆರ್.ಪೇಟೆ ತಾಲ್ಲೋಕು ರವರು ಅವರ ಆಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿ ಮತ್ತು ಸಿಬ್ಬಂದಿಯವರು ಅಂಗಡಿಯ ಮೇಲೆ ದಾಳಿಮಾಡಿ 180 ಎಂ.ಎಲ್ ನ 30 ರಾಜಾ ವಿಸ್ಕಿ ಬಾಟೆಲ್ಗಳು ಪಂಚಾಯ್ತಿದಾರರ ಸಮಕ್ಷಮ ದಾಳಿಮಾಡಿ ವಶಪಡಿಸಿಕೊಂಡಿದ್ದು ಅವುಗಳ ಒಟ್ಟು ಬೆಲೆ ಸುಮಾರು 1000/- ಗಳಾಗಿರುತ್ತೆ ಆರೋಪಿತನು ಓಡಿಹೋಗಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 32-34 ಕೆ.ಇ. ಆಕ್ಟ್. 

ದಿನಾಂಕ: 07-03-2013 ರಂದು ಪಿರ್ಯಾದಿ ಧನರಾಜ್ ಪಿಎಸ್.ಐ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಯೋಗೇಶ, ಹಳಿಯೂರು ಗ್ರಾಮ ಕೆ.ಆರ್.ಪೇಟೆ ತಾಲ್ಲೋಕು ರವರು ಅವರ ಆಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿ ಮತ್ತು ಸಿಬ್ಬಂದಿಯವರು ಅಂಗಡಿಯ ಮೇಲೆ ದಾಳಿಮಾಡಿ 180 ಎಂ.ಎಲ್ ನ ಓಲ್ಡ್ ಟವರಿನ್ ವಿಸ್ಕಿ 20 ಪಾಕೆಟ್ಗಳು . 90 ಎಂ.ಎಲ್ ನ ಎಂ.ಸಿ ಮ್ಯಾಕ್ಡೊವೆಲ್ ವಿಸ್ಕಿ 6 ಬಾಟೆಲ್ಗಳನ್ನು ಪಂಚಾಯ್ತಿದಾರರ ಸಮಕ್ಷಮ ದಾಳಿಮಾಡಿ ವಶಪಡಿಸಿಕೊಂಡಿದ್ದು   ಒಟ್ಟು ಬೆಲೆ ಸುಮಾರು 1200-00 ` ಗಳಾಗಿರುತ್ತೆ  ಆರೋಪಿತನು ಓಡಿಹೋಗಿರುತ್ತಾನೆ ಎಂದು ದೂರು ದಖಲಿಸಲಾಗಿದೆ. 


6. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 15(ಎ) 32 ಕ್ಲಾಸ್ 3 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ  ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆಂಪೇಗೌಡ ಬಿನ್. ಲೇಟ್. ಕೆಂಪೇಗೌಡ, ಬಿ.ಹಟ್ನ ಗ್ರಾಮ, ದುದ್ದ ಹೋಬಳಿ, ಮಂಡ್ಯ; ತಾಃ ರವರ ಅಂಗಡಿಯ ಮೇಲೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿ ಅಂದಾಜು ಬೆಲೆ 185 ರೂ.ನ 180 ಎಂ.ಎಲ್.ನ 05 ಕ್ರೌನ್ ಪೈನ್ ವಿಸ್ಕಿ ಪ್ಯಾಕೇಟ್ಗಳನ್ನು ಮತ್ತು 5 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳನ್ನು ಮತ್ತು ಒಂದು ಬ್ಯಾಗನ್ನು  ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


7. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 15(ಎ) 32 ಕ್ಲಾಸ್ 3 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಕುಮಾರ್ ಬಿನ್. ಸಿದ್ದಯ್ಯ. ಬಿ. ಹಟ್ನ ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಃ ರವರ ಅಂಗಡಿಯ ಮೇಲೆ ದಾಳಿ ಮಾಡಲಾಗಿ ಅಂದಾಜು ಬೆಲೆ 176 ರೂ.ನ 180 ಎಂ.ಎಲ್.ನ 04 ಹೈವಾಡ್ಸ್ ಚಿಯರ್ಸ್ ವಿಸ್ಕಿ ಹೆಸರಿನ ಪ್ಯಾಕೇಟ್ ಗಳನ್ನು  ಮತ್ತು 4 ಖಾಲಿ ಪ್ಲಾಸ್ಟೀಕ್ ಗ್ಲಾಸ್ಗಳನ್ನು ಮತ್ತು ಒಂದು ಬ್ಯಾಗನ್ನು  ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಯು.ಡಿ.ಆರ್. ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಮರೀಸ್ವಾಮಿ ಕಾವೇರಿಪುರ ಗ್ರಾಮ, ತಲಕಾಡು ಹೋಬಳಿ, ಟಿ.ನರಸೀಪುರ, ತಾ|| ಮೈಸೂರು ಜಿಲ್ಲೆ ರವರು ನೀಡಿದ ದೂರು ಏನೆಂದರೆ ನನ್ನ ಅಳಿಯ ಮಂಜು(ಜೋಗಪ್ಪ) 29 ವರ್ಷ, ಉಪ್ಪರಶೆಟ್ಟರು, ವಾಸ. ನಂ. 146, 8 ನೇ ಕ್ರಾಸ್. ಸ್ವರ್ಣಸಂದ್ರ. ಮಂಡ್ಯ ಸಿಟಿ ರವರು ಪ್ರತಿ ದಿನ ಕುಡಿದು ಮನೆಗೆ ಬರುತ್ತಿದ್ದರು, ದಿನಾಂಕ: 06-03-2013  ರಾತ್ರಿ ವೇಳೆಯಲ್ಲಿ ಪುನಹ ಕುಡಿದು ಬಂದಿದ್ದರು ಅವನನ್ನು ಹೆದರಿಸುವ ಸಲುವಾಗಿ ತನ್ನ ಮಗಳು ಮನೆಯಲ್ಲಿದ್ದ ಸೀಮೇ ಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಆತ್ಮಹತ್ಯ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಸಲುವಾಗಿ ಬೆಂಕಿ ಹಚ್ಚಿಕೊಂಡಿದ್ದು ತಕ್ಷಣ ಈ ವಿಚಾರವನ್ನು ಪೋನ್ ಮೂಲಕ ತಿಳಿಸಿದರು. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿದ್ದು ಪಲಕಾರಿಯಾಗದೆ ಮೃತ ಪಟ್ಟಿರುತ್ತಾರೆ. ನನ್ನ ಅಕ್ಕನ ಸಾವಿನ ಬಗ್ಗೆ ಯಾವುದೆ ಅನುಮಾನ ವಿರುವುದಿಲ್ಲ ಬಂದು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಚುನಾವಣ ಅಕ್ರಮ ಹಣ ಹಂಚಿಕೆ ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 171 (ಇ) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು. ಮಂಡ್ಯ ಜಿಲ್ಲೆ. ಮಂಡ್ಯ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ 06-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ ನಲ್ಲಿದ್ದಾಗ,   ಸಫ್ಧರಿಯಾಬಾದ ಮೊಹಲ್ಲಾದಲ್ಲಿ  ಆರೋಪಿ ಮಂಜು ಎಂ. ಬಿನ್. ಮಾಯಿಗೌಡ, 28 ವರ್ಷ ರವರು ನಗದು ಹಣ 50,000/- ರೂಪಾಯಿಗಳು,  ಮಂಡ್ಯ ನಗರಸಭಾ ಚುನಾವಣೆಯ 26ನೇ ವಾಡರ್ಿನ ಬಣ್ಣದ 15, ಮತ್ತು ಕಪ್ಪು & ಬಿಳುಪಿನ 15 ಕರಪತ್ರಗಳನ್ನು ಇಟ್ಟುಕೊಂಡಿರುವುದು ಕಂಡುಬಂದ್ದರ ಮೇರೆಗೆ ಇತ್ಯಾದಿಯಾಗಿ ಇಂಗ್ಲೀಷ್ನಲ್ಲಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 171 ಎಫ್) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಅಹೋಬಲಯ್ಯ, ತಹಶೀಲ್ದಾರ್, ಕೆ.ಆರ್. ಪೇಟೆ ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಕೆ,ಬಿ ರವಿಕುಮಾರ್  ಕೆಆರ್ ಪೇಟೆ ಟೌನ್ ರವರ ಬಳಿ 15.000-00 ರೂಗಳು ಇರುತ್ತದೆ. ಇವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರಿಂದ ಹಾಗು ತಮ್ಮ ಬಳಿ ಇದ್ದ ಹಣವನ್ನು ಮತದಾರರಿಗೆ ಹಂಚಬಹುದಾದ ಸಾದ್ಯತೆ ಇದ್ದುದರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲು ನೀಡಿದ ಅಜರ್ಿ ಮೇರೆಗೆ ಸದರಿ ಅಜರ್ಿಯ ಸಾರಾಂಶವು  ಅಸಂಜ್ಞೆಯ ಪ್ರಕರಣವಾದ ಕಾರಣ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿರುತ್ತೆ.


