Moving text

Mandya District Police

DAILY CRIME REPORT DATED : 16-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 16-06-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು,  6 ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣ,   2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಮಾಹಿತಿ ನೀಡದ ಹಾಗು ಸಾಕ್ಷಿಗಳ ನಾಶದ ಪ್ರಕರಣ,  1 ಕಳ್ಳತನ ಪ್ರಕರಣ,  1 ಕೊಲೆ ಪ್ರಕರಣ,  1 ಅಕ್ರಮ ಗಣಿಗಾರಿಕೆ/ಕಳವು/ಕರ್ನಾಟಕ ಭೂಕಂದಾಯ ಅಧಿನಿಯಮ ಪ್ರಕರಣ,  1 ಕಳವು ಪ್ರಕರಣ,  1 ಅಪಹರಣ/ರಾಬರಿ ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್ ಪ್ರಕರಣಗಳು ವರದಿಯಾಗಿರುತ್ತವೆ. 

   
ಯು.ಡಿ.ಆರ್. ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಯು.ಡಿ.ಅರ್. ನಂ.03/13 ಕಲಂ. 174ಕ್ಲಾಸ್ [3]ಸಿ.ಅರ್.ಪಿ.ಸಿ.

ದಿನಾಂಕ: 16-06-2013 ರಂದು ಪಿರ್ಯಾದಿ ವೀಣಾಯಾನೆ ಸುಮಿತ್ರ ಕೋಂ. ರವಿಕುಮಾರ್ ಚಂದ್ರವರ್ಕರ್, ದಾಂಡೇಲಿ, ಉತ್ತರಕನ್ನಡ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ರವಿಕುಮಾರ್ ಚಂದ್ರವರ್ಕರ್ ಬಿನ್ ಲೇಟ್. ಕೃಷ್ಣಬಾಬು ಚಂದ್ರವರ್ಕರ್, 35 ವರ್ಷ, ಈದ್ಗಾಮೊಹಲ್ಲಾ, ಮಳವಳ್ಳಿ ರವರು ದಿನಾಂಕ: 14-06-2013 ರಂದು ರಾತ್ರಿ 08-30 ಗಂಟೆಯಲ್ಲಿ ಮಳವಳ್ಳಿ ಟೌನ್, ಈದ್ಗಾ ಮೊಹಲ್ಲಾದಲ್ಲಿರುವ ಮನೆಯಲ್ಲಿ ಮೃತರಾಗಿರುತ್ತಾರೆ ತನ್ನ ಗಂಡನ ಸಾವಿನ ಬಗ್ಗೆ ಸಂಶಯ ಇದೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ:16-06-2013 ರಂದು ಪಿರ್ಯಾದಿ ಬಿ.ನಾಗೇಂದ್ರ ಬಿನ್. ಬಸವೇಗೌಡ, 28 ವರ್ಷ, ಕೋಡಿಪುರ ಮಳವಳ್ಲಿ ತಾ||, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಣ್ಣ ಶಿವಮಾದೇಗೌಡ ಕೆ.ಬಿ. ಬಿನ್. ಬಸವೇಗೌಡ, 35 ವರ್ಷ, ಕೋಡಿಪುರ ಗ್ರಾಮ, ಮಳವಳ್ಳಿತಾ||, ಮಂಡ್ಯ ಜಿಲ್ಲೆ ರವರು ದಿನಾಂಕಃ 08-06-23013ರಂದು ಬೆಳಗ್ಗೆ 07-00 ಗಂಟೆಯಲ್ಲಿ ಕೋಡಿಪುರ ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಅವರ ಅಣ್ಣನಾದ ಎಂಬುವವರು  ದಿನಾಂಕ 08-06-2013 ರಂದು ಬೆಳಿಗ್ಗೆ 07-00 ಗಂಟೆಯಲ್ಲಿ ವಿಷ ಸೇವಿಸಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೇ ನೆನ್ನೆ ದಿವಸ ದಿನಾಂಕ: 15-6-2013ರಂದು  ಸಂಜೆ 05-00ಗಂಟೆಯಲ್ಲಿ ಮೃತ ಹೊಂದಿರುತ್ತಾರೆ ಹಾಗೂ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 129/13 ಕಲಂ. ಕೆ.ಎಂ.ಎಂ.ಸಿ.ಆರ್ 1994 ನಿಯಮ  3-42-44, ಎಂ.ಎಂ.ಆರ್.ಡಿ-1957 ನಿಯಮ 4(1ಎ)-21 (1 ರಿಂದ 5) ಕೂಡ 379 ಐ.ಪಿ.ಸಿ.

       ದಿನಾಂಕ: 16-06-2013 ರಂದು ಪಿರ್ಯಾದಿ ಬಿ.ಆರ್.ವೆಂಕಟರಂಗಯ್ಯ, ರಾಜಸ್ವ ನಿರೀಕ್ಷಕರು, ಹೊನಕೆರೆ ಹೋಬಳಿ, ನಾಗಮಂಗಲ ತಾಲ್ಲೂಕ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1.ನರಸಿಂಹರಾಜು, ಕೆ.ಎ 02/ಎಬಿ 4325ರ ಲಾರಿ ಚಾಲಕ, 2.ಲೋಕೇಶ, ಕೆ.ಎ 02/ಎಬಿ 8081ರ ಲಾರಿ ಚಾಲಕ, 3.ನಾಗರಾಜು, ಕೆ.ಎ 02/ಎಡಿ 546ರ ಲಾರಿ ಚಾಲಕ, 4.ಕುಮಾರ, ಕೆ.ಎ 02/ಎಸಿ 1889ರ ಲಾರಿ ಚಾಲಕ, 5.ಮಹೇಶ, ಕೆ.ಎ 19/ಸಿ 3255ರ ಲಾರಿ ಚಾಲಕ, 6.ಸತೀಶ, ಕೆ.ಎ 19/ಸಿ 510ರ ಲಾರಿ ಚಾಲಕ ರವರುಗಳು ದಿನಾಂಕ: 16-06-2013 ರಂದು ಪಿರ್ಯಾದಿಯವರು ಅಕ್ರಮ ಮರಳು ಸಾಗಾಣಿಕೆಯ ತಪಾಸಣೆಯ ಬಗ್ಗೆ ಬೋಗಾದಿ ಸಂತೆಬೋರೆಯಲ್ಲಿ ತಪಾಸಣೆ ಮಾಡುತ್ತಿದ್ದಾಗ ಆರು ಲಾರಿಗಳ ಚಾಲಕರು ಆರು ಲಾರಿಗಳಲ್ಲಿ ಅಕ್ರಮವಾಗಿ ಕದ್ದು ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತೆ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 3. 42. 44. ಕೆ.ಎಂ.ಎಂ.ಸಿ.ಆರ್. 1994 ಹಾಗು 4. (1ಎ) 21(1-5) ಎಂ.ಎಂ.ಆರ್.ಡಿ. 1957 ಕಾಯಿದೆ ಕೂಡ 379 ಐ.ಪಿ.ಸಿ.  

    ದಿನಾಂಕ:16-06-2013 ರಂದು ಪಿರ್ಯಾದಿ ಹೆಚ್.ಆರ್. ಮಲ್ಲಿಕಾಜರ್ುನಸ್ವಾಮಿ, ರಾಜಸ್ವನಿರೀಕ್ಷಕರು, ಕಸಬಾ  ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ      ದಿನಾಂಕ: 15/16-06-2013 ರಂದು ಬೆಳಗಿನ ಜಾವ ಆರೋಪಿಗಳಾದ 1) ಕೆ.ಎಲ್. 55-5159, ಜವರ ಬಿನ್. ಹೊನ್ನೇಗೌಡ, 2) ಕೆ.ಎ.04-ಬಿ-386, ಲಾರಿಯ ಚಾಲಕ, 3)ಕೆ.ಎ01.ಎ.ಬಿ. 9019. ವೆಂಕಟೇಶ್ ಬಿನ್. ರಾಮಣ್ಣ  4)ಕೆಎ.-02-ಎ.ಎ.506 ಲಾರಿಯ ಚಾಲಕ ಇವರುಗಳು ತಮ್ಮ ಲಾರಿಗಳಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಮರಳು ಸಾಗಿಸುತ್ತಿದ್ದರಿಂದ ಅವರ ವಿರುದ್ದ ದೂರು ದಾಖಲಿಸಿದೆ. 


3. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 135/13 ಕಲಂ. 188, 379, 353 ಐ.ಪಿ.ಸಿ.

      ದಿನಾಂಕ: 16-06-2013 ರಂದು ಪಿರ್ಯಾದಿ ಎಂ. ಜ್ಞಾನಪ್ರಕಾಶ್, ಪ್ರಭಾರ ಗ್ರಾಮಲೆಕ್ಕಿಗರು, ನವಿಲೆ ವೃತ್ತ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆ.ಎ.-41-3989, ರ ಲಾರಿಯ ಚಾಲಕ ದಿನಾಂಕ: 15-06-2013 ರಾತ್ರಿ 10-00 ಗಂಟೆಯಲ್ಲಿ ಶಿಂಷಾ ನದಿಯ ಪಾತ್ರದಲ್ಲಿ ಪಿರ್ಯಾದಿಯವರು  ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೇಲ್ಕಂಡ ಲಾರಿ ಚಾಲಕನು ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಸದರಿ ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳನ್ನು ಕದ್ದು ಸಾಗಿಸುತ್ತಿದ್ದು ಕೇಳಲು ಹೋದ ಪಿರ್ಯಾದಿಯವರು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 136/13 ಕಲಂ. 188, 379, 353 ಐ.ಪಿ.ಸಿ.

      ದಿನಾಂಕ: 16-06-2013 ರಂದು ಪಿರ್ಯಾದಿ ಎಂ. ಜ್ಞಾನಪ್ರಕಾಶ್, ಪ್ರಭಾರ ಗ್ರಾಮಲೆಕ್ಕಿಗರು, ನವಿಲೆ ವೃತ್ತ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆ.ಎ.-11-8484ರ ಲಾರಿಯ ಚಾಲಕ ದಿನಾಂಕ:15-06-2013 ರಾತ್ರಿ 12-15 ಗಂಟೆಯಲ್ಲಿ, ಶಿಂಷಾ ನದಿಯ ಪಾತ್ರದಲ್ಲಿ ಪಿರ್ಯಾದಿಯವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೇಲ್ಕಂಡ ಲಾರಿ ಚಾಲಕನು ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಸದರಿ ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳನ್ನು ಕದ್ದು ಸಾಗಿಸುತ್ತಿದ್ದು ಕೇಳಲು ಹೋದ ಪಿರ್ಯಾದಿಯವರು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


5. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 188, 379, 353 ಐ.ಪಿ.ಸಿ.

        ದಿನಾಂಕ: 16-06-2013 ರಂದು ಪಿರ್ಯಾದಿ ಎಂ. ಜ್ಞಾನಪ್ರಕಾಶ್, ಪ್ರಭಾರ, ಗ್ರಾಮಲೆಕ್ಕಿಗರು, ನವಿಲೆ ವೃತ್ತ, ಮದ್ದೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ.-04-ಸಿ- 2019ರ ಲಾರಿಯ ಚಾಲಕ ದಿನಾಂಕ:16-06-2013 ರಂದು ಬೆಳಿಗ್ಗಿನ ಜಾವ 02-15 ಗಂಟೆಯಲ್ಲಿ, ಶಿಂಷಾ ನದಿ ಪಾತ್ರದ ಬಳಿ ಪಿರ್ಯಾದಿಯವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೇಲ್ಕಂಡ ಲಾರಿ ಚಾಲಕನು ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಸದರಿ ಲಾರಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಮರಳನ್ನು ಕದ್ದು ಸಾಗಿಸುತ್ತಿದ್ದು ಕೇಳಲು ಹೋದ ಪಿರ್ಯಾದಿಯವರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


6. ಮದ್ದೂರು ಪೊಲೀಸ್ ಠಾಣೆ ಮೊ.ನಂ. 271/13 ಕಲಂ. 188-379 ಐ.ಪಿ.ಸಿ.

ದಿನಾಂಕ:16-06-2013ರಂದು ಪಿರ್ಯಾದಿ ಚಿಕ್ಕಮಲ್ಲು ಸಿ.ಪಿ.ಸಿ.-696, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 16-6-2013 ರಂದು ಆರೋಪಿಗಳು ಮದ್ದೂರಿನ ಹೊಳೆ ಅಂಜನೇಯಸ್ವಾಮಿ ದೇವಸ್ಥಾನದ ಶಿಂಷಾನದಿ ಪಾತ್ರದಲ್ಲಿ ಆರೋಪಿ 1)ಕೆಎ-42ಟಿ-3258/ಟಿ3259 ಟ್ರ್ಯಾಕ್ಟರ್ ಮತ್ತು ಟ್ರೈಲರ್ ಚಾಲಕರುಗಳು ದಿನಾಂ:16-6-2013ರಂದು ತಮ್ಮ ವಾಹನಗಳಿಗೆ ಯಾವುದೇ ಪರವಾನಗಿ ಪಡೆಯದೆ ಸರ್ಕಾರದ ನೀಷೇಧಾಜ್ಞೆಯನ್ನು ಉಲ್ಲಂಘಿಸಿ ಶಿಂಷಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು ಕಳ್ಳತನದಿಂದ ತುಂಬುತ್ತಿದ್ದ ಮೇರಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 130/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

         ದಿನಾಂಕ: 16-06-2013 ರಂದು ಪಿರ್ಯಾದಿ ಮಹೇಶ ಬಿನ್. ರಾಮಸ್ವಾಮಿ, ತಿರುಗನಹಳ್ಳಿ ಗ್ರಾಮ, ಹೊಣಕೆರೆ ಹೋಬಳಿ. ನಾಗಮಂಗಲ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಪಸುಮದಿ, ಕೊಂ. ಮಹೇಶ, 25ವರ್ಷ, ಹಾಗು ಮಗು ಭುವನೇಶ್ ಬಿನ್. ಮಹೇಶ, 02ವರ್ಷ, ಬೋವಿ ಜನಾಂಗ, ತಿರಗುನಹಳ್ಳಿ ಹೊಣಕೆರೆ ಹೋಬಳಿ. ನಾಗಮಂಗಲ ರವರು ದಿನಾಂಕಃ 07-06-2013ರಂದು ಪಿರ್ಯಾದಿಯವರ ಮನೆಯಿಂದ ಹೋದವರು ಇಲ್ಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 174/13 ಕಲಂ. ಹೆಂಗಸು ಕಾಣೆಯಾಗಿದ್ದಾರೆ.

       ದಿನಾಂಕ: 16-06-2013 ರಂದು ಪಿರ್ಯಾದಿ ಬಸವರಾಜು ಬಿನ್. ಬೋರಯ್ಯ, ಗೊಂದಿಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಲಕ್ಷ್ಮಿ ಬಿನ್. ಬಸವರಾಜು, 19 ವರ್ಷ, 2 ನೇ ಪಿಯುಸಿ ವ್ಯಾಸಂಗ ಮಾಡಿದ್ದು, ಕನ್ನಡ ಮಾತನಾಡುತ್ತಾಳೆ,  4.3/4 ಅಡಿ ಎತ್ತರ ಎಣ್ಣೆಗೆಂಪು ಬಣ್ಣ, ದೃಢಕಾಯ ಶರೀರ, ಹೋಗುವಾಗ ಹಸಿರು ಬಣ್ಣದ ಚೂಡಿದಾರ ತೊಟ್ಟಿರುತ್ತಾಳೆ. ನೀಲಿ ಬಣ್ಣದ ಸ್ಪೇಟರ್ ಧರಿಸಿರುತ್ತಾಳೆ ಗೊಂದಿಹಳ್ಳಿ ಗ್ರಾಮ ಬೆಳ್ಳೂರು ರವರು ದಿನಾಂಕ:15-06-2013ರಂದು ಪಿರ್ಯಾದಿಯವರ ಮನೆಯಿಂದ ಅಜ್ಜಿ ಮನೆಗೆ ಹೋಗಿ ಬರುತ್ತೇನೆಚಿದು  ಹೋದವಳು ಎಷ್ಟು ಹೊತ್ತಾದರು ಬರದಿದ್ದ ಕಾರಣ ನಾವು ಎಲ್ಲಾ ಕಡೆ ಹುಡುಕಾಡಿದೆವು ಪತ್ತೆಯಾಗಲಿಲ್ಲ ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಾಹಿತಿ ನೀಡದ ಹಾಗು ಸಾಕ್ಷಿನಾಶದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 300/13 ಕಲಂ. 176-201 ಐ.ಪಿ.ಸಿ.

ದಿನಾಂಕ: 16-06-2013 ರಂದು ಪಿರ್ಯಾದಿ ಆನಂದೇಗೌಡ ಪಿ.ಎಸ್.ಐ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಶಿವಲಿಂಗಯ್ಯ ಮತ್ತು ಈತನ ಪತ್ನಿ ಪಾರ್ವತಮ್ಮ ರವರು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:15-06-2013ರಂದು ಆತ್ಮಹತ್ಯೆ ಮಾಡಿಕೊಂಡು ಅಸ್ವಾಭಾವಿಕ ಮರಣ ಹೊಂದಿರುವುದು ಈ ಬಗ್ಗೆ ಆರೋಪಿ ಶಶಿಕುಮಾರ್ ಬಿನ್ ಲೇಟ್. ಶಿವಲಿಂಗಯ್ಯ, ಕಟ್ಟೆದೊಡ್ಡಿ ಗ್ರಾಮ, ಮಂಡ್ಯ ತಾ: ಮತ್ತು ಇತರರು  ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಮೃತರ ಶವಗಳನ್ನು ಅವರದೆ ಸ್ವಂತ ಜಮೀನಿನಲ್ಲಿ ಬೆಂಕಿಯಲ್ಲಿ ಸುಟ್ಟುಹಾಕಿ ಸಾಕ್ಷಿ ಪುರಾವೆಗಳು ಸಿಗದಂತೆ ನಾಶಪಡಿಸಿರುವುದು ನಿಜವಾಗಿರುತ್ತೆ ಈ ಸಂಬಂಧ ಪ್ರಕರಣ ದಾಖಲಿಸಿದೆ.


ಕಳ್ಳತನ ಪ್ರಕರಣ :

ಮೇಲುಕೋಟೆ  ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 380 ಐ.ಪಿ.ಸಿ.

  ದಿನಾಂಕ:16-06-2013 ರಂದು ಪಿರ್ಯಾದಿ ಕೋಮಲ ಕೋಂ ತಮ್ಮೇಗೌಡ, 30 ವರ್ಷ, ಒಕ್ಕಲಿಗರು, ಅಂಗನವಾಡಿ ಕಾರ್ಯಕರ್ತೆ, ಲಕ್ಷ್ಮೀಪುರ ಗ್ರಾಮ, ಮೇಲುಕೋಟೆ ಹೋಬಳಿ, ಪಾಂಡವಪುರ ರವರು ನೀಡಿದ ದೂರು ಏನೆಂದರೆ ದಿನಾಂಕ: ದಿಃ06-06-2013 ರಿಂದ 14-06-2013ರ ನಡುವೆ ಮೇಲುಕೋಟೆಯ ಪಿರ್ಯಾದಿಯವರ ತಂದೆಯ ಮನೆಯಲ್ಲಿ ಗಾಡ್ರೇಜ್ ಬೀರುವಿನಲಿಟ್ಟಿದ್ದ್ಲ 1] 01 ಜೊತೆ 04 ಗ್ರಾಂ ತೂಕದ ಹ್ಯಾಂಗೀಸ್ 2] 01 ಜೊತೆ ಚಿನ್ನದ 03 ಗ್ರಾಂ ಮಾಟಿ 3] 01 ಗ್ರಾಂ ತೂಕದ ಸೈತಮಾಟಿ 4] 5 ಗ್ರಾಂ ಜಿ.ಎಸ್ ಎಂಬ ಹೆಸರಿನ  ಚಿನ್ನದ ಉಂಗುರ 5] ನಗದು ಹಣ 300 ರೂ.ಗಳು, ಒಟ್ಟು ಮೌಲ್ಯ-29.100 ರೂ.ಗಳು. ಮೇಲ್ಕಂಡವುಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 302-201 ಐ.ಪಿ.ಸಿ

      ದಿನಾಂಕ: 16-06-2013 ರಂದು ಪಿರ್ಯಾದಿ ಮಹೇಶ ಬಿನ್. ರಾಮಲಿಂಗು, ಶ್ರೀನಿವಾಸ ಅಗ್ರಹಾರ, ಶ್ರೀರಂಗಪಟ್ಟಣ ತಾಲ್ಲೂಕು ರವರ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-06-2013 ರಿಂದ 16-06-2013 ರವರೆಗೆ ಬೆಂಗಳೂರು - ಮೈಸೂರು ರಸ್ತೆ ಲೋಕಪಾವನಿ ಬ್ರಿಡ್ಜ್ ಹತ್ತಿರ ಅಪರಿಚಿತ ಗಂಡಸಿನ ಶವ ಅಂಗಾತವಾಗಿ ಬಿದ್ದಿದ್ದು ವಯಸ್ಸು ಸುಮಾರು 35 ರಿಂದ 40 ವರ್ಷ ಆಗಿದ್ದು ಯಾರೋ ದುಷ್ಕಮರ್ಿಗಳು ಎಲ್ಲಿಯೋ ಹೊಡೆದು ಸಾಯಿಸಿ ಸೀರೆ ಬಟ್ಟೆಗಳಿಂದ ಸುತ್ತಿಕೊಂಡು ಸಾಕ್ಷಿ ಆಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ತಂದು  ಬಿಸಾಡಿ ಹೋಗಿರುತ್ತಾರೆ  ಶವದ ಮೈ ಮೇಲೆ ಒಂದು ಬಿಸ್ಕೆಟ್ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಪ್ಯಾಂಟ್ ಹಾಗೂ ನೀಲಿ ಬನಿಯನ್ ಇರುತ್ತದೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಗಣಿಗಾರಿಕೆ/ಕಳವು/ಕರ್ನಾಟಕ  ಭೂಕಂದಾಯ ಅಧಿನಿಯಮ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 175/13 ಕಲಂ. 379 ಐ.ಪಿ.ಸಿ. ಕೂಡ ಕಲಂ.70-73 ಕರ್ನಾಟಕ  ಭೂಕಂದಾಯ ಅಧಿನಿಯಮ.