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 171 (ಇ) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಕೊಲರ್ಾಪಾಟಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು. ಮಂಡ್ಯ ಜಿಲ್ಲೆ. ಮಂಡ್ಯ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ 07-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ನಲ್ಲಿದ್ದಾಗ 27 ನೇ ವಾರ್ಡ್, ತಿರುಮಲ ಕೃಪ ಮನೆಯ ಹತ್ತಿರ, ವಿ.ವಿ ಲೇಔಟ್, ನಲ್ಲಿ ಆರೋಪಿಗಳಾದ 1) ಶ್ರೀಮತಿ ಜಿ.ಕೆ. ರೋಹಿಣಿ.                ಶ್ರೀ ರಾಜಕುಮಾರ್,  ತಿರುಮಲ ಕೃಪ ಮನೆ, ವಿ.ವಿ. ಲೇಔಟ್, ಮಂಡ್ಯ ಸಿಟಿ ಹಾಗೂ ಇತರೆಯವರು  3 ಪಾತ್ರೆಗಳು               2 ಬಕೇಟ್ ಗಳು,  3 ಮುಚ್ಚಳ, 1 ಟೇಬಲ್, 2 ಸ್ಪೂನ್ಗಳು, ಕರಪತ್ರಗಳು, 3 ವಾಟರ್ ಕ್ಯಾನ್ಗಳನ್ನು ಇಟ್ಟುಕೊಂಡು ಊಟ ನೀಡಿ, ಕಾಂಗ್ರೇಸ್ ಅಭ್ಯಥರ್ಿಗೆ ಮತ ನೀಡುವಂತೆ ತಿಳಿಸುತ್ತಿದ್ದುದಾಗಿ ಇತ್ಯಾದಿಯಾಗಿ ಇಂಗ್ಲೀಷ್ ನಲ್ಲಿ  ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


4. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 171 (ಇ) ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು ರವರು ದಿನಾಂಕ 06-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ನಲ್ಲಿದ್ದಾಗ ಎಸ್ ಡಿ ಜಯರಾಮ್ ಬಡಾವಣೆಯಲ್ಲಿ ಆರೋಪಿ ಯಲ್ಲಪ್ಪ ಬಿನ್. ಪುಟ್ಟಸ್ವಾಮಿ, 22 ವರ್ಷ, ಎಸ್.ಡಿ ಜಯರಾಮ್ ಲೇಔಟ್, ಮಂಡ್ಯ ನಗರ ರವರು 35 ವಾರ್ಡ್ ನಲ್ಲಿ  ಸ್ಪರ್ದಿಸಿರುವ ಬ್ಯಾಲೆಟ್ ಪೇಪರ್ ನಲ್ಲಿ  ಇರುವ 1 ನೇ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಿಗೆ ಜನತಾ ಮೆಟಲ್ ಮತ್ತು ಅಪ್ಲೆಯನ್ಸ್ ಬಜಾರ್ ಸ್ಟ್ರೀಟ್ ಅಂತ ಚೀಟಿಯನ್ನು ಅಂಚು ತಿದ್ದುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಅವರ ಮೇಲೆ ಕೇಸು ದಾಖಲಿಸಿರುತ್ತೆ. 

PRESS NOTE ON ELECTION CASES ON 06-03-2013



                   ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,            
                      ಮಂಡ್ಯ ಜಿಲ್ಲೆ,, ದಿನಾಂಕಃ 07-03-2013.

                                 -ಃ ಪತ್ರಿಕಾ ಪ್ರಕಟಣೆ ಃ-

ಈ ದಿನ ದಿನಾಂಕಃ 07-03-2013 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ - 2013 ರ ಚುನಾವಣೆಯು ಮಂಡ್ಯ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿರುತ್ತದೆ. 

ಈ ಸಂಬಂದ ದಿನಾಂಕಃ 06-03-2013 ಮತ್ತು ದಿಃ 07-03-2013 ರಂದು ಚುನಾವಣೆ ಸಂಬಂದ ಮತದಾರರಿಗೆ ಹಣ ಹಂಚುವ ವಿಚಾರದಲ್ಲಿ ಮತ್ತು ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮತದಾರರಿಗೆ ಮದ್ಯ ಹಂಚುವ ವಿಚಾರದಲ್ಲಿ ಈ ಕೆಳಕಂಡ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಲಾಗಿರುತ್ತದೆ. 

1] ಅಬಕಾರಿ ಕಾಯಿದೆಯಡಿಯಲ್ಲಿ ದಾಖಲಾದ ಪ್ರಕರಣಗಳು  -  09

2] ವಶಪಡಿಸಿಕೊಂಡ ಮದ್ಯ  -  40 ಲೀಟರ್

3] ಮತದಾರರಿಗೆ ಹಣ ಹಂಚಿಕೆ ವಿಚಾರದಲ್ಲಿ ದಾಖಲಾದ  - 12 ಪ್ರಕರಣಗಳು.
    ಪ್ರಕರಣಗಳು

4] ಒಟ್ಟು ದಸ್ತಗಿರಿಯಾದವರು  -  21 ಜನ

5] ವಶಪಡಿಸಿಕೊಂಡ ಒಟ್ಟು ಹಣ -  1, 42, 710 ರೂ.


¥ÀæPÀgÀt zÁR¯ÁVgÀĪÀ oÁuÉAiÀÄ ºÉ¸ÀgÀÄ
L¦¹ PÁ¬ÄzÉAiÀÄrAiÀİè zÁR¯ÁzÀ ¥ÀæPÀgÀtUÀ¼ÀÄ
[ºÀt ºÀAaPÉ «ZÁgÀzÀ°è]
C§PÁj PÁ¬ÄzÉAiÀÄrAiÀİè zÁR¯ÁzÀ ¥ÀæPÀgÀtUÀ¼ÀÄ
ªÀÄAqÀå ¥ÀǪÀð oÁuÉ.
03
03
ªÀÄAqÀå ¥À²ÑªÀÄ oÁuÉ
02
03
ªÀÄzÉÆÝgÀÄ oÁuÉ
04
-
ªÀļÀªÀ½î ¥ÀÅgÀ oÁuÉ
02
-
PÉ.Dgï. ¥ÉÃmÉ lË£ï
-
01
£ÁUÀªÀÄAUÀ® lË£ï
01
02
MlÄÖ
12
09















DAILY CRIME REPORT DATED : 06-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-03-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಕಳ್ಳತನ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಚುನಾವಣಾ ಮುಂಜಾಗ್ರತಾ ಪ್ರಕರಣಗಳು,  1 ರಾಬರಿ ಪ್ರಕರಣ,  4 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  9 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು  ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳ್ಳತನ ಪ್ರಕರಣಗಳು :

1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ರಾಜಪ್ಪ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಹೊಸಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ 05/03/2013 ರ ರಾತ್ರಿ ಯಾರೋ ಕಳ್ಳರು ಶಾಲೆಯ ಅಡುಗೆ ಮನೆಯ ಬಾಗಿಲ ಬೀಗ ಮುರಿದು  ಒಂದು ಇಂಡೆನ್ ಗ್ಯಾಸ್ ಸಿಲೆಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 650-00 ಅಗುತ್ತದೆ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 457, 380 ಐ.ಪಿ.ಸಿ.

   ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಂ ಶ್ರೀನಿವಾಸಮೂತರ್ಿ, ಮುಖ್ಯ ಶಿಕ್ಷಕರು ಕುವೆಂಪು ಶತಮಾನೋತ್ಸವ ಸರ್ಕಾರಿ  ಹಿರಿಯ ಪ್ರಾತಮಿಕ ಶಾಲೆ, ಗುತ್ತಲು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 05-03-2013 ರಂದು ಶಾಲೆಗೆ ಬೀಗ ಹಾಕಿಸಿ ಹೋಗಿದ್ದು ನಂತರ ದಿನಾಂಕ: 06-03-2013 ರಂದು ಬೆಳಿಗ್ಗೆ ಸುಮಾರು 06-00ಗೆ ಶಾಲಾ ಆವರಣದ ಕಾವಲುಗಾರ (ತಾತ್ಕಾಲಿಕ) ರವರು ನನಗೆ ದೂರವಾಣಿ ಮುಖಾಂತರ ಅಡುಗೆ ಮನೆಯ ಬೀಗವನ್ನು ಹೊಡೆದಿದ್ದಾರೆಂದು ತಿಳಿಸಿರುತ್ತಾರೆ. ತಕ್ಷಣ ಬಂದು ನೋಡಲಾಗಿ ಅಡುಗೆ ಮನೆಯಲ್ಲಿಟ್ಟಿದ ಮೂರು ಸಿಲಿಂಡರ್ ಗಳನ್ನು ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ಬೀಗ ಮುರಿದು ಕಳವು ಮಾಡಿರುವುದಾಗಿ ಕಂಡುಬಂತು ಅದರ ಅಂದಾಜು ಬೆಲೆ 4500-00 ರೂಗಳು ಆಗಿರುತ್ತದೆ ಅದ್ದರಿಂದ ನಮ್ಮ ಕಳವಾಗಿರುವ ಸಿಲಿಂಡರ್ಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 457-380 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಪಿ. ಮಹದೇವಯ್ಯ, ಇನ್ ಚಾರ್ಜ್ ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ನಿಲುವಾಗಿಲು ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 05-03-2013 ರ ರಾತ್ರಿ ಯಾರೋ ಕಳ್ಳರು ಶಾಲೆಯ ಉಗ್ರಾಣ ಕೊಠಡಿಯ ಬಾಗಿಲ ಬೀಗ ಮುರಿದು ಎರಡು ಇಂಡೆನ್ ಗ್ಯಾಸ್ ಸಿಲೆಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 1300/- ರೂ. ಅಗುತ್ತದೆ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಚಂದ್ರಶೆಟ್ಟಿ ಬಿನ್. ಲೇಟ್.ನಂಜಶೆಟ್ಟಿ, ಕನಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ನಾಗಶೆಟ್ಟಿ ಬಿನ್. ಲೇಟ್. ಪಾಪಶೆಟ್ಟಿ, 55 ವರ್ಷ, ಕನಗನಹಳ್ಳಿ ಗ್ರಾಮ ರವರು ಹೊಟ್ಟೆನೋವಿನ ಭಾದೆ ತಾಳಲಾರದೇ ಯಾವುದೋ ವಿಷದ ಮಾತ್ರೆ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇನ್ನಾವುದೇ ಕಾರಣ ಇರುವುದಿಲ್ಲ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಚುನಾವಣಾ ಮುಂಜಾಗ್ರತಾ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಎನ್.ಎಂ. ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎ.ಎಂ ಮೋಹನ್ ಕುಮಾರ್, ಅರಕೆರೆ ಟೌನ್ ರವರು ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಎನ್.ಎಂ. ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಶಿವಲಿಂಗಯ್ಯ ಬಿನ್. ನಿವೃತ್ತ ಕೃಷಿ ಅಧಿಕಾರಿ, ಹುಂಜನಕೆರೆ ರವರು ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ  ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. 341-323-392 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಸಜೀವ್ ಕೆ, ಹಿಂದೂ ಲಾರಿ ಡ್ರೈವರ್, ಕುನ್ನೇಲ್, ಎರುಮನೆ ನಾತರ್್ ಕೊಟ್ಟಯಾಂ ಜಿಲ್ಲೆ, ಕೇರಳ ರಾಜ್ಯ. ರವರು ನೀಡಿದ ದೂರು ಏನೆಂದರೆ 20-25 ವರ್ಷ ವಯಸ್ಸಿನ 3 ಜನ ಹುಡುಗರು ಪಿರ್ಯಾದಿಯವರ ಲಾರಿಯನ್ನು ಅಡ್ಡಗಟ್ಟಿ ನಮ್ಮ ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ಹೇಳಿ ಲಾರಿಗೆ ಹತ್ತಿ, ಪಿರ್ಯಾದಿಯವರ ಮುಖಕ್ಕೆ ಕೈಗಳಿಂದ ಹೊಡೆದು ಪಿರ್ಯಾದಿಯವರ ಹತ್ತಿರ ಇದ್ದ ಸುಮಾರು 2000/- ಸಾವಿರ ರೂ ನಗದು ಹಣ ಅವರ ಹತ್ತಿರ ಇದ್ದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲನ್ನು ಕಿತ್ತುಕೊಂಡು ಸಿಮ್ನ್ನು ಬಿಚ್ಚಿಕೊಟ್ಟು ಮತ್ತು ಕಂಡಕ್ಟರ್ ಬಳಿ ಇದ್ದ ನೋಕಿಯಾ ಕಂಪೆನಿಯ ಮೊಬೈಲನ್ನು ಕಿತ್ತುಕೊಂಡು ಅದರಲ್ಲಿದ್ದ ಸಿಮ್ನ್ನು ಬಿಚ್ಚಿಕೊಟ್ಟು ಎದುರುಗಡೆಯಿಂದ ಯಾವುದೋ ಲಾರಿ ಬರುತ್ತಿದ್ದುದನ್ನು ನೋಡಿ ಓಡಿ ಹೋಗಿರುತ್ತಾರೆ ಎಂದು ಕನ್ನಡಕ್ಕೆ ಅನುವಾದಿಸಿದ  ಹೇಳಿಕೆಯನ್ನು ಬರೆದುಕೊಂಡು ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮದ್ಯ ಮಾರಾಟ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 15[ಎ], 32[3] ಕೆಇ ಆಕ್ಟ್.

ದಿನಾಂಕ: 06-03-2013 ರಂದು ಪಿರ್ಯಾದಿ ಹೆಚ್.ಎನ್.ಬಾಲು, ಪಿ.ಎಸ್.ಐ. [ಕ್ರೈಂ], ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀಧರ ಬಿನ್. ರಾಮಯ್ಯ, 28 ವರ್ಷ, ವ್ಯಾಪಾರ, ವಾಸ ನಂ. 1670, 3ನೇ ಕ್ರಾಸ್, ವಿದ್ಯಾನಗರ, ಮಂಡ್ಯ ಸಿಟಿ ರವರು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಪಂಚರ ಸಮಕ್ಷಮ ಮಧ್ಯಾಹ್ನ 12-50 ಗಂಟೆಯಿಂದ 01-30 ಗಂಟೆವರೆಗೆ ಮಹಜರ್ ಕ್ರಮ ಜರುಗಿಸಿ ಸ್ಥಳದಲ್ಲಿ ರಟ್ಟಿನ ಬಾಕ್ಸ್ನಲ್ಲಿದ್ದ 180 ಎಂಎಲ್ನ 10 ಹೆವಾರ್ಡ್ ಚಿಯರ್ಸ್ ವಿಸ್ಕಿ ಟೆಟ್ರಾ ಪ್ಯಾಕ್ ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಹಜರ್ ಸಮೇತ ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. 32 & 34 ಕೆ.ಇ ಆಕ್ಟ್.

      ದಿನಾಂಕ: 06-03-2013 ರಂದು ಪಿರ್ಯಾದಿ ಎಂ. ಮಂಜುನಾಥ್. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಶೋಕನಗರದ ಪ್ರಶಾಂತ ಬಿನ್ ಶಿವಣ್ಣ 40 ವರ್ಷ, ಒಕ್ಕಲಿಗರು ವ್ಯವಸಾಯ, 3 ನೇ ಕ್ರಾಸ್, ನಂ 1210/1, ಅಶೋಕನಗರ, ಮಂಡ್ಯ ಸಿಟಿ. ರವರ ಮನೆಯಲ್ಲಿ ಅಕ್ರಮವಾಗಿ ಎಂದ ತಿಳಿದು ಬಂದ ಮಾಹಿತಿ ಮೇರೆಗೆ ಸಿಬ್ಬಂದಿರವರುಗಳ ಜೊತೆ ಸಕರ್ಾರಿ ಜೀಪ್ ನಂ. ಕೆ.ಎ.11. ಜಿ. 138 ರಲ್ಲಿ ಸದರಿ ಸ್ಥಳಕ್ಕೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯತುಂಬಿದ 180 ಎಂ.ಎಲ್.ನ 48  ಹೆವಾರ್ಡ್ ಚಿಯರ್ಸ್ ವಿಸ್ಕಿಯ ರಟ್ಟಿನ ಪೌಚ್ ಗಳಿರುವುದು ಕಂಡುಬಂದಿರುತ್ತೆ ಇವುಗಳ ಅಂದಾಜು ಮೌಲ್ಯ 2065/- ರೂ ಗಳಾಗುತ್ತದೆ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ.


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 32, 34 ಕೆಇ ಆಕ್ಟ್.

ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ಬಿ.ಎಸ್.ಶಶಿಧರ, ಹಳೇಬೂದನೂರು ಗ್ರಾಮ ಹಾಗು ಮಧು, ಮಂಡ್ಯ ನಗರ ಸಭಾ, 9ನೇ ವಾಡರ್್ನ ಅಭ್ಯಥರ್ಿ, ಪೊಲೀಸ್ ಕಾಲೋನಿ, ಮಂಡ್ಯ. ರವರುಗಳು ವಸ್ತುಗಳನ್ನು ಇಟ್ಟುಕೊಂಡು ಬರುತ್ತಿದ್ದು ತಮ್ಮನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಾಗ ಆತನನ್ನು ಸುತ್ತುವರಿದು ಬ್ಯಾಗ್ ಸಮೇತ ಹಿಡಿದುಕೊಂಡು ಆತನ ವಶದಲ್ಲಿದ್ದ ಒಂದು ಪ್ಲಾಸ್ಟಿಕ್ ಬ್ಯಾಗ್ ಪರಿಶೀಲಿಸಲಾಗಿ 375 ಎಂಎಲ್ನ 5 ಸಿಗ್ನೇಚರ್ ವಿಸ್ಕಿ ಬಾಟಲ್ ಗಳಾಗಿರುತ್ತವೆ. ಇವುಗಳಲ್ಲಿ ಮದ್ಯವಿರುತ್ತದೆ. ಇವುಗಳ ಬಗ್ಗೆ ಆರೋಪಿ ಶಶಿಧರನನ್ನು ವಿಚಾರ ಮಾಡಲಾಗಿ ಆತನು ಪೊಲೀಸ್ ಕ್ವಾಟ್ರಸ್ ವಾಸಿ ಮಧು ಎಂಬುವರು ಮಂಡ್ಯ ನಗರ ಸಭಾ 9ನೇ ವಾಡರ್ಿನಿಂದ ಚುನಾವಣೆಗೆ ಸ್ಪರ್ದಿಸಿದ್ದು ಸದರಿಯವರು ತಮಗೆ ಸಂಬಂಧಿಕರಾಗಿದ್ದು ಮತದಾರರ ಮನವೊಲಿಸಿ ತಮಗೆ ಮತ ಹಾಕುವಂತೆ ಮತದಾರರಿಗೆ ಹಂಚುವಂತೆ ನೀಡಿರುತ್ತಾರೆಂದು ತಿಳಿಸಿರುತ್ತಾರೆ. ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ರಾತ್ರಿ 09-35 ರಿಂದ ರಾತ್ರಿ 10-45 ಗಂಟೆತನಕ ಮಹಜರ್ ಕ್ರಮ ಜರುಗಿಸಿ ಆಸಾಮಿ ಸಮೇತ ಮೇಲ್ಕಂಡ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುತ್ತಾರೆ. 


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. 15[ಎ], 32[3] ಕೆಇ ಆಕ್ಟ್ ಕೂಡ 188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್. ನ್ಯೂ ಜ್ಯೋತಿ ಬಾರ್ ರೆಸ್ಟೋರೆಂಟ್ನಲ್ಲಿ ಸಪ್ಲೈಯರ್ ಕೆಲಸ, ವಾಸ ಬಿದರಹೊಸಹಳ್ಳಿ ಗ್ರಾಮ ರವರು ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಕ್ರಮ ಜರುಗಿಸಿ ಸ್ಥಳದಲ್ಲಿ ರಟ್ಟಿನ ಬಾಕ್ಸ್ನಲ್ಲಿದ್ದ 180 ಎಂಎಲ್ ನ 7 ಓಲ್ಡ್ ತವರಿನ್ ವಿಸ್ಕಿಯಿರುವ ಟೆಟ್ರಾ ಪ್ಯಾಕ್ಗಳು, 180 ಎಂಎಲ್ ನ 3 ಹೆವಾರ್ಡ್ ಚಿಯರ್ಸ್ ವಿಸ್ಕಿ ಟೆಟ್ರಾ ಪ್ಯಾಕ್ಗಳು ಮತ್ತು ನಗದು ಹಣ 450-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿರುತ್ತೆ. 



ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 99/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 06-03-2013 ರಂದು ಪಿರ್ಯಾದಿ ಪುಟ್ಟಲಿಂಗಯ್ಯ ಬಿನ್. ಲೇಟ್. ಸಿದ್ದೇಗೌಡ, ವ್ಯವಸಾಯ, ಹಾಗಲಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚೆನ್ನಮ್ಮ ವಯಸ್ಸು,  50 ವರ್ಷ, ಹಾಗಲಹಳ್ಳಿ ಗ್ರಾಮ ರವರು ದಿನಾಂಕಃ 04-03-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮನೆ ಬಿಟ್ಟು ಹೋದವರು ಈವರೆವಿಗೂ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿ ನೋಡಲಾಗಿ ಸಿಕ್ಕಿರುವುದಿಲ್ಲ. ದಯಮಾಡಿ ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 69/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 06-03-2013 ರಂದು ಪಿರ್ಯಾದಿ ಮಹಮ್ಮದ್ ಸುಹೇಲ್ ಬಿನ್. ಮೊಕ್ಬುಲ್ ಅಹಮದ್, ಸಾದತ್ ನಗರ, 2 ನೇ ಕ್ರಾಸ್, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಫಾತಿಮ ಅಯಿಷಾ ನನಗೆ ತಿಳಿಸದಯೆ ಮನೆಗೆ ಬೀಗ ಹಾಕಿಕೊಂಡು ಜೊತೆಯಲ್ಲಿ ನನ್ನ ಮಗು ಮಹಮದ್ ಯೇನ್ ನನ್ನು ಕರೆದುಕೊಂಡು ಎಲ್ಲೋ ಹೊರಟು ಹೋಗಿರುತ್ತಾಳೆ. ಕಾಣೆಯಾಗಿರುವ ನನ್ನ ಹೆಂಡತಿ ಮತ್ತು ಮಗುವನ್ನು ನಾನು ಎಲ್ಲ ಕಡೆಗಳಲ್ಲಿ ಹಾಗು ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹೋಗಿ ಹುಡುಕಾಡಲಾಗಿ ಆಕೆ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ಹೆಂಡತಿ ಮತ್ತು ಮಗು  ವನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು :

 1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ,  ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಸತೀಶ, ಕಲ್ಲಹಳ್ಳಿ, ಮಂಡ್ಯ ಸಿಟಿ. 2] ಕೆ.ಬಿ.ಪ್ರಸನ್ನ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರುಗಳು ದಿನಾಂಕ: 06-03-2013 ಮದ್ಯಾಹ್ನ 11-30 ಎ.ಎಂ. ನಲ್ಲಿ ಮನೆ ನಂ. 1332/ಎ ರ ಮುಂದಿನ ರಸ್ತೆಯಲ್ಲಿ, 6ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ಇಲ್ಲಿ ಮನೆಯ ಕಾಂಪೌಂಡ್ನ ಬಳಿ ಹೋಗಿ ಕೈಯಲ್ಲಿದ್ದ ಕವರ್ ಅನ್ನು ಬಿಸಾಡಿದ್ದು ನಮಗೆ ಅನುಮಾನ ಬಂದು ತಕ್ಷಣ ಆ ವ್ಯಕ್ತಿಯನ್ನು ಪೊಲೀಸರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸತೀಶ ಬಿನ್ ಲೇಟ್ ಚಿಕ್ಕಣ್ಣ, ಎಂದು ತಿಳಿಸಿದ್ದು ಆತನು ಎಸೆದ ಕವರ್ ಅನ್ನು ನೋಡಲಾಗಿ ಅದರಲ್ಲಿ ಮತದಾರರ ಪಟ್ಟಿ ಇರುವ ಪುಸ್ತಕವಿದ್ದು ಜೊತೆಗೆ 38,530-00 ರೂ ಹಣವಿರುತ್ತದೆ. ಈ ಬಗ್ಗೆ ಸದರಿ ಆಸಾಮಿಯನ್ನು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈತನು ಮತದಾರರಿಗೆ ಆಮಿಷ ಒಡ್ಡಿ ಹಣದಾಸೆ ತೋರಿ ಮತದಾರರನ್ನು ತಪ್ಪುದಾರಿಗೆ ಎಳೆಯುತ್ತಿರುವುದಾಗಿ ಕಂಡುಬಂದಿರುತ್ತದೆ ಈತನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ,  ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪ್ರದೀಪ್ಕುಮಾರ್ ರವರು ಮಹದೇವಮ್ಮ ಕೋಂ. ಸಂಪತ್ ಎಂಬುವರ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ ಮಹದೇವಮ್ಮ ರವರು ಆರೋಪಿಗಳಾದ ಅರುಣ್ ಕುಮಾರ್  ಮತ್ತು ಶೀನಾ ಹಾಗೂ ಇನ್ನೊಬ್ಬ ವ್ಯಕ್ತಿ ಅವರ ಮನೆಗೆ ಬಂದು 4000-00 ರೂಪಾಯಿ ಹಣವನ್ನು ಕೊಟ್ಟು ತಮಗೆ ಮತ ಚಲಾಯಿಸುವಂತೆ ಕೋರಿದ್ದು ತಾವು ಹಣವನ್ನು ಬೇಡವೆಂದರೂ ಸಹ ತಮ್ಮ ಟಿ.ವಿ. ಗುರುತಿನ ಚಿಹ್ನೆಗೆ ಮತ ಚಲಾಯಿಸುವಂತೆ ಕೋರಿರುತ್ತಾರೆಂದು ಸದರಿ ಮಹದೇವಮ್ಮ ರವರು ನೀಡಿದ ಹೇಳಿಕೆಯನ್ನು ಫಿರ್ಯಾದಿಯವರು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದು ಸ್ಥಳದಲ್ಲೇ 4000-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಮೇಲ್ಕಂಡ ಆರೋಪಿತರುಗಳ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಸತೀಶ, ಕಲ್ಲಹಳ್ಳಿ, ಮಂಡ್ಯ ಸಿಟಿ. 2] ಕೆ.ಬಿ.ಪ್ರಸನ್ನ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರುಗಳು ದಿನಾಂಕ: 06-03-2013 ಮದ್ಯಾಹ್ನ 11-30 ಎ.ಎಂ. ನಲ್ಲಿ ಮನೆ ನಂ. 1332/ಎ ರ ಮುಂದಿನ ರಸ್ತೆಯಲ್ಲಿ, 6ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ಇಲ್ಲಿ ಮನೆಯ ಕಾಂಪೌಂಡ್ನ ಬಳಿ ಹೋಗಿ ಕೈಯಲ್ಲಿದ್ದ ಕವರ್ ಅನ್ನು ಬಿಸಾಡಿದ್ದು ನಮಗೆ ಅನುಮಾನ ಬಂದು ತಕ್ಷಣ ಆ ವ್ಯಕ್ತಿಯನ್ನು ಪೊಲೀಸರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸತೀಶ ಬಿನ್ ಲೇಟ್ ಚಿಕ್ಕಣ್ಣ, ಎಂದು ತಿಳಿಸಿದ್ದು ಆತನು ಎಸೆದ ಕವರ್ ಅನ್ನು ನೋಡಲಾಗಿ ಅದರಲ್ಲಿ ಮತದಾರರ ಪಟ್ಟಿ ಇರುವ ಪುಸ್ತಕವಿದ್ದು ಜೊತೆಗೆ 38,530-00 ರೂ ಹಣವಿರುತ್ತದೆ. ಈ ಬಗ್ಗೆ ಸದರಿ ಆಸಾಮಿಯನ್ನು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈತನು ಮತದಾರರಿಗೆ ಆಮಿಷ ಒಡ್ಡಿ ಹಣದಾಸೆ ತೋರಿ ಮತದಾರರನ್ನು ತಪ್ಪುದಾರಿಗೆ ಎಳೆಯುತ್ತಿರುವುದಾಗಿ ಕಂಡುಬಂದಿರುತ್ತದೆ ಈತನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ, ಕೊಲರ್ಾ ಪಾಟಿ, ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪ್ರದೀಪ್ಕುಮಾರ್ ರವರು ಮಹದೇವಮ್ಮ ಕೋಂ. ಸಂಪತ್ ಎಂಬುವರ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ ಮಹದೇವಮ್ಮ ರವರು ಆರೋಪಿಗಳಾದ ಅರುಣ್ಕುಮಾರ್ ಮತ್ತು ಶೀನಾ ಹಾಗೂ ಇನ್ನೊಬ್ಬ ವ್ಯಕ್ತಿ ಅವರ ಮನೆಗೆ ಬಂದು 4000-00 ರೂಪಾಯಿ ಹಣವನ್ನು ಕೊಟ್ಟು ತಮಗೆ ಮತ ಚಲಾಯಿಸುವಂತೆ ಕೋರಿದ್ದು ತಾವು ಹಣವನ್ನು ಬೇಡವೆಂದರೂ ಸಹ ತಮ್ಮ ಟಿ.ವಿ. ಗುರುತಿನ ಚಿಹ್ನೆಗೆ ಮತ ಚಲಾಯಿಸುವಂತೆ ಕೋರಿರುತ್ತಾರೆಂದು ಸದರಿ ಮಹದೇವಮ್ಮ ರವರು ನೀಡಿದ ಹೇಳಿಕೆಯನ್ನು ಫಿರ್ಯಾದಿಯವರು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದು ಸ್ಥಳದಲ್ಲೇ 4000-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಮೇಲ್ಕಂಡ ಆರೋಪಿತರುಗಳ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಮದ್ದೂರು ಪೊಲೀಸ್ ಠಾಣೆ ಮೊ.ನಂ. 100/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರವೀಣ ಬಿನ್ ವೆಂಕಟೇಶ, 28 ವರ್ಷ, ಒಕ್ಕಲಿಗರು, ವ್ಯವಸಾಯ, ಹಳೇ ಒಕ್ಕಲಿಗರ ಬೀದಿ. ಮದ್ದೂರು ಟೌನ್ ರವರು ರಾತ್ರಿ 09-00 ಗಂಟೆ ಸಮಯದಲ್ಲಿ ವಾರ್ಡ ನಂ-16 ರ ಮೇಗಳ ಬೀದಿಯಲ್ಲಿ ಪುರಸಭಾ  ಚುನಾವಣೆ ಸಂಬಂಧವಾಗಿ ಮತದಾರರಿಗೆ ಹಣವನ್ನು ಹಂಚುತ್ತಿದ್ದುದ್ದರ ಮೇರೆಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


6. ಮದ್ದೂರು ಪೊಲೀಸ್ ಠಾಣೆ ಮೊ.ನಂ. 101/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಜಯಶಂಕರ್ ಕೇಬಲ್ ಆಪರೇಟರ್, ಮೇಗಳ ಬೀದಿ ರವರು ರಾತ್ರಿ 09-45 ಗಂಟೆ ಸಮಯದಲ್ಲಿ ವಿವೇಕಾನಂದನಗರ, 1ನೇ ಕ್ರಾಸ್ ನಲ್ಲಿ,  ಪುರಸಭಾ ಚುನಾವಣೆ ಸಂಬಂಧವಾಗಿ ಮತದಾರರಿಗೆ ಹಣವನ್ನು ಹಂಚುತ್ತಿದ್ದುದರ ಮೇರೆಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


7. ಮದ್ದೂರು ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮಹದೇವು  ಕೂಲಿ ಕೆಲಸ, ಬೆಸ್ತರ ಬೀದಿ, 3ನೇ ಕ್ರಾಸ್, ಮದ್ದೂರು ಟೌನ್ ರವರು ರಾತ್ರಿ 10-30 ಗಂಟೆ ಸಮಯದಲ್ಲಿ ವಾರ್ಡ ನಂ-7 ರಲ್ಲಿ ಪಕ್ಷೇತರ ಅಭ್ಯರ್ಥಿ ಶೇಖರ್ ರವರಿಗೆ ಪುರಸಭಾ ಚುನಾವಣೆ ಸಂಬಂಧವಾಗಿ ಮತ ನೀಡುವ ಸಲುವಾಗಿ ಹಣ ಪಡೆದಿರುವ ಬಗ್ಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


8. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 171[ಇ]-188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಿವುಕುಮಾರ್ ಅಡ್ಡೆನಿಂಗಯ್ಯನಕೇರಿ, ಗಂಗಾಬೀದಿ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 06-03-2013 ರಂದು ರಾತ್ರಿ 11-15 ಗಂಟೆ ಸಮಯದಲ್ಲಿ ಮಳವಳ್ಳಿ ಪುರ ಚುನಾವಣೆ ಸಂಬಂಧವಾಗಿ ಮೋಬೈಲ್ ನಂ 07 ರಲ್ಲಿ ಪಿರ್ಯಾದಿಯವರು ಗಸ್ತಿನಲ್ಲಿದ್ದಾಗ ಅರೋಪಿಯು 22 ನೇ ವಾರ್ಡನಲ್ಲಿ ಜೆ.ಡಿ.ಎಸ್.ಪಕ್ಷದಿಂದ ಸ್ವಧರ್ಿಸಿರುವ ದೊಡ್ಡಯ್ಯರವರ ಪರವಾಗಿ ಓಟು ಹಾಕುವಂತೆ ಚುನಾವಣೆ ಚೀಟಿಗಳು ಹಾಗೂ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಹಂಚಿಕೆ ಮಾಡುತ್ತಿದ್ದವನ್ನು ಹಿಡಿದು ವಿಚಾರ ಮಾಡಲಾಗಿ ಆತನ ಕೈಯಲ್ಲಿ 2900-00 ರೂ ನಗದು ಹಣ ಇರುತ್ತೆ, ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.  


9. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 171[ಇ]-188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಪಿ.ರವಿ. ಎ.ಎಸ್.ಐ. ಬೆಳಕವಾಡಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 06-03-2013 ರಂದು ಈ ಕೇಸಿನ ಪಿರ್ಯಾದಿಯವರು ಚುನಾವಣೆಯ ಸಂಬಂದ ಮೊಬೈಲ್ನಲ್ಲಿ ಪಿರ್ಯಾದಿಯವರು ಸಿಬ್ಬಂದಿಯವರೊಡನೆ ಗಸ್ತಿನಲ್ಲಿದ್ದು, ವಾರ್ಡ್  ನಂ. 8 ರಲ್ಲಿ ಜೆಡಿಎಸ್ ಅಭ್ಯರ್ಥಿಯ ಪರ ಮತಯಾಚಿಸಿ ಓಟು ಹಾಕುವಂತೆ ಚುನಾವಣೆ ಚೀಟಿಗಳು ಹಾಗೂ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಹಂಚಿಕೆ ಮಾಡುತ್ತಿದ್ದವನ್ನು ಹಿಡಿದು ವಿಚಾರ ಮಾಡಲಾಗಿ ಆತನ ಕೈಯಲ್ಲಿ 800-00 ರೂ ನಗದು ಹಣ ಇರುತ್ತೆ, ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.  

DAILY CRIME REPORT DATED : 05-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-03-2013 ರಂದು ಒಟ್ಟು 48 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  21 ಅಬಕಾರಿ ಕಾಯಿದೆ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  15, 110(ಇ)(ಜಿ) ಸಿ.ಆರ್.ಪಿ.ಸಿ. ಪ್ರಕರಣಗಳು (ಮುಂಜಾಗ್ರತಾ ಕ್ರಮ),  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 
 
ಕಳ್ಳತನ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 457-380 ಐ.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಚಿಕ್ಕಮರಿಯ ಬಿನ್. ಚಿಕ್ಕೇಗೌಡ, ಹೆಡ್ ಮಾಸ್ಟರ್,  ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ದಬ್ಬಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಕೊಠಡಿಯ ಬೀಗ ಮುರಿದು ಒಳಗೆ ನುಗ್ಗಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಕ್ಷರ ದಾಸೋಹಕ್ಕಾಗಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಅನ್ನು ಯಾರೋ  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಬಕಾರಿ ಕಾಯಿದೆ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 110/13 ಕಲಂ. 32.34 ಕೆ.ಇ. ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ,  ಪಿ.ಎಸ್.ಐ. ಶ್ರೀರಂಗಪಟ್ಟಣ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸ್ವಾಮಿಗೌಡ ಬಿನ್. ಸಣ್ಣೇಗೌಡ,  ಬಲ್ಲೇನಹಳ್ಳಿ ಗ್ರಾಮ ರವರು ಸುಮಾರು 1870.00 ರೂ.   ಬೆಲೆಯ ಮದ್ಯದ ಬಾಟಲ್ ಗಳನ್ನು   ಒಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ   ತುಂಬಿಕೊಂಡು   ಹೋಗುತ್ತಿದ್ದು   ವಿಚಾರ ಮಾಡಲಾಗಿ ಯಾವುದೇ  ಪರವಾನಗಿ  ಲೈಸನ್ಸ್ ಇಲ್ಲಾ  ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 32.34 ಕೆ.ಇ. ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸುರೇಶ್ ಬಿನ್. ರಾಜಣ್ಣ  ಕೆ ಶೆಟ್ಟಹಳ್ಳಿ ಗ್ರಾಮ ರವರು ಸುಮಾರು 1294.00 ರೂ ಬೆಲೆಯ ಮದ್ಯದ ಬಾಟಲ್ ಗಳನ್ನು ಒಂದು ರಟ್ಟಿನ ಬಾರ್ಕ್ಸ್ಕ ನಲ್ಲಿ   ತುಂಬಿಕೊಂಡು ಹೋಗುತ್ತಿದ್ದು ವಿಚಾರ ಮಾಡಲಾಗಿ ಯಾವುದೇ  ಪರವಾನಗಿ ಲೈಸೆನ್ಸ್ ಇಲ್ಲಾ ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 32.34 ಕೆ.ಇ. ಕಾಯ್ದೆ.

 ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿಎಸ್ ಐ  ಶ್ರೀರಂಗಪಟ್ಟಣ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಕಿರಣ್ ಕುಮಾರ್ ಬಿನ್. ಲೇ| ಕೃಷ್ಣಪ್ಪ ಬಿ. ಆರ್. ಕೊಪ್ಪಲು ಗ್ರಾಮ ರವರು ಸುಮಾರು 2492.00 ರೂ.  ಬೆಲೆಯ ಮದ್ಯದ ಬಾಟಲ್ ಗಳನ್ನು  ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದು ವಿಚಾರ ಮಾಡಲಾಗಿ ಯಾವುದೇ ಪರವಾನಗಿ ಲೈಸನ್ಸ್ ಇಲ್ಲಾ ಎಂದು ತಿಳಿಸಿದ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


4. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 32, 34 ಕೆ.ಇ. ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಗಂಗಾಧರ್.ಎಸ್.ಟಿ., ಪಿಎಸ್ಐ, ಬಿಂಡಿಗನವಿಲೆ ಪೊಲೀಸ್ ಠಾಣೆ, ನಾಗಮಂಗಲ ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಹೆಚ್.ಜಿ.ನಟೇಶ ಬಿನ್. ಗೌಡೇಗೌಡ, 38 ವರ್ಷ, ಶಾಮಿಯಾನ ಅಂಗಡಿ ವ್ಯಾಪಾರ ರವರು ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಅಂಗಡಿಯ ಮೂಲೆಯಲ್ಲಿದ್ದ ಒಂದು ರಟ್ಟಿನ ಬಾಕ್ಸ್ನಲ್ಲಿ 180 ಎಂ.ಎಲ್.  ರಾಜಾ ವಿಸ್ಕಿ ಎಂಬ ಮದ್ಯದ 44 ಬಾಟೆಲ್ ಗಳು  ದೊರೆತಿರುತ್ತವೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 


5. ಹಲಗೂರು ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 32, 34 ಕೆ.ಇ. ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಸ್. ಗಂಗಾಧರ್, ಪಿ.ಎಸ್.ಐ. ಹಲಗೂರು ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪುಟ್ಟ ಬಿನ್ ಲೇಟ್ ಮುದ್ದೇರೆಗೌಡ, 60 ವರ್ಷ,  ಗೊಲ್ಲರಹಳ್ಳಿ ಗ್ರಾಮ ರವರು ಅಂಗಡಿಯಲ್ಲಿ ಮದ್ಯದ ಪೌಚ್ ಗಳನ್ನು  ಇಟ್ಟುಕೊಂಡು ಅಕ್ರಮವಾಗಿ ಮಧ್ಯ ಮಾರಾಟ ಮಾಡುತಿದ್ದುದು ತಿಳಿದುಬಂದಿತು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. 


6. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 15[ಪಿ] ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಠಾಣೆರವರು ನೀಡಿದ ದೂರು ಏನೆಂದರೆ ಆರೋಪಿ ಶಂಕರ್. ಬಿನ್. ಲೇಟ್. ಹೊನ್ನೇಗೌಡ, 50ವರ್ಷ, ವಕ್ಕಲಿಗರು, ಇವರು ಒಂದು ಪ್ಲಾಸ್ಟಿಕ್ ಕವರ್ನಲ್ಲಿ 180 ಎಂಎಲ್.  12 ರಾಜ ವಿಸ್ಕಿ ಬಾಟೆಲ್ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದವನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


7. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 110 (ಇ) & (ಜಿ) ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಎ.ಕೆ. ರಾಜೇಶ್. ಪಿ.ಐ ಮಳವಳ್ಳಿ ಪುರ ಪೊಲೀಸ್ ಠಾಣೆ ರವರ ಪಿರ್ಯಾದಿ ವಿವರವೇನೆಂದರೆ ಆರೋಪಿ ಸುಬ್ರಮಣಿ @ ಗುಂಡ ಬಿನ್. ನರಸಿಂಹಯ್ಯ, ಸಿದ್ದಾರ್ಥನಗರ, ಮಳವಳ್ಳಿ ಟೌನ್ ರವರು ಪುರಸಭೆ ಚುನಾವಣೆಗೆ ತೊಂದರೆ ಉಂಟು ಮಾಡುವ ಸಾದ್ಯತೆ ಇರುತ್ತೆಂದು ಬಾತ್ಮೀದಾರರಿಂದ ತಿಳಿದು ಬಂದ ಮೇರೆಗೆ, ಸರ್ಕಾರದ  ಪರವಾಗಿ ಸ್ವಯಂ ದೂರಿನ ಮೇರೆಗೆ ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿರುತ್ತದೆ.