  ದಿನಾಂಕ:16-06-2013ರಂದು ಪಿರ್ಯಾದಿ ದಾಸೇಗೌಡ, ಪ್ರಭಾರ ಉಪ-ವಿಭಾಗಾದಿಕಾರಿಗಳು, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪೂವನಹಳ್ಳಿಕೊಪ್ಪಲು,  ಗ್ರಾಮದಲ್ಲಿ ಕಳ್ಳತನಮಾಡಿ ಮರಳು ಸಾಗಣೆ ಸಂಗ್ರಹಣೆ ಮಾಡಿರುವವವರ ಹೆಸರು ವಿಳಾಸ ತಿಳಿಯಬೇಕಾಗಿದೆ ದಿನಾಂಕ:15-06-2013 ರಂದು ಬೂಕನಕೆರೆ ಹೋಬಳಿ ಗಂಜಿಗೆರೆ ವೃತ್ತದ ಪೂವನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಪಿರ್ಯಾದಿಯವರು ದಾಳಿಮಾಡಿ ಅಕ್ರಮ ಮರಳು ಸಂಗ್ರಹ ಮತ್ತು ಬಳಕೆಯಾಗುತ್ತಿದ್ದ 45ಸಂಖ್ಯೆಯ ಕಬ್ಬಿಣದ ಪೈಪ್ಗಳು ಮತ್ತು 17 ಖಾಲಿ ಡೀಸಲ್ ಡ್ರಂ ಗಳನ್ನು ಜಪ್ತಿಮಾಡಿ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 269/13 ಕಲಂ. 379 ಐ.ಪಿ.ಸಿ.

ದಿನಾಂಕ:16-06-2013ರಂದು ಪಿರ್ಯಾದಿ ಶಿವರಾಜು.ಎಂ. ಅಸಿಸ್ಟೆಂಟ್ ಮ್ಯಾನೇಜರ್, ಪೇಸ್ ಪವರ್ ಸಿಸ್ಟಂ, ಕುಂಬಳಗೂಡು, ಮೈಸೂರು ರಸ್ತೆ, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-06-2013 ರಂದು ಶಿವಪುರದ ಸತ್ಯಾಗ್ರಹ ಸೌಧದಬಳಿ ಯಾರೋ ಕಳ್ಳರು ಶಿವಪುರದ ಟವರ್ ನಲ್ಲಿ ಬ್ಯಾಟರಿ ಬ್ಯಾಂಕ್ ಕಳುವು ಮಾಡಿದ್ದು, ಇದರಲ್ಲಿ 2ವೋಲ್ಟ್ನ 43ಸೆಲ್ಗಳು ಕಳುವಾಗಿತ್ತು. ಇದರ ಅಂದಾಜು ಬೆಲೆ 1,35,000 (ಒಂದು ಲಕ್ಷದ ಮೂವತ್ತೈದು ಸಾವಿರ) ರೂಗಳು ಆಗಬಹುದು ಬ್ಯಾಟರಿ ಬ್ಯಾಂಕ್ಗೆ ಬೀಗದ ವ್ಯವಸ್ಥೆ ಹಾಗೂ ಬಾಗಿಲುಗಳಿರುವುದಿಲ್ಲ,  ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 158/13 ಕಲಂ. 379 ಐ.ಪಿ.ಸಿ.

ದಿನಾಂಕ:16-06-2013ರಂದು ಪಿರ್ಯಾದಿ ಪುಟ್ಟಸಿದ್ದಮ್ಮ ಕೋಂ. ಜವರಯ್ಯ ಎಂ.ಎನ್.ಪಿ.ಎಂ. ಕಾಲೋನಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿನಾಂಕ:16-06-2013ರಂದು ಮದ್ಯಾಹ್ನ 01-30 ಗಂಟೆಯಲ್ಲಿ ಕೆ.ಆರ್.ಸಾಗರದ ಸಂತೆಮಾಳದ ಬಳಿ ನಿಂತಿದ್ದಾಗ 25 ವರ್ಷದ ಅಪರಿಚಿತ ಹೆಂಗಸು ಪಿರ್ಯಾದಿಯವರ ತಲೆ ಸವರಿ ಕತ್ತಿನಲ್ಲಿದ್ದ ಸುಮಾರು 75 ಸಾವಿರ ಬೆಲೆ ಬಾಳುವ 25 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾಳೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ/ರಾಬರಿ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 157/13 ಕಲಂ. 364(ಎ)-395-342 ಐ.ಪಿ.ಸಿ.

      ದಿನಾಂಕ: 16-06-2013ರಂದು ಪಿರ್ಯಾದಿ ಜೆ.ರಾಜು ಬಿನ್. ಜಯರಾಮ್, ಬೆಂಗಳೂರು ರವರು ನೀಡಿದ ದೂರಿನ ವಿವರ-ವೇನೆಂದರೆ ರೆಹಮಾನ್ ಮತ್ತು ಇತರ 5 ರಿಂದ 6 ಜನ ಅಪರಿಚಿತ ಗಂಡಸರು ದಿನಾಂಕ:15-06-2013 ರಂದು ರಾತ್ರಿ 10-30 ಗಂಟೆಯಲ್ಲಿ ಪಂಪ್ ಹೌಸ್ ಸರ್ಕಲ್ ಬಳಿ ಪಿರ್ಯಾದಿಯು ತಮ್ಮ ಬಾಬ್ತು ನಂ.ಕೆಎ16-2612 ಇಂಡಿಕಾ ಕಾರಿನಲ್ಲಿ ತಮ್ಮ ಸ್ನೇಹಿತ ಬಾಲಾಜಿ ಜೊತೆ ಹೋಗುತ್ತಿರುವಾಗ ಕೆಎ12-8629 ಮಾರುತಿ ಓಮಿನಿ ಕಾರಿನಲ್ಲಿ ಬಂದ ಸದರಿ ಆರೋಪಿಗಳು ನನ್ನನ್ನು ಅಪಹ-ರಣ  ಹಾಗೂ ದರೋಡೆ ಮಾಡುವ ಉದ್ದೇಶದಿಂದ ಚಾಕು ತೋರಿಸಿ ನನ್ನ ಕತ್ತಿನಲ್ಲಿದ್ದ 8 ಗ್ರಾಂ ಚಿನ್ನದ ಸರ, 5 ಗ್ರಾಂ. ಉಂಗುರ 3000/- ರೂ ಹಣ 2 ಎ.ಟಿ.ಎಂ. ಕಾರ್ಡ್, 2 ಮೊಬೈಲ್ ಹಾಗೂ ಬಾಲಾಜಿಯ 2 ಮೊಬೈಲ್ ಮತ್ತು 4700/- ರೂ, 4 ಎ.ಟಿ.ಎಂ. ಕಾರ್ಡ್,  ಪರ್ಸ್ ನ್ನು  ಕಿತ್ತುಕೊಂಡರು  ನಾನು ಅವರಿಂದ  ತಪ್ಪಿಸಿಕೊಂಡು ಬಂದೆನು  ಈ  ಬಗ್ಗೆ ಸೂಕ್ತ  ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT 15-06-213


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 15-06-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಹೆಂಗಸು ಕಾಣೆಯಾದ ಪ್ರಕರಣ,  1 ಅಪಹರಣ ಪ್ರಕರಣ,  4 ರಾತ್ರಿ/ಹಗಲು ಕಳ್ಳತನ ಪ್ರಕರಣಗಳು,  1 ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  1 ಸಾಮಾನ್ಯ ಕಳವು ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 20 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ. 


ಹೆಂಗಸು ಕಾಣೆಯಾದ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 187/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 15-06-2013 ರಂದು ಪಿರ್ಯಾದಿ ಕೆ.ಎಂ.ರವಿ ಬಿನ್. ಮಾದಶೆಟ್ಟಿ, ಕಡಿಲುವಾಗಿಲು ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-06-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ಕಡಿಲುವಾಗಿಲು ಗ್ರಾಮದಲ್ಲಿ ಅವರ ಹೆಂಡತಿ ಲಕ್ಷ್ಮಿ ಎಂಬುವವರು ಕಡಿಲುವಾಗಿಲು ಗ್ರಾಮದಲ್ಲಿ ದಿನಾಂಕ:07-06-2013ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ಮೂತ್ರ ವಿಸರ್ಜನೆಗೆಂದು ಹೊರಗೆ ಹೋದವಳು ಇದುವರೆವಿಗೂ ಮನೆಗೆ ಬಂದಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

.
ರಾತ್ರಿ/ಹಗಲು ಕಳ್ಳತನ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 249/13 ಕಲಂ. 457-380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಎ.ಎನ್.ರಾಮಚಂದ್ರ ಅಲ್ಸೆ ಬಿನ್. ಲೇಟ್ ಎ.ಆರ್.ನಾಗಪ್ಪ ಅಲ್ಸೆ, 50 ವರ್ಷ, ವಾಸ ನಂ. 12090, ಬನ್ನೂರು ರಸ್ತೆ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-06-2013 ರ ರಾತ್ರಿವೇಳೆ ಶ್ರೀ ಗುರು ಡ್ರಗ್ ಹೌಸ್, ಬನ್ನೂರು ರಸ್ತೆ, 10ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಯಾವುದೋ ಆಯುಧದಿಂದ ಅಂಗಡಿಯ ಶೆಲ್ಟರ್ ಬಾಗಿಲನ್ನು ಜಖಂಗೊಳಿಸಿ ಒಳಪ್ರವೇಶಿಸಿ ಕ್ಯಾಷ್ ಟೇಬಲ್ ಗಲ್ಲದಲ್ಲಿಟ್ಟಿದ್ದ 11,400/- ರೂ.ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 250/13 ಕಲಂ. 454-380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ರಾಮಚಂದ್ರ ಬಿನ್. ನಾರಾಯಣಶೆಟ್ಟಿ, 37 ವರ್ಷ, ಗಾಣಿಗಶೆಟ್ಟರು, ಹೋಟೆಲ್ ವೃತ್ತಿ, ವಾಸ ಕಾಮನ ಸರ್ಕಲ್ ಬಳಿ, ಆನೆಕೆರೆ ಬೀದಿ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-06-2013 ರಂದು ಮಂಡ್ಯ ಸಿಟಿ, ಆನೆಕೆರೆ ಬೀದಿ, ಕಾಮನ ಸರ್ಕಲ್ ಹತ್ತಿರ, ಫಿರ್ಯಾದಿಯವರ ವಾಸದ ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಗಾಡ್ರೇಜ್ ಬೀರುವಿನ ಬಾಗಿಲು ತೆರೆದಿದ್ದು ಅದರಲ್ಲಿದ್ದ 1] ಒಂದು ಚಿನ್ನದ ನೆಕ್ಲೇಸ್ 24 ಗ್ರಾಂ 2] ಉಂಗುರ 3 ಗ್ರಾಂ, 3] ಒಂದು ಜೊತೆ ಓಲೆ & ಹ್ಯಾಂಗಿಂಗ್ಸ್ 7 ಗ್ರಾಂ, 4] ಒಂದು ಜೊತೆ ಜುಮುಕಿ 3 ಗ್ರಾಂ, 5] ಹವಳದ ಓಲೆ 3 ಗ್ರಾಂ, 6] ಜುಮುಕಿ 2 ಗ್ರಾಂ, 7] ಚಿನ್ನದ ಪ್ಲೇಟ್ 1 ಗ್ರಾಂ, 8] ಮಕ್ಕಳ ಬೆಳ್ಳಿಯ ಕಾಲುಚೈನು 2 ಜೊತೆ, 9] ಒಂದು ವರಲಕ್ಷ್ಮಿ ಮುಖವಾಡ ಬೆಳ್ಳಿಯದು ಮತ್ತು ನಗದು ಹಣ 30,000-00 ರೂ.ಗಳನ್ನು ಯಾರೋ ಕಳ್ಳರು ಸ್ನಾನದ ಮನೆಯಲ್ಲಿ ಇಟ್ಟಿದ್ದ ಕೀಯನ್ನು ತೆಗೆದುಕೊಂಡು ಬಾಗಿಲು ತೆಗೆದು ಒಳಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಅಂದಾಜು ಮೌಲ್ಯ 1,25,000/- ರೂ.ಗಳಾಗಿರುತ್ತದೆ. ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 248/13 ಕಲಂ. 457,380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಟಿ.ಸಿ. ಪ್ರಸನ್ನ ಕುಮಾರ ಬಿನ್. ಚೆನ್ನೇಗೌಡ, ಶ್ರೀರಾಮ್ ಮೊಬೈಲ್ ಗ್ಯಾಲರಿ ಅಂಗಡಿ ಮಾಲೀಕರು ವಿ.ವಿ.ರಸ್ತೆ, ಮಂಡ್ಯ, 6ನೇಕ್ರಾಸ್ ಗಾಂದಿನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-06-2013 ರಂದು ಶ್ರೀರಾಮ್ ಮೊಬೈಲ್ ಅಂಗಡಿಯ ರೋಲಿಂಗ್ ಶೆಟ್ಟರ್ ನ್ನು ಎತ್ತಿ ಬೆಂಡ್ ಮಾಡಿ ಒಳ ಹೋಗಿ ಷೋಕೇಸ್ ನಲ್ಲಿ ಇಟ್ಟದ್ದ  11 ಮೈಕ್ರೋ ಮ್ಯಾಕ್ಸ್ ಮೊಬೈಲ್ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಬೆಲೆ 24000/- ರೂಗಳಾಗುತ್ತೆ. ಎಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರು ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


4. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 297/13 ಕಲಂ. 457-380 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ವರದಮ್ಮ ಕೋಂ ಚಿಕ್ಕಮೊಗ, ನಂ 14, 1ನೇ ಬೀದಿ, ಶ್ರೀನಿವಾಸಪುರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 14-06-2013 ರ ರಾತ್ರಿ ಮಂಡ್ಯ ತಾಃ ಅಸಿಟೇಟ್ ಟೌನ್ ನಲ್ಲಿರುವ ಅಂಗನವಾಡಿ ಕೇಂದ್ರದ  ಮೇಲ್ಬಾಗದ ಹೆಂಚನ್ನು ತೆಗೆದು ಒಳನುಗ್ಗಿ 1] ಭಾರತ್ ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು 2]ಅಕಾಯ್ ಡಬಲ್ ಒಲೆ. 3] 1 3ಕೆಜಿ ಸಿಲ್ವರ್ ಪಾತ್ರೆ . 4]7 ಪಾಕೆಟ್ ಅಡುಗೆ ಎಣ್ಣೆ   5] 131 ಕೆಜಿ ಅಕ್ಕಿ, 6]ಏಳು ಲೀಟರ್ ಪ್ರೆಸ್ಟೀಜ್ ಕುಕ್ಕರ್,  ಸುಮಾರು ಅಂದಾಜು ಬೆಲೆ 3500/- ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮರಳು ಕಳವು/ಸಾಗಾಣಿಕೆ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 379-511 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಎಂ.ಆರ್. ರಾಜೇಶ್, ತಹಶೀಲ್ದಾರ್, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಮಾನ್ಯ ಎಸ್.ಪಿ. ಸಾಹೇಬರವರು, ಮಾನ್ಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳೊಡನೆ ಅನಿರೀಕ್ಷಿತವಾಗಿ ಪೂರಿಗಾಲಿ ಗ್ರಾಮದ ಕಾವೇರಿ ನದಿ ಪಾತ್ರಕ್ಕೆ ಭೇಟಿ ನೀಡಿದಾಗ ಅನೇಕ ಜನರು ಕಾವೇರಿ ನದಿಯಲ್ಲಿ ಕೊಪ್ಪರಿಕೆಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತೆಗೆಯುತ್ತಿದ್ದು, ಪಿರ್ಯಾದಿ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಅಧಿಕಾರಿಗಳನ್ನು ಕಂಡು ಎಲ್ಲರೂ ಓಡಿಹೋಗಿರುತ್ತಾರೆ. ಆದ್ದರಿಂದ ಕಾವೇರಿ ನದಿಯಲ್ಲಿ ಮರಳನ್ನು ಕಳ್ಳತನ ಮಾಡಲು ಪ್ರಯತ್ನಪಟ್ಟ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ. ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಕ್ಲಾಸ್.(3) ಸಿ..ಆರ್.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ವೀಣಾಯಾನೆ ಸುಮಿತ್ರ ಕೋಂ. ರವಿಕುಮಾರ್ ಚಂದ್ರವರ್ಕರ್, ದಾಂಡೇಲಿ, ಉತ್ತರಕನ್ನದ ಜಿಲ್ಲೆ ರವರು ನೀಡಿದ ದೂರು ಏನೆಂದರೆ ದಿನಾಂಕ: 14-06-13 ರಂದು ರಾತ್ರಿ 08-30 ಗಂಟೆಯಲ್ಲಿ ಮಳವಳ್ಳಿ ಟೌನ್, ಈದ್ಗಾ ಮೊಹಲ್ಲಾದಲ್ಲಿರುವ ರವಿಕುಮಾರ್ ಚಂದ್ರವರ್ಕರ್ರವರ ಮನೆಯಲ್ಲಿ ಪಿರ್ಯಾದಿಯವರ ಗಂಡ   ರವಿಕುಮಾರ್ ಚಂದ್ರವರ್ಕರ್ ಬಿನ್. ಲೇಟ್. ಕೃಷ್ಣಬಾಬು ಚಂದ್ರವರ್ಕರ್, 35 ವರ್ಷ, ಈದ್ಗಾಮೊಹಲ್ಲಾ, ಮಳವಳ್ಳಿ ಟೌನ್ ರವರು ತೀರಿಕೊಂಡ ಬಗ್ಗೆ ತಿಳಿಯಿತು. ಈ ಬಗ್ಗೆ ವಿಚಾರಿಸಿದ್ದಲ್ಲಿ ಯಾರು ಸರಿಯಾಗಿ ನನಗೆ ಮಾಹಿತಿ ಸಹ ನೀಡಲಿಲ್ಲ, ನಾನು ದಾಂಡೇಲಿಯಿಂದ ಬರುವ ಪೂರ್ವದಲ್ಲಿ ಶವಸಂಸ್ಕಾರ ಮಾಡಲು ತಯಾರಿ ನಡೆಸಿದ್ದು, ನನ್ನ ಗಂಡನ ಸಾವಿನ ಬಗ್ಗೆ ನನಗೆ ಸಂಶಯ ಇದ್ದು, ತಾವು ಸ್ಥಳಕ್ಕೆ ಬಂದು ಶವ ಪರೀಕ್ಷೆ ನಡೆಸಿ, ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 183/13 ಕಲಂ. 201 ಐ.ಪಿ.ಸಿ. ಕೂಡ 174 ಸಿ.ಆರ್.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಚಂದ್ರಶೇಖರ ಬಿನ್. ಕೆಂಪೇಗೌಡ, ಗಣಪತಿ ಟೆಂಪಲ್ ಹತ್ತಿರ ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ 14-06-13 ರಂದು ನನ್ನ ಹೆಂಡತಿ ರುಕ್ಮೀಣಿ ಮನೆಯಲ್ಲಿದ್ದಾಗ ಬೆಳಿಗ್ಗೆ 11-00 ಗಂಟೆಯಲ್ಲಿ ನನಗೆ ಪರಿಚಯವಿದ್ದ ಪ್ರಭಾವತಿ ಮಗಳು ಪ್ರಿಯಾಂಕ ರವರು ಒಂದನೇ ಪಿಯುಸಿಯಲ್ಲಿ ಓದುತ್ತಿದ್ದು. ನಮ್ಮ ಮನೆಗೆ ಅಗಾಗ್ಗೆ ಹೋಗಿ ಬಂದು ಮಾಡುತ್ತಿದ್ದು. ಈ ದಿವಸ ಪ್ರಿಯಾಂಕ ನಮ್ಮ ಮನೆಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಸದರಿ ವಿಚಾರವನ್ನು ಪ್ರಿಯಾಂಕ ತಾಯಿ ಮತ್ತು ಅವರ ಸಂಬಂಧಿಕರಿಗೆ ತಿಳಿಸಿದ್ದು. ನಂತರ ಪ್ರಿಯಾಂಕಳ ತಾಯಿ ಪ್ರಭಾವತಿ, ಚಿಕ್ಕಪ್ಪ ಜಗದೀಶ್ ಹಾಗೂ ಆಕೆಯ ಸಂಬಂಧಿಕರು ಹೊನ್ನಪ್ಪ ಮತ್ತು ಯೋಗೇಶ್ ಎಲ್ಲರು ರಾಯಸಮುದ್ರ ಗ್ರಾಮ, ಕೆ.ಆರ್.ಪೇಟೆ ತಾ| ರವರುಗಳು ಬಂದು ಪ್ರಿಯಾಂಕಳ ಶವವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅವರಿಗೆ ನಾನು ಪೊಲೀಸರಿಗೆ ದೂರು ನೀಡಿ ಪಿಎಂ ಮಾಡಿಸಬೇಕೆಂದು ತಿಳಿಸಿದ್ದರು ಸಹ ಅವರು ಪ್ರಿಯಾಂಕಳಿಗೆ ನಾವೇ ವಾರಸುದಾರರು ಏನು ಬೇಕಾಗಲಿಲ್ಲ ಎಂದು ಪ್ರಿಯಾಂಕಳ ಶವವನ್ನು ಆಟೋದಲ್ಲಿ ತಮ್ಮ ಗ್ರಾಮ ರಾಯಸಮುದ್ರಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿರುತ್ತಾರೆ ಈ ರೀತಿ ಅಸ್ವಾಭಾವಿಕ ಮರಣ ಹೊಂದಿದ್ದ ಬಗ್ಗೆ ಪೊಲೀಸರಿಗೆ ದೂರು ದಾಖಲಿಸದೇ ಹಾಗೂ ಮಾಹಿತಿಯನ್ನು ನೀಡದೇ ಮೇಲ್ಕಂಡ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಅರಕೆರೆ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ಎನ್.ಎಂ.ಪೂಣಚ್ಚ, ಪಿಎಸ್ಐ, ಅರಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿನಾಂಕಃ 15-06-2013 ರ ಹಿಂದಿನ ದಿನಗಳಲ್ಲ್ಲಿ, ಶ್ರೀರಂಗಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಬೊಂತಗಳ್ಳಿ ಗ್ರಾಮದ ಮಲ್ಲಯ್ಯನ ಕೊಳದ ಹತ್ತಿರ ದಿನಾಂಕ: 13-06-2013 ರಂದು ಬೆಳಗಿನ ಜಾವದಲ್ಲಿ ಶಿವಣ್ಣನು ಮೈಸೂರಿಗೆ ಹೋಗಲು ಮಲಮೂತ್ರ ಮಾಡಿ ಕೊಳದ ನೀರಿನಲ್ಲಿ ನೀರು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೊಳದ ನೀರಿನಲ್ಲಿ ಮುಳುಗಿ ನೀರು ಕುಡಿದು ಸತ್ತಿದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 

ಸಾಮಾನ್ಯ ಕಳವು ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 298/13 ಕಲಂ. 379 ಐ.ಪಿ.ಸಿ.