8. ಮದ್ದೂರು ಪೊಲೀಸ್ ಠಾಣೆ ಮೊ.ನಂ. 95/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಪರಶಿವ ಬಿನ್. ಬೆಟ್ಟದಯ್ಯ, 28ವರ್ಷ, ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


9. ಮದ್ದೂರು ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್ ಲೇಟ್. ಕೆಂಪಣ್ಣ 60ವರ್ಷ ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


10. ಮದ್ದೂರು ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್ ಲೇಟ್. ಕೆಂಪಣ್ಣ 60ವರ್ಷ ಲಿಂಗಾಯಿತರು ಇವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


11. ಮದ್ದೂರು ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್. ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಸುರೇಶ ಬಿನ್ ಲೇಟ್.ಶೀನಪ್ಪ, 40ವರ್ಷ, ವಕ್ಕಲಿಗರು, ಪೆಟ್ಟಿ ಅಂಗಡಿ ವ್ಯಾಪಾರ, ಕಬ್ಬಾರೆ ಗ್ರಾಮ, ಮದ್ದೂರು ರವರು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ. ಆರೋಪಿಯು ಓಡಿ ಹೋಗಿರುವುದಾಗಿ ದೂರು ದಾಖಲಿಸಿಕೊಳ್ಳಲಾಗಿದೆ. 


12.ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸಿದ್ದರಾಜು ಬಿನ್. ಲೇಟ್ ಮರಿಯಪ್ಪ, ದೇಶಹಳ್ಳಿ ಗ್ರಾಮ, ಮದ್ದೂರು ತಾ. ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


13. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಬಿಳಿಯಪ್ಪ ಬಿನ್. ವೆಂಕಟೇಗೌಡ, ಈರೇಗೌಡನದೊಡ್ಡಿ ಗ್ರಾಮ, ಮದ್ದೂರು ತಾ. ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


14. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 34 ಅಬಕಾರಿ ಕಾಯ್ದೆ.

ದಿನಾಂಕ: 05-03-2013 ರಂದು ಪಿರ್ಯಾದಿ ಸಿ.ಎಂ. ತಿಮ್ಮಶೆಟ್ಟಿ, ಪಿ.ಎಸ್.ಐ, ಬೆಸಗರಹಳ್ಳಿ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ಸಣ್ಣೇಗೌಡ, ಆನೆದೊಡ್ಡಿ  ಗ್ರಾಮ ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವರ್ತಮಾನದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


15. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 15[ಎ] 32(3) ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಆನಂದೇಗೌಡ, ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಯೋಗೇಶ ಬಿನ್ ಶಿವಲಿಂಗಯ್ಯ,  32 ವರ್ಷ, ವಕ್ಕಲಿಗರು ಇವರು ತಮ್ಮ ಅಂಗಡಿಯಲ್ಲಿ ಬೊಂಡಾ ಭಜ್ಜಿ ಮತ್ತು ಹಾಮ್ಲೇಟ್ ಗಳನ್ನು  ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ, ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


16. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 15[ಎ] 32(3) ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸಿದ್ದೇಗೌಡ ಬಿನ್ ಮಲ್ಲೇಗೌಡ, 32ವರ್ಷ, ಒಕ್ಕಲಿಗರು ಇವರು ತಮ್ಮ ಅಂಗಡಿಯಲ್ಲಿ ಬೊಂಡಾ ಭಜ್ಜಿ ಮತ್ತು ಹಾಮ್ಲೇಟ್ ಗಳನ್ನು  ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ, ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ 
 

17. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 15[ಎ] 32(3) ಕೆ.ಇ.ಆಕ್ಟ್.

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವಿ. ರವಿ   ಬಿನ್. ವೀರಭದ್ರಯ್ಯ, 24ವರ್ಷ ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


18. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 15(ಎ) 32 ಕ್ಲಾಸ್ (3)  ಕೆ.ಇ. ಆಕ್ಟ್.

       ದಿನಾಂಕ: 05-03-2013 ರಂದು ಪಿರ್ಯಾದಿ ಡಾ. ಶೋಭಾರಾಣಿ ಡಿ.ವೈ.ಎಸ್.ಪಿ. ಮಂಡ್ಯ ಉಪ ವಿಭಾಗ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅರವಿಂದ ಕುಮಾರ್ ಬಿನ್. ಲೇಟ್. ನರಸಯ್ಯ, 35 ವರ್ಷ, ಒಕ್ಕಲಿಗರು ಇವರು ಲಾವಣ್ಯ ರೆಸ್ಟೊರೆಂಟ್ ನ, ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದ  ವ್ಯಕ್ತಿಯನ್ನು  ಮತ್ತು  ಮಾಲಿಗಳನ್ನು  ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ. 


19. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 32-34, ಕೆ. ಇ. ಕಾಯಿದೆ. 

ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸೋಮ ಬಿನ್ ಬೋರೇಗೌಡ, ಯರಗನಹಳ್ಳಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


20. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 32-34, ಕೆ. ಇ. ಕಾಯಿದೆ. 

ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ದೂರಿನ ಸಾರಾಖಶವೇನೆಂದರೆ ಆರೋಪಿ ಕೆಂಚೇಗೌಡ ಬಿನ್ ಕೆಂಚೇಗೌಡ, ಮಾರದೇವನಹಳ್ಳಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


21. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 32-34, ಕೆ. ಇ. ಕಾಯಿದೆ. 

ದಿನಾಂಕ: 05-03-2013 ರಂದು ಪಿರ್ಯಾದಿ ಜಿ.ಜಿ. ಯಶವಂತ್ಕುಮಾರ್, ಪಿ.ಎಸ್.ಐ. ಕೆಸ್ತೂರು ಪೊಲೀಸ್ ಠಾಣೆ ರವರು ದೂರಿನ ಸಾರಾಖಶವೇನೆಂದರೆ ಆರೋಪಿ ಜಯರಾಮು ಬಿನ್ರಾಚೇಗೌಡ, ಹೊಟ್ಟೆಗೌಡನದೊಡ್ಡಿ ಗ್ರಾಮ ರವರು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮಾದಕ ಪಾನೀಯವನ್ನು ಮಾರಾಟ ಮಾಡಲು ಶೇಖರಿಸಿ ಮಾರಾಟ ಮಾಡುತ್ತಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಯು.ಡಿ.ಆರ್. ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಶಿವಮ್ಮ ಕೋಂ. ರೇವಣ್ಣ, ಬಿ.ಎಂ.ಶ್ರೀ ನಗರ, ಮೈಸೂರು ರವರು ನೀಡಿದ ದೂರಿನ ವಿವರವೇನೆಂದರೆ ಮನು ಬಿನ್. ರೇವಣ್ಣ, 24 ವರ್ಷ,     ಲಿಂಗಾಯಿತರು ಇವರು ನಾನು ಮಾತ್ರೆ ನುಂಗಿ ಸಾಯುತ್ತೇನೆ ಎಂದು ಹೆದರಿಸಿದಾಗ, ಮಂಜುಳ ನನ್ನ ಗಂಡನನ್ನು ಬಿಟ್ಟು ಬರುವುದಿಲ್ಲ ಎಂದಾಗ ಮನು ಮಧ್ಯಾಹ್ನ 01-30 ಗಂಟೆಯಲ್ಲಿ ಯಾವುದೋ ಮಾತ್ರೆಯನ್ನು ನುಂಗಿದ್ದು ಮನುವನ್ನು ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಆಸ್ಪತ್ರೆಗ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ 04-03-2013 ರಂದು ರಾತ್ರಿ 09-30 ಗಂಟೆಗೆ ಮೃತಪಟ್ಟಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


110(ಇ)(ಜಿ) ಸಿಆರ್.ಪಿ.ಸಿ. ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ, ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅಂದಾನಯ್ಯ ಬಿನ್. ಲೇ| ಅಂದಾನಯ್ಯ, ನಗುವನಹಳ್ಳಿ ಕಾಲೋನಿ ರವರು ಚುನಾವಣೆ  ಸಂಧರ್ಭದಲ್ಲಿ  ಗುಂಪು ಕಟ್ಟಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುವಂತೆ ವರ್ತಿಸುವ    ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿರುವುದರಿಂದ ಹಾಗೂ ಸಾರ್ವಜನಿಕರಲ್ಲಿ ಚುನಾವಣೆ ಸಮಯದಲ್ಲಿ ಭಯದ ವಾತಾವರಣ ಉಂಟು ಮಾಡುವ ಸಂಭವ ಇರುವುದಾಗಿ ಬಂದ ಮಾಹಿತಿ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 114/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿಎಸ್ ಐ  ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಯವರು  ಚುನಾವಣೆ ಸಂಧರ್ಭದಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗುವಂತೆ ವರ್ತಿಸುವ ಸಾದ್ಯತೆಗಳು ಇರುವುದಾಗಿ ತಿಳಿದು ಬಂದಿರುವುದರಿಂದ ಹಾಗೂ ಸಾರ್ವಜನಿಕರಲ್ಲಿ ಚುನಾವಣೆ ಸಮಯದಲ್ಲಿ ಭಯದ ವಾತಾವರಣ ಉಂಟುಮಾಡುವ ಸಂಭವ ಇರುವುದಾಗಿ ಬಂದ ಮಾಹಿತಿ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


3. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಗಿರೀಶ, ಸಿಪಿಸಿ, 791 ಟೌನ್ ಠಾಣೆ, ಕೆ.ಆರ್. ಪೇಟೆ ರವರು ನೀಡಿದ ದೂರು ಏನೆಂದರೆ ಆರೋಪಿ ರೌಡಿ ಆಸಾಮಿ ನಾಗರಾಜು ಬಿನ್. ಸಿಂಗ್ರಪ್ಪ, 40 ವರ್ಷ, ನಾಯಕ ಜನಾಂಗ, ಮೀನಿನ ವ್ಯಾಪಾರ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.


4. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಜವರೇಗೌಡ, ಎಂ.ಎಸ್. ಹೆಚ್.ಸಿ.-110. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ರೌಡಿ ಆಸಾಮಿ ಸಯ್ಯದ್ ಬಿನ್. ಸಯ್ಯದ್ ಖಲೀಲ್, 32 ವರ್ಷ, ಮುಸ್ಲಿಂ ಜನಾಂಗ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.


5. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. 110(ಇ)(ಜಿ) ಸಿಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಶಿವಣ್ಣ, ಹೆಚ್.ಸಿ.-326. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ರೌಡಿ ಆಸಾಮಿ ವಿಶ್ವನಾಥ ಬಿನ್. ಲೇ|| ಕಾಳಯ್ಯ, 32 ವರ್ಷ, ಪರಿಶಿಷ್ಟ ಜಾತಿ ರವರನ್ನು ಶಾಂತಿ ಮತ್ತು ಸುವ್ಯವಸ್ಧೆಯನ್ನು ಕಾಪಾಡುವ ಸಲುವಾಗಿ ಮೇಲ್ಕಂಡ ಕಲಂ. ರೀತ್ಯ ಮುಂಜಾಗ್ರತಾ ಕ್ರಮವಾಗಿ ಆಸಾಮಿಯ ವಿರುದ್ದ ಕೇಸು ದಾಖಲಿಸಿರುತ್ತೆ.


6. ಅರಕೆರೆ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಲಿಂಗರಾಜು ಬಿನ್. ಲೇ. ಮರಿಯಯ್ಯ, 62 ವರ್ಷ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


7. ಅರಕೆರೆ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸ್ವಾಮಿ ಬಿನ್. ಮಾದಯ್ಯ, 44 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


8. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 32/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಬಿ.ವಿ ಸ್ವಾಮಿ @  ಕುಪ್ಪಸ್ವಾಮಿ, 45 ವರ್ಷ, ವಕ್ಕಲಿಗರು, ವ್ಯವಸಾಯ, ಬೆಳಗೊಳ ಗ್ರಾಮ ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


9. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 33/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ದೀಪು ಬಿನ್ ರಾಜಣ್ಣ, 30 ವರ್ಷ, ವಕ್ಕಲಿಗರು, ಹುಲಿಕೆರೆ ಗ್ರಾಮ. ಶ್ರೀರಂಗಪಟ್ಟಣ ತಾ. ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


10. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 34/13 ಕಲಂ.110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ಪಿ.ಎಂ ಹರೀಶ್ ಕುಮಾರ್ ಪಿ.ಎಸ್.ಐ. ಕೆ.ಆರ್.ಸಾಗರ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ನಾಗರಾಜು ಬಿನ್ ಹಿರಿಗೇಗೌಡ, 39 ವರ್ಷ, ವಕ್ಕಲಿಗರು, ಹುಲಿಕೆರೆ ಗ್ರಾಮ. ಶ್ರೀರಂಗಪಟ್ಟಣ ತಾ. ರವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


11. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 31/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

      ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀನಿವಾಸ ಬಿನ್ ಅಂಜನಪ್ಪ 52 ವರ್ಷ,ಉಪ್ಪಾರ ಜನಾಂಗ, ಉಪ್ಪ್ಪಾರಹಳ್ಳಿ, ಕಸಬಾ ಹೋ, ನಾಗಮಂಗಲ ತಾ|| ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ.


12. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 32/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

       ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಅಭಿ @ ಅಭಿಷೇಕ್ @ ಸಿಳ್ಳೆ ಬಿನ್ ಶಿವಣ್ಣ,  21 ವರ್ಷ, ಟಿ.ಬಿ ಬಡವಾಣೆ, ಕಸಬಾ ಹೋ, ನಾಗಮಂಗಲ ಟೌನ್, ನಾಗಮಂಗಲ ತಾ. ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ.


13. ನಾಗಮಂಗಲ ಪಟ್ಟಣ ಠಾಣೆ ಮೊ.ನಂ. 33/13 ಕಲಂ. 110(ಇ)(ಜಿ) ಸಿ.ಆರ್.ಪಿ.ಸಿ. 

ದಿನಾಂಕ: 05-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಸಂತೋಷ @ ಮುಳಕಟ್ಟೆ  ಸಂತು ಬಿನ್ ರುದ್ರೇಶ್  ಮುಳಕಟ್ಟೆ ಗ್ರಾಮ ಕಸಬಾ ಹೋ ನಾಗಮಂಗಲ ಟೌನ್ ಮತ್ತು ತಾಲ್ಲೂಕು ರವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಬರಮಾಡಿಕೊಂಡು ಅವರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ  ಕಲಂ.116 ಸಿ.ಆರ್.ಪಿ.ಸಿ ರೀತ್ಯಾ 500000-00 ರೂನ ಹೆಚ್ಚಿನ ಮೊತ್ತದ ಮುಚ್ಚಳಿಕೆಯ ಬಾಂಡನ್ನು ಬರೆಸಿಕೊಳ್ಳುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿರುತ್ತೆ. 


14. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 87/13 ಕಲಂ. 110 (ಇ)&(ಜಿ) ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಕೆ.ಎಂ. ಮಂಜು, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅಶೋಕ @ ಗ್ರಿಪ್ ಬಿನ್. ಈರೇಗೌಡ, 30 ವರ್ಷ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಕಾನೂನು ಮತ್ತು ಸುವ್ಯ್ಯವಸೆಯ್ಥನ್ನು ಹದಗೆಡಸಿ, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗು ಪ್ರಾಣಹಾನಿ ಉಂಟುಮಾಡುವ ಸಾದ್ಯತೆಗಳು ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 


15. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 110 (ಇ)&(ಜಿ) ಸಿ.ಆರ್.ಪಿ.ಸಿ.

ದಿನಾಂಕ: 05-03-2013 ರಂದು ಪಿರ್ಯಾದಿ ಕೆ.ಎಂ. ಮಂಜು, ಪಿಎಸ್ಐ, ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಚಂದ್ರಶೇಖರ @ ಚಂದ್ರ @ ಕೋತಿಚಂದ್ರ ಬಿನ್. ಸ್ವಾಮೀಗೌಡ,  29 ವರ್ಷ ರವರು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಕಾನೂನು ಮತ್ತು ಸುವ್ಯ್ಯವಸ್ಥೆಯನ್ನು ಹದಗೆಡಸಿ, ಸಾರ್ವಜನಿಕರ  ಆಸ್ತಿ ಪಾಸ್ತಿ ಹಾಗು ಪ್ರಾಣ ಹಾನಿ ಉಂಟುಮಾಡುವ ಸಾದ್ಯತೆಗಳು  ಕಂಡು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

     ದಿನಾಂಕ: 05-03-2013 ರಂದು ಪಿರ್ಯಾದಿ ಸವಿತ ಕೋಂ. ಲೇ. ಕೆ. ದೇವರಾಜು, 38 ವರ್ಷ, ಒಕ್ಕಲಿಗರು, ಅರಕೆರೆ ಟೌನ್ ರವರ ಪಿರ್ಯಾದಿನ ಸಾರಾಂಶವೇನೆಂದರೆ .ಡಿ ಪುನೀತ್ ಕುಮಾರ್ 21 ವರ್ಷ ಎಂಬುವವರು ಕೆಲಸದ ನಿಮಿತ್ತ ಯಾವುದೋ ಊರಿಗೆ ಹೋಗಿಬರುತ್ತೇನೆಂದು ಹೇಳಿ ಹೋದವನು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.