ದಿನಾಂಕ: 15-06-2013 ರಂದು ಪಿರ್ಯಾದಿ ನಂಜುಂಡಸ್ವಾಮಿ. ಕೆ.ಎಂ. ಭಮರಾಂಭಿಕ, ಕ್ಯಾತುಂಗೆರೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ-11-06-2013 ರಂದು  ರಾತ್ರಿ 10-30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿರವರ ಬಾಬ್ತು ಹರಕ್ಯೂಲಸ್, ಸೈಕಲ್ 4500/- ರೂ ಬೆಲೆ ಇದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

ರಸ್ತೆ ಅಪಘಾತ ಪ್ರಕರಣ :

ಮದ್ದುರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 279-304[ಎ] ಐಪಿಸಿ ಕೂಡ 187 ಐ.ಎಮ್.ವಿ. ಆಕ್ಟ್,

ದಿನಾಂಕ: 15-06-2013 ರಂದು ಪಿರ್ಯಾದಿ ಪ್ರಭು ಸಿ.ಎಚ್.ಸಿ-334, ಮದ್ದೂರು ಸಂಚಾರಿ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:07-06-2013 ರಂದು 07-30 
ಗಂಟೆಯಲ್ಲಿ, ಗೆಜ್ಜಲಗೆರೆ ಬಳಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಅತಿವೇಗ ಮತ್ತು ಅಜಾಗುರಾಕತೆಯಿಂದ ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

MANDYA DISTRICT GUTKA RIDING CASE ON 14-06-2013

ಪೊಲೀಸ್ ಸೂಪರಿಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ಮಂಡ್ಯ

ಪತ್ರಿಕಾ ಪ್ರಕಟಣೆ

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ರಾಜ್ಯ ಸರ್ಕಾರವು ರಾಜ್ಯದಲ್ಲಿ ಗುಟ್ಕಾ ಉತ್ಪಾದನೆ ಹಾಗೂ ಮಾರಾಟವನ್ನು ರಾಜ್ಯಾದ್ಯಂತ ನಿಷೇಧಿಸಿ ಆದೇಶ ಹೊರಡಿಸಿದ್ದು, ಅದರಂತೆ ದಿನಾಂಕ:14-06-2013 ರಂದು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗುಟ್ಕಾ ಉತ್ಪಾದನೆ ಮತ್ತು ಮಾರಾಟ ನಡೆಯುತ್ತಿದ್ದ ಬಗ್ಗೆ ದಾಳಿ ನಡೆಸುವಂತೆ ಸೂಚಿಸಿದ ಮೇರೆಗೆ ಜಿಲ್ಲೆಯಲ್ಲಿನ ಪೊಲೀಸ್ ಅಧಿಕಾರಿಗಳು ತಮ್ಮ ವೃತ್ತ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ದಾಳಿ ನಡೆಸಿ  ರೂ.38183/- ಮೌಲ್ಯದ 10487 ಸ್ಯಾಚೆಟ್ ಗಳನ್ನು ವಶಪಡಿಸಿಕೊಂಡು ಸದರಿ ಮಾಲುಗಳನ್ನು ಆರೋಗ್ಯ ಇಲಾಖೆಯ ವಶಕ್ಕೆ ನೀಡಿರುತ್ತದೆ. 



PRESS NOTE : K R PET CIRLCE 15-06-2013

ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
ಮಂಡ್ಯ ಜಿಲ್ಲೆ, ದಿನಾಂಕಃ 15-06-2013.

ಪತ್ರಿಕಾ ಪ್ರಕಟಣೆ




       ಕೆ.ಅರ್.ಪೇಟೆ ತಾಲ್ಲೋಕು, ಬೂಕನಕೆರೆ ಹೋಬಳಿ, ವರನಾಥಕಲ್ಲಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಈ ಸಂಬಂದವಾಗಿ ಶ್ರೀರಂಗಪಟ್ಟಣ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕರಾದ ಕಲಾ ಕೃಷ್ಣಸ್ವಾಮಿ ಇವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತದ ಸಿಪಿಐ ಶ್ರೀ.ಎಸ್.ಎನ್.ಸಂದೇಶ್ ಕುಮಾರ್ ರವರ ನೇತೃತ್ವದಲ್ಲಿ ಕೆ.ಆರ್.ಪೇಟೆ ಟೌನ್ ಪಿ.ಎಸ್.ಐ. ಶ್ರೀ ರಂಗಸ್ವಾಮಿ ಮತ್ತು ಗ್ರಾಮಾಂತರ ಠಾಣೆಯ ಪಿ.ಎಸ್.ಐ.  ಶ್ರೀ ಸಂತೋಷ್ ಕಶ್ಯಪ್ ಹಾಗು ಸಿಬ್ವಂಧಿಯವರು ದಿನಾಂಕಃ 14.06.2013 ರಂದು ಹೇಮಾವತಿ ನದಿ ಪಾತ್ರದ ವರಹನಾಥಕಲ್ಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಇಟಾಚಿ ಯಂತ್ರಗಳನ್ನು ಬಳಸಿ ಮರಳು ತುಂಬುತ್ತಿದ್ದವರ ವಿರುದ್ದ ದಾಳಿ ನಡೆಸಿ ಸುಮಾರು 10 ಹಿಟಾಚಿ, 1 ಜೆಸಿಬಿ ಯಂತ್ರ, ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಹಾಗೂ ಅಪಾರ ಮೊತ್ತದ ಮರಳು ಸಂಗ್ರಹ ಮಾಡಿರುವುದನ್ನು ವಶಕ್ಕೆ ಪಡೆದು ಕೆ.ಅರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 174/13 ಕಲಂ. 379 ಐಪಿಸಿ ಕೂಡ ನಿಯಮ 3, 42 ಮತ್ತು 44 ಉಪ ಖನಿಜ ನಿಯಮ-1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಅರ್.ಡಿ. ಅಕ್ಟ್ 1957 ರ ರೀತ್ಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

     ಇದೇ ರೀತಿ ದಿನಾಂಕಃ 31.05.2013. ರಂದು ತಾಲ್ಲೋಕಿನ ಯಗಚಗುಪ್ಪೆ-ಕೂಡಲಕುಪ್ಪೆ ಗ್ರಾಮದ ಹೇಮಾವತಿ ನದಿ ಮುಳುಗಡೆ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದವರ ವಿರುದ್ದ ಕ್ರಮ ಕೈಗೊಂಡು 1 ಲಾರಿ, 1 ಟಿಪ್ಪರ್, 4 ಇಟಾಚಿ ಯಂತ್ರಗಳನ್ನು ಹಾಗೂ ಅಪಾರ ಪ್ರಮಾಣದ ಮರಳು ಸಂಗ್ರಹ ಮಾಡಿರುವುದನ್ನು ವಶಕ್ಕೆ ಪಡೆದು ಕೆ.ಅರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ. 154/13 ಕಲಂ.188-379 ಐಪಿಸಿ ಕೂಡ ನಿಯಮ 3, 42 ಮತ್ತು 44 ಉಪ ಖನಿಜ ನಿಯಮ-1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಅರ್.ಡಿ. ಅಕ್ಟ್ 1957 ರ ರೀತ್ಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

     ದಿನಾಂಕಃ 29.05.2013 ರಂದು ತಾಲ್ಲೋಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂದ ಅನಿರೀಕ್ಷಿತ ದಾಳಿ ನಡೆಸಿ ಅಂದಾಜು 9.50 ಲಕ್ಷ ಮೌಲ್ಯದ 150 ಟ್ರಕ್/ಟ್ರ್ಯಾಕ್ಟರ್ ಮರಳನ್ನು ವಶಪಡಿಸಿಕೊಂಡು ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕೆ.ಅರ್.ಪೇಟೆ ರವರ ವಶಕ್ಕೆ ತಹಶೀಲ್ದಾರವರ ಮುಖಾಂತರ ನೀಡಿರುತ್ತೆ. ಇದೇ ರೀತಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 7 ಲಾರಿ, 1 ಟಿಪ್ಪರ್ ಹಾಗೂ 10 ಟ್ರ್ಯಾಕ್ಟರ್ಗಳ ಮೇಲೆ ಕ್ರಮ ಜರುಗಿಸಿ ಇವರಿಂದ 1,59,000/- ರೂಗಳ ದಂಡವನ್ನು ವಿಧಿಸಿರುತ್ತೆ.

          ದಿನಾಂಕಃ 13.06.13. ರಂದು ಪೂವನಹಳ್ಳಿ ಗ್ರಾಮದಲ್ಲಿ ಪೊಲೀಸ್ ರಕ್ಷಣೆಯಲ್ಲಿ ಸುಮಾರು 2 ಲಕ್ಷದ ಮರಳನ್ನು ವಶಕ್ಕೆ ಪಡೆದು ನಂತರ ಕೆ.ಅರ್.ಪೇಟೆ ಲೋಕೋಪಯೋಗಿ ಇಲಾಖೆಯ  ವಶಕ್ಕೆ ನೀಡಿರುತ್ತಾರೆ.

        ಮೇಲ್ಕಂಡ ಮರಳು ಗಣಿಗಾರಿಕೆ ಮಾಡುತ್ತಿರುವವರ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸುವಲ್ಲಿ ಕೆ.ಆರ್.ಪೇಟೆ ವೃತ್ತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

DAILY CRIME REPORT DATED : 14-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು, 1 ವಾಹನ ಕಳವು ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಎಸ್.ಸಿ./ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  2 ಯು.
ಡಿ.ಆರ್. ಪ್ರಕರಣಗಳು,  1 ಅಕ್ರಮ ಮರಳು ಕಳವು/ಸಾಗಾಣಿಕೆ ಮತ್ತು ಕರ್ನಾಟಕ ಉಪಖನಿಜ ನಿಯಮ -1994  ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ.-1957 ಪ್ರಕರಣ. 


ರಸ್ತೆ ಅಪಘಾತ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 279. 304(ಎ) ಐಪಿಸಿ ರೆ/ವಿ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 14-6-2013 ರಂದು ಪಿರ್ಯಾದಿ ಜಿ.ಎಸ್.ದೇವರಾಜು ಬಿನ್. ಲೇಟ್. ಚಿಕ್ಕಮರೀಗೌಡ, ಗುಂಡಾಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕುಮಾರ. ಕೆಎ-11-ಎ-1976 ಶಾಲಾ ವಾಹನದ ಚಾಲಕ, ಗುಂಡಾಪುರ ಗ್ರಾಮ ರವರು ಶಾಲ ವಾಹನವನ್ನು ನಿರ್ಲಕ್ಷತೆಯಿಂದ ಅತಿಜೋರಾಗಿ ಓಡಿಸಿದ ಪರಿಣಾಮ  ರೂಪ ಎಂಬ ಹೆಣ್ಣು ಮಗು ವಾಹನದ ಹಿಂಬದಿಯ ಚಕ್ರಕ್ಕೆ ಸಿಕ್ಕಿ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಹಲಗೂರು ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿರುತ್ತಾಳೆ ಎಂದು ತಿಳಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ನಾಗಮಂಗಲ ಟೌನ್ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 279,304(ಎ) ಐ.ಪಿ.ಸಿ 187 ಐ.ಎಂ.ವಿ ಕಾಯಿದೆ.

ದಿನಾಂಕ: 14-6-2013 ರಂದು ಪಿರ್ಯಾದಿ ಲೊಕೇಶ್ ಬಿನ್. ಚಿಕ್ಕ ತಿಮ್ಮೇಗೌಡ, 39 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 14-06-2013 ರಂದು ರಾತ್ರಿ 07-50 ಗಂಟೆನಾಗಮಂಗಲ - ಮೈಸೂರು ಮುಖ್ಯ ರಸ್ತೆಯಲ್ಲಿ ನಂ. ಕೆ.ಎ. 21-5918 ರ ಆಟೋ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿರುತ್ತದೆ ಇವರು ದಿನಾಂಕ: 14-06-2013 ರಂದು ರಾತ್ರಿ 07-50 ಗಂಟೆಯಲ್ಲಿ ನಾಗಮಂಗಲ - ಮೈಸೂರು ಮುಖ್ಯ ರಸ್ತೆಯಲ್ಲಿ ಆಟೋವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಢು ಬಂದು ಡಿಕ್ಕಿ ಪಡಿಸಿದ ಪರಿಣಾಮ ರಾಮೇಗೌಡರವರ ಎರಡು ಕಾಲುಗಳು ಮುರಿದಿದ್ದು ಸ್ಥಳದಲ್ಲೇ ಮೃತ ಪಟ್ಟೆರುತ್ತಾರೆ ಆರೋಪಿತ ಆಟೋ ಚಾಲಕನ ಮೇಲೆ ಸೂಕ್ರ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 



ವಾಹನ ಕಳವು ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 156/13 ಕಲಂ. 379 ಐ.ಪಿ.ಸಿ.

ದಿನಾಂಕ: 14-6-2013 ರಂದು ಪಿರ್ಯಾದಿ ದಿನೇಶ್ ಬಿನ್. ಸ್ವಾಮೀಗೌಡ, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-06-2013 ರಂದು ರಾತ್ರಿ 08-30 ಗಂಟೆಯಲ್ಲಿ, ಯಾರೋ ಕಳ್ಳರು ನನ್ನ ಬಾಬ್ತು ಬೈಕ್ ನಂ. ಕೆಎ-11-ಎಲ್-13 ಹೀರೋಹೊಂಡಾ ಸ್ಪ್ಲೆಂಡರ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ, ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 171/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 14-6-2013 ರಂದು ಪಿರ್ಯಾದಿ ದೇವನಾಥ ಬಿನ್. ರಾಮೇಗೌಡ, ಮಡುವಿಕೋಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-06-13  ರಂದು ಬೆಳಗ್ಗೆ 11-30 ಗಂಟೆಯಲ್ಲಿ, ಕುರ್ನೇನಹಳ್ಳಿ ಗ್ರಾಮದಿಂದ ಅವರ ಹೆಂಡತಿ ಜ್ಯೋತಿ ಕೋಂ. ದೇವನಾಥ, 25 ವರ್ಷ, ಮನೆಕೆಲಸ, ವಕ್ಕಲಿಗ ಜನಾಂಗ ರವರು ತಾಯಿಯ ಜೊತೆ ಕೆ.ಆರ್.ಪೇಟೆ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇಲ್ಲಿಯವರೆಗೂ ವಾಪಸ್ ಬಂದಿರುವುದಿಲ್ಲಾ, ಅವಳನ್ನು ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 



ಎಸ್.ಸಿ./ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 134/13 ಕಲಂ. 506, ಐ.ಪಿ.ಸಿ. ಕೂಡ 3ಕ್ಲಾಸ್ (1) & (10) ಎಸ್.ಸಿ./ ಎಸ್.ಟಿ. ಕಾಯಿದೆ 1989.

ದಿನಾಂಕ: 14-6-2013 ರಂದು ಪಿರ್ಯಾದಿ ಕೆ. ರಾಮು ಬಿನ್. ಲೇಟ್. ಕರಿಯಪ್ಪ, 53 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ನಾಗ ಬಿನ್. ಲೇಟ್ ಮಹದೇವ, ಚಾಕನಕೆರೆರವರು ನನ್ನನ್ನು ಅಶ್ಲೀಲವಾಗಿ ಬೈಯ್ದು, ನಿಮ್ಮ ಮನೆಯವರನ್ನು ಕೊಲೆ ಮಾಡುತ್ತೇನೆಂದು, ನಿಮ್ಮ ಜಾತಿಯವರನ್ನಾ ಕೊಲೆ ಮಾಡುತ್ತೇನೆಂದು ಜಾತಿ ನಿಂದನೆ ಮಾಡಿ ಬೈಯ್ದಿರುತ್ತಾನೆ. ನಮ್ಮ ಮನೆಗೆ ಕಲ್ಲು ಹೊಡೆದಿರುತ್ತಾನೆ, ಅದ್ದರಿಂದ ನಮಗೆ ಜೀವಬೆದರಿಕೆ ಆಗಿದೆ. ನನ್ನ ಹಾಗೂ ನಮ್ಮ ಮನೆಯವರಿಗೆ ರಕ್ಷಣೆ ನೀಡಬೇಕೆಂದು ನೀಡಿದ ಪಿರ್ಯಾದಿನ ಮೇರೆಗೆ ಕೇಸು ದಾಖಲಿಸಲಾಗಿದೆ. 



ಯು.ಡಿ.ಆರ್. ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 22/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-6-2013 ರಂದು ಪಿರ್ಯಾದಿ ಸುರೇಶ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-6-2013 ರಂದು ರಾತ್ರಿ ಐ ಬಿ ಸರ್ಕಲ್ ಬಳಿ ಅಪರಿಚಿತ ಗಂಡಸು, 65 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಅಪರಿಚಿತ ಗಂಡಸು ವಯಸ್ಸು ಸುಮಾರು 65 ವರ್ಷ ಇವರು ಯಾವುದೋ ಖಾಯಿಲೆ ಬಂದು ಸತ್ತಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 14-6-2013 ರಂದು ಪಿರ್ಯಾದಿ ರತ್ಮಮ್ಮ ಕೊಂ. ಲೇಟ್. ದೇವರಾಜೇಗೌಡ, 40 ವರ್ಷ ರವರು ನೀಡಿದ ದೂರು ಏನೆಂದರೆ ಅವರ ಮಗ ಶರತ್ ಬಿನ್. ಲೇಟ್|| ದೇವರಾಜೇಗೌಡ, 19 ವರ್ಷ, ಒಕ್ಕಲಿಗರು, ಡಿಪ್ಲೋಮೊ ವಿದ್ಯಾರ್ಥಿನಿ  ಇವರು ನಿಮ್ಮ ಹಳೆಯ ಮನೆಯಲ್ಲಿರುವ ತೊಲೆಗೆ ಹಳೆಯ ಸೀರೆಯಿಂದ ನೇಣು ಹಾಕಿಕೊಂಡಿರುತ್ತಾನೆ ಎಂದು ತಿಳಿಸಿದ ಮೇರೆಗೆ ಕೇಸು ದಾಖಲಿಸಲಾಗಿದೆ.



ಅಕ್ರಮ ಮರಳು ಕಳವು/ಸಾಗಾಣಿಕೆ ಮತ್ತು ಕರ್ನಾಟಕ  ಉಪಖನಿಜ ನಿಯಮ -1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ.-1957 ಪ್ರಕರಣ : 

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 174/13 ಕಲಂ. 379 ಐ.ಪಿ.ಸಿ. ಕೂಡ ನಿಯಮ 3, 42 ಮತ್ತು 44 ಕರ್ನಾಟಕ  ಉಪಖನಿಜ ನಿಯಮ -1994  ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ.-1957 

 ದಿನಾಂಕ: 14-6-2013 ರಂದು ಪಿರ್ಯಾದಿ ಚಂದ್ರಸೇಖರ, ಎ.ಇ.ಇ. ಲೋಕೋಪಯೋಗಿ ಇಲಾಖೆ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ  ಲಾರಿ ಚಾಲಕರು ಮತ್ತು ಮಾಲೀಕರು ಹೆಸರು ವಿಳಾಸವನ್ನು ತಿಳಿಯಬೇಕಾಗಿರುತ್ತೆ  ಮತ್ತು ಇಟಾಚಿ ವಾಹನಗಳ ಚಾಲಕರು ಮತ್ತು ಮಾಲೀಕರು ಹೆಸರು ವಿಳಾಸವನ್ನು ತಿಳಿಯಬೇಕಾಗಿರುತ್ತೆ ಇವರುಗಳು ದಿನಾಂಕ: 14-06-2013  ರಂದು ವರಹನಾಥಕಲ್ಲಹಳ್ಳಿ ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಕೆ.ಆರ್.ಪೇಟೆ ತಾಲ್ಲೋಕು ವರಹನಾಥಕಲ್ಲಹಳ್ಳಿಯ ಹತ್ತಿರ ಹಾದುಹೋಗಿರುವ ಹೇಮಾವತಿ ನದಿ ಪಾತ್ರದಲ್ಲಿ ಕೆಲವೊಂದು ಜನ ಅಕ್ರಮವಾಗಿ ಇಟಾಚಿ ಯಂತ್ರಗಳಿಂದ ನದಿದಂಡೆಯನ್ನು ಅಗೆದು ಸಕರ್ಾರದ ನೀತಿ ಉಲ್ಲಂಘಿಸಿ ಅಕ್ರಮವಾಗಿ ಮರಳು ತೆಗೆದು ಲಾರಿಗಳಲ್ಲಿ ಸಾಗಿಸುತ್ತಿದ್ದು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 13-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-06-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 1 ರಾಬರಿ ಪ್ರಕರಣ,  5 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಕಳವು ಪ್ರಕರಣ,  1 ವಂಚನೆ ಪ್ರಕರಣ ಹಾಗು 10 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.  


ರಸ್ತೆ ಅಪಘಾತ ಪ್ರಕರಣ :

ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 279-304(ಎ) ಐ.ಪಿ.ಸಿ.

ದಿನಾಂಕ: 13-06-2013 ರಂದು ಪಿರ್ಯಾದಿ ಮಹದೇವ, 38 ವರ್ಷ, ಬಸವೇಶ್ವರ ನಗರ, ನಾಗಮಂಗಲ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ.ಕೆ.ಎ.02-ಸಿ-5859 ರ ಲಾರಿ ಚಾಲಕ ಹೆಚ್.ಎಸ್. ರಮೇಶ್ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಢು ಬಂದು ರಸ್ತೆಯನ್ನು ದಾಟುತ್ತಿದ್ದ ಶಿವಕುಮಾರನಿಗೆ ಡಿಕ್ಕಿ ಪಡಿಸಿದ್ದು ಹುಡುಗನ ಎರಡು ಕಾಲುಗಳ ಮೇಲೆ ಲಾರಿಯ ಚಕ್ರಗಳು ಹರಿದು ಲಾರಿಯನ್ನು ಚಾಲಕ ನಿಲ್ಲಿಸಿರುತ್ತಾನೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ ಮೃತನಾಗಿದ್ದರಿಂದ ವಾಪಸ್ ತಂದು ನಾಗಮಂಗಲ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ರಾಬರಿ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 379/13 ಕಲಂ. 394 ಐ.ಪಿ.ಸಿ.

ದಿನಾಂಕ: 13-06-2013 ರಂದು ಪಿರ್ಯಾದಿ ಚಂದ್ರ ಬಿನ್. ನಾಗರಾಜು, ಟ್ರಾನ್ಸಪೋರ್ಟ್ ಏಜೆನ್ಸಿ, ವಾಸ ನಂ. #2, 2ನೇ ಮೈನ್, ಮೈಕೋ ಲೇ ಔಟ್, ಮಹಾಲಕ್ಷೀಪುರಂ, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮೂತ್ರ ವಿಸರ್ಜನೆ ಮಾಡಿ ವಾಪಸ್ಸು ಬಂದು ಕಾರಿನಲ್ಲಿ ಕುಳಿತುಕೊಳ್ಳಲು ಹೋದಾಗ ಅಪರಿಚಿತ 4ಜನ ವ್ಯಕ್ತಿಗಳು, ಎಲ್ಲರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ 20ವರ್ಷದಿಂದ 25ವರ್ಷದವರಾಗಿರುತ್ತಾರೆ ಈ ಆರೋಪಿಗಳು ಪಿರ್ಯಾದಿಯವರ 1)ಕೆಂಪು ಬಣ್ಣದ ಹುಂಡೈ ಇಯಾನ್ ಕಾರು 2)ಸುಮಾರು 30ಗ್ರಾಂ. ತೂಕದ ಕತ್ತಿನ ಚಿನ್ನದ ಚೈನು 3)ಸುಮಾರು 24ಗ್ರಾಂ. ತೂಕದ ಕೈಚೈನು 4)ಒಂದು ನೋಕಿಯಾ ಮೊಬೈಲ್ 5)ಒಂದು ಪರ್ಸ ಮತ್ತು 6000/- ರೂ ನಗದು ಹಣ. ಒಟ್ಟು ಬೆಲೆ ಸುಮಾರು 5,00,000/- ರೂಪಾಯಿಗಳಾಗಿದ್ದು ಅಪರಿಚಿತ ವ್ಯಕ್ತಿಗಳು ಇವುಗಳನ್ನು ಕಿತ್ತುಕೊಂಡು ಹೋಗಿರುತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 246/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ:13-06-2013 ರಂದು ಪಿರ್ಯಾದಿ ಎಚ್, ಲಿಂಗಯ್ಯ, ಜಯಚಾಮರಾಜಪುರ, ಹಾಲಿ ವಾಸ ಜಯಂತಿ ಗ್ರಾಮ, ಬಿದರೆ ಅಂಚೆ, ಶಿವಮೊಗ್ಗ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆಶಾರಾಣಿ, ಜಯಚಾಮರಾಜಪುರ, ವಾಜಯಂತಿ ಗ್ರಾಮ, ಶಿವಮೊಗ್ಗ ಜಿಲ್ಲೆಯ ರವರು ಅವಳ ಮೋಬೈಲ್ ಪೋನ್ 9535855495 ನಂಬರ್ ನಿಂದ  ಪಿರ್ಯಾದಿಯವರ ತಂಗಿ ಗೌರಮ್ಮರವರ ಮೊ.ನಂ. 9739663063ಕ್ಕೆ  ಪೋನ್ ಮಾಡಿ ನಾನು ಯಾರನ್ನೋ ಪ್ರಿತಿಸುತ್ತಿದ್ದೇನೆ, ನಾನು ಬೆಂಗಳೂರಿನಲ್ಲಿ ಇದ್ದೇನೆ ನನ್ನನ್ನು ಯಾರು ಹುಡುಕಬೇಡಿ ಎಂದು ತಿಳಿಸಿರುತ್ತಾಳೆ.  ಈಗ ಅವಳ ಪೋನ್ ನಂ. ಸ್ವಿಚ್ಆಪ್ ಆಗಿರುತ್ತದೆ, ಆದ್ದರಿಂದ ಇವಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 182/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ:13-06-2013 ರಂದು ಪಿರ್ಯಾದಿ ವಿಶ್ವನಾಥ ಬಿನ್. ಚಂದ್ರಚಾರಿ, ಮಲ್ಲೇನಹಳ್ಳಿ ಗ್ರಾಮ, ಕೆ.ಅರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀನಿವಾಸಚಾರಿ ಬಿನ್ ಚಂದ್ರಚಾರಿ, 26ವರ್ಷ, ಮಲ್ಲೇನಹಳ್ಳಿ ಗ್ರಾಮ, ಕೆ.ಅರ್. ಪೇಟೆ ರವರು ದಿನಾಂಕ: 03.06.2013 ರಂದು ಬೆಳಿಗ್ಗೆ 09.30 ಗಂಟೆಯಲ್ಲಿ ಮಲ್ಲೇನಹಳ್ಳಿ ಗ್ತಾಮ, ಕೆ.ಆರ್.ಪೇಟೆ ತಾ|| ರವರು ಪಿರ್ಯಾದಿಯವರ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವನು ಮನೆಗೆ ಹಿಂದಿರುಗಿ ಬಂದಿರುವುದಿಲ್ಲ. ಈ ದಿವಸದವರೆಗೂ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ತಮ್ಮ ಶ್ರೀನಿವಾಸಚಾರಿಯನ್ನು ಪತ್ತೆಮಾಡಿಕೊಡಿ ಎಂದು ಈ ದಿವಸ ತಡವಾಗಿ ಬಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಅರಕೆರೆ ಪೊಲೀಸ್ ಠಾಣೆ ಮೊ.ನಂ. 189/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ:13-06-2013 ರಂದು ಪಿರ್ಯಾದಿ ನಿಂಗೇಗೌಡ, ವಾಸಃ ಪೀಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-06-2013 ರಂದು ಪೀಹಳ್ಳಿ ಫಿರ್ಯಾದಿಯವರ ಮನೆಯಿಂದ ನಾಗರತ್ನ ಕೊಂ. ಕೆ.ಸಿ ವಾಸು, ಕುದುರಗುಂಡಿ ಗ್ರಾಮರವರು ಪೀಹಳ್ಳಿ ಗ್ರಾಮದ ತನ್ನ ತಂದೆಯ ಮನೆಯಿಂದ ಎಲ್ಲಿಗೋ ಹೊರಟು ಹೋಗಿದ್ದು, ಕಾಣೆಯಾಗಿದ್ದು, ಇವಳನ್ನು ಕುದುರಗುಂಡಿ ಗ್ರಾಮದ ಇಂದ್ರ ಬಿನ್. ಬೋರೇಗೌಡರವರು ಕರೆದುಕೊಂಡು ಹೋಗಿರುತ್ತಾರೆ ಎಂದು ಅನುಮಾನವಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 247/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ:13-06-2013 ರಂದು ಪಿರ್ಯಾದಿ ಶಿವಲಿಂಗು ಬಿನ್, ಹೊಸಹಳ್ಳಿ, ಮಂಡ್ಯ ಸಿಟಿ, ಸ್ವಂತ ಸ್ಥಳ ದೊಡ್ಡಹಾಲಹಳ್ಳಿ ಗ್ರಾಮ, ಕನಕಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-06-2013  ರಂದು ಅವರ ಹೆಂಡತಿ ಸ್ವರ್ಣ ಮನೆಯಲ್ಲಿ ಇರಲಿಲ್ಲ. ಸರಸ್ವತಿಕಲ್ಯಾಣ ಮಂಟಪದ ಹೊಸಹಳ್ಳಿಯಿಂದ ಹೋದವಳು ಅವಳನ್ನು ಎಲ್ಲಾ ಕಡೆ ತಮ್ಮ ಸಂಬಂಧಿಕರ, ಸ್ನೇಹಿತರ ಮನೆಗಳಲ್ಲಿ ವಿಚಾರಿಸಲಾಗಿ ಪತ್ತೆ ಆಗಿರುವುದಿಲ್ಲ. ಮನೆ ಬಿಟ್ಟು ಹೋಗುವಾಗ ಮನೆಯಲ್ಲಿಟ್ಟಿದ್ದ ವಡವೆ ಮತ್ತು ಹಣವನ್ನು ತೆಗೆದುಕೊಂಡು ಹೋಗಿರುತ್ತಾಳೆ. ಆದ್ದರಿಂದ ಕಾಣೆಯಾಗಿರುವ ತಮ್ಮ ಹೆಂಡತಿಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


5. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 101/13 ಕಲಂ. ಹೆಂಗಸು ಮತ್ತು ಮಕ್ಕಳು ಕಾಣೆಯಾಗಿದ್ದಾರೆ.

ದಿನಾಂಕ:13-06-2013 ರಂದು ಪಿರ್ಯಾದಿ ಸಿ.ಸಿಂಗೇಗೌಡ ಬಿನ್. ಚಲುವೇಗೌಡ, 50 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರಿ, ಒಕ್ಕಲಿಗರ ಬೀದಿ, ಮೇಲುಕೋಟೆ ಟೌನ್, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-06-2013 ರಂದು  ಮದ್ಯಾಹ್ನ, ಮೇಲುಕೋಟೆಯ ಪಿರ್ಯಾದಿಯವರ ಮನೆಯಿಂದ ಅವರ ಮಗಳು ಶ್ರೀಮತಿ ರಮ್ಯಳು ತನ್ನ ಮಕ್ಕಳಾದ ಪೃಥ್ವೀಗೌಡ, ಮತ್ತು ರಿಷಿಗೌಡ, ರವರನ್ನು ಕರೆದುಕೊಂಡು ಅಂಗಡಿವಾಡಿಗೆ ಹೋಗಿಬರುತ್ತೇನೆಂದು ಹೇಳಿ ಹೋದವಳು ಇದುವವರೆವಿಗೂ ಮನೆಗೆ ಬಂದಿರುವುದಿಲ್ಲವೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 
 

ಕಳವು ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 155/13 ಕಲಂ. 379 ಐ.ಪಿ.ಸಿ.

ದಿನಾಂಕ:13-06-2013 ರಂದು ಪಿರ್ಯಾದಿ ಎಸ್.ಶಿವಪ್ರಸಾದ್, ಮುತ್ಸಂದ್ರ ವಯಾ- ವತರ್ೂರು, ಬೆಂಗಳೂರು-87 ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 12-04-2013 ರಂದು ಬಲಮುರಿ ಕ್ಷೇತ್ರ, ಶ್ರೀರಂಗಪಟ್ಟಣದ ಆರೋಪಿ ಪುನೀತ ಬಿನ್. ರಂಗಸ್ವಾಮಿ, ಲಕ್ಷ್ಮೀಕಾಂತ ನಗರ, ಹೆಬ್ಬಾಳ, ಮೈಸೂರು ರವರು ಆರೋಪಿಯಿಂದ ವಶಪಡಿಸಿಕೊಂಡಿರುವ 10 ಮೊಬೈಲ್ಗಳನ್ನು ನೋಡಲಾಗಿ, ಇವುಗಳನ್ನು ಮೈಸೂರಿನ ಲಕ್ಷ್ಮೀಕಾಂತನಗರ ಹೆಬ್ಬಾಳದ ಪುನೀತ್ ಬಿನ್. ರಂಗಸ್ವಾಮಿ, ಎಂಬುವವನು ಕಳ್ಳತನ ಮಾಡಿರುವುದು ಗೊತ್ತಾಗಿರುತ್ತದೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 248/13 ಕಲಂ. 167-420-406-409-465-467-468-471 ಐ.ಪಿ.ಸಿ.

ದಿನಾಂಕ:13-06-2013 ರಂದು ಪಿರ್ಯಾದಿ ಈ ಪ್ರಕರಣದ ಪಿರ್ಯಾದಿ ರಹೀಂಖಾನ್ @ ಪಾಷ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸರ್ಕಾರಿ, ಅಜಾದ್ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 01-04-2013 ರಂದು   ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಓಲ್ಡ್ಟೌನ್, ಅಜಾದ್ನಗರದ ಆರೋಪಿತ ಗೋಹರ್ ಭಾನು, ಮುಖ್ಯಶಿಕ್ಷಕಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಅಜಾದ್ನಗರ, ಮಂಡ್ಯ ಸಿಟಿ ರವರು ಪ್ರತಿವರ್ಷ ರಾಜ್ಯ ಸರ್ಕಾರದಿಂದ ನೀಡುವ ಬಿಸಿಯೂಟ ಯೋಜನೆಗೆ ಮತ್ತು ಇತರೆ ಯೋಜನೆಗಳಿಗೆ ನೀಡುವ ಅನುದಾನದ ಹಣವನ್ನು ಬಳಸಿರುವ ಬಗ್ಗೆ ಸರಿಯಾಗಿ ನಿರ್ವಹಣೆ ಮಾಡದೆ ಎಸ್.ಡಿ.ಎಂ.ಸಿ. ಅಧ್ಯಕ್ಷರ ಮತ್ತು ಸದಸ್ಯರ ಸಹಿಯನ್ನು ಪೋರ್ಜರಿ ಮಾಡಿ ಸದರಿ ಹಣವನ್ನು ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುತ್ತಾರೆ. ಈ ಬಗ್ಗೆ ಆರೋಪಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಘನ ನ್ಯಾಯಾಲಯದ ಮುಖಾಂತರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 12-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-06-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಸಾಮಾನ್ಯ ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳ್ಳತನ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 457-380 ಐ.ಪಿ.ಸಿ.

ದಿನಾಂಕ: 12-06-2013 ರಂದು ಪಿರ್ಯಾದಿ ಮಾಯಮ್ಮ ಕೊಂ. ಇಂದ್ರೇಶ, ಅಶೋಕನಗರ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ:10-06-2013 ರಿಂದ ದಿನಾಂಕ: 12-06-2013 ರ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕು ಪಿರ್ಯಾದಿಯವರು ಮನೆಗೆ ಬೀಗ ಹಾಕಿಕೊಂಡು ಹಾರೋಹಳ್ಳಿಗೆ ಹೋಗಿದ್ದು ವಾಪಸ್ ಬಂದು ನೋಡಿದಾಗ ಮನೆಯಲ್ಲಿದ್ದ  ಓನಿಡಾ ಕಂಪನಿಯ ಟಿವಿ, ಒಂದು ಅಂಚೆ, 15 ಜೊತೆ ಬಟ್ಟೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಪತ್ತೆಮಾಡಿಕೊಡಿ ಎಂದು ದೂರು ನೀಡಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 323-506-498(ಎ) ಐ.ಪಿ.ಸಿ.

ದಿನಾಂಕ: 12-06-2013 ರಂದು ಪಿರ್ಯಾದಿ ಲತಾ ಕೋಂ. ನಾಗರಾಜು, ಬಿಂಡಿಗನವಿಲೆ ಗ್ರಾಮ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ನಾಗರಾಜು ಬಿನ್. ವೀರಭದ್ರೇಗೌಡ ರವರು ಪಿಯರ್ಾದಿಯವರಿಗೆ ತಿಳಿಯದಂತೆ ಎರಡು ವಿವಾಹವಾಗಿದ್ದು ಅದರಲ್ಲಿ ಎರಡನೆಯವಳು ಮೃತಪಟ್ಟಿರುತ್ತಾಳೆ. ಈಗ ಮೂರನೆಯವಳು ಪುಷ್ಪ. ಇವರೊಂದಿಗೆ ನನ್ನೊಂದಿಗೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದರು. ಈಗ 6 ತಿಂಗಳಿನಿಂದ ಮೂರನೆಯ ಹೆಂಡತಿಯೊಂದಿಗೆ ಸೇರಿಕೊಂಡು ನನ್ನೊಂದಿಗೆ ಪ್ರತಿದಿನ ಗಲಾಟೆ ಮಾಡಿ ಚಿತ ್ರಹಿಂಸೆ ನೀಡುತ್ತಿದ್ದರು. ಅವರು ದಿನಾಂಕಃ 10-06-2013  ರ ರಾತ್ರಿ 7 ಗಂಟೆ ಸಮಯದಲ್ಲಿ ನಾನೊಬ್ಬಳೆ ಮನೆಯಲ್ಲಿ ಇದ್ದಾಗ ಏಕಾಎಕಿ ಇಬ್ಬರು ನನ್ನ ಮನೆಗೆ ನುಗ್ಗಿ ನನಗೆ ಕೈಗಳಿಂದ ಚೆನ್ನಾಗಿ ಹೊಡೆದು ನನ್ನನ್ನು ಮನೆಯಿಂದ ಹೊರಹೋಗುವಂತೆ ಹೇಳಿ ಮನೆಯನ್ನು ಖಾಲಿ ಮಾಡದಿದ್ದರೆ ನಿನ್ನನ್ನು ಹಾಗೂ ನಿನ್ನ ಮಗುವನ್ನು ಕೊಲೆ ಮಾಡುವುದಾಘಿ ಬೆದರಿಕೆ ಹಾಕಿರುತ್ತಾರೆ. ನಾನು ಜೀವಂತವಾಗಿ ಬದುಕಿದ್ದರು ನನ್ನಿಂದ ವಿವಾಹ ವಿಚ್ಚೇದನ ಪಡೆಯದೆ ನನಗೆ ತಿಳಿಯದಂತೆ ಎರಡು ಮದುವೆಯಾಗಿದ್ದು ಈಗ ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಫಿರ್ಯಾದಿಯವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸಾಮಾನ್ಯ ಕಳವು ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 245/13 ಕಲಂ. 379 ಐ.ಪಿ.ಸಿ.

ದಿನಾಂಕ: 12-06-2013 ರಂದು ಪಿರ್ಯಾದಿ ಮಹಾಲಿಂಗು ಬಿನ್. ಲೇಟ್|| ಮಾದಯ್ಯಸ್ವಾಮಿ, ವಿವೇಕಾನಂದಾ ರಸ್ತೆ, ಅಶೋಕನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಲಕ್ಷ್ಮಮ್ಮ ಕೋಂ. ಗಿರೀಶ, 30 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ, ಅರಕೆರೆ ಗ್ರಾಮ, ಶ್ರೀರಂಗಪಟ್ಟಣ, ತಾ|| ರವರು ನೀಡಿದ ದೂರಿನ ವಿವರವೇನೆಂದರೆ  ಒಬ್ಬ ಅಪರಿಚಿತ ಹೆಂಗಸು ನಮ್ಮ ಸೀಮೆ ಹಸುವನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಳು, ಅವಳನ್ನು ನಾನು, ಕಳವು ಮಾಡಿದ್ದ ಹಸುವಿನ ಸಮೇತ ಹಿಡಿದು, ಹೆಸರು ಮತ್ತು ವಿಳಾಸ ಕೇಳಲು ಲಕ್ಷ್ಮಮ್ಮ ಕೋಂ. ಲೇಟ್|| ಗಿರೀಶ, 30 ವರ್ಷ, ಪರಿಶಿಷ್ಟ ಜಾತಿ, ಕೂಲಿ, ಅರಕೆರೆ ಗ್ರಾಮ, ಶ್ರೀರಂಗಪಟ್ಟಣ ತಾ|| ಎಂದು ತಿಳಿಸಿದರು. ಇವಳ ವಶದಲ್ಲಿ ಇದ್ದ ನಮ್ಮ ಹಾಲ್ಬ್ಲಾಕ್ ಹಸು ಸುಮಾರು ಮೈಯಲ್ಲ ಕಪ್ಪು ಇದ್ದು ತೆನೆಯಾಗಿದ್ದು, ಕೊಂಬು ಇರುವುದಿಲ್ಲ. ಇದರ ಬೆಲೆ 30,000=00 ರೂ ( ಮುವತ್ತು ಸಾವಿರ ರೂಪಾಯಿ) ಆಗಿರುತ್ತದೆ. ತಾವು ಪರಿಶೀಲಿಸಿ ತಾವು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಎಂದು ದೂರು ನೀಡಿರುತ್ತಾರೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 12-06-2013 ರಂದು ಪಿರ್ಯಾದಿ ಸಿ.ಪಿ.ಚಂದ್ರ ಬಿನ್. ಲೇಟ್. ಪಂಚಲಿಂಗಪ್ಪ, ಚಂದಗಾಲು ಗ್ರಾಮ, ದುದ್ದ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ  ರೂಪ ಕೋಂ. ಮಲ್ಲೇಶ್, 25 ವರ್ಷ, ಗೃಹಿಣಿ. ಅಂಕಣ್ಣನದೊಡ್ಡಿ ಗ್ರಾಮ ರವರು ತನ್ನ ಮಗುವಿಗೆ ಹಾಲು ಕಾಯಿಸಲು ಸ್ಟೌವ್ ಹಚ್ಚುವಾಗ ಆಕಸ್ಮಿಕವಾಗಿ ಆಕೆಯ ಮೈಗೆ ಬೆಂಕಿ ತಗುಲಿ ಮೈಯಲ್ಲಾ ಸುಟ್ಟು ಹೋಗಿದ್ದರಿಂದ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿ ನಂತರ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ 12-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

DAILY CRIME REPORT DATED : 11-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-06-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  1 ವಾಹನ ಕಳವು ಪ್ರಕರಣ,  2 ವಂಚನೆ ಪ್ರಕರಣಗಳು,  2 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 9 ಇತರೆ ಐ.ಪಿ.ಸಿ../ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 154/13 ಕಲಂ. 498 [ಎ], 114, 506, ಕೂಡ 34 ಐ.ಪಿ.ಸಿ.

ದಿನಾಂಕ: 11-06-2013 ರಂದು ಪಿರ್ಯಾದಿ ನೇತ್ರಾವತಿ ಕೋಂ. ಪರಶುರಾಮ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅವರ ಗಂಡ ಪರಶುರಾಮ ಎಂಬುವವನು ಬಂದು   ತನ್ನ ಕೈಯ್ಯಿಂದ ನನ್ನ ಮೈಮೇಲೆ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿದನು ನಂತರ ನನ್ನನ್ನು ಮನೆಯಿಂದ ಹೊರಗೆ ಹೋಗು ಇಲ್ಲದಿದ್ದರೆ ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದನು ಇತರೆ ಆರೋಪಿಗಳಾದ 2] ಶ್ರೀಧರ ಹಾಗು 3] ಕೆಂಪೇಗೌಡ ರವರುಗಳು ಇವರಿಗೆ ಕುಮ್ಮಕ್ಕು ನೀಡಿರುತ್ತಾರೆ. 


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 178/13 ಕಲಂ. 498(ಎ)-324-504-506 ಐ.ಪಿ.ಸಿ.

ದಿನಾಂಕ: 11-06-2013 ರಂದು ಪಿರ್ಯಾದಿ ಸಿ.ಕಾಂತ ಬಿನ್. ನಾಗೇಗೌಡ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ನಾಗೇಗೌಡ ಬಿನ್. ನಿಂಗೇಗೌಡ, ಮಿನಿ ವಿದಾನಸೌದದ ಪಕ್ಕ,  ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಗಂಡ ಬೇರೆ ಹೆಂಗಸಿನ  ಜೊತೆ ಸಹವಾಸ ಮಾಡಿ ದಿನಾಂಕ: 10-06-2013 ರಂದು ರಾತ್ರಿ 09-00 ಗಂಟೆಯಲ್ಲಿ ಪಿರ್ಯಾದಿಯನ್ನು ಏನೆಮುಂಡೆ ಎಂದು ಬೈಯ್ದು ಹೋಗು ನಿಮ್ಮ ಅಪ್ಪನ ಮನೆಯಿಂದ ವರದಕ್ಷಣೆಗಾಗಿ 1 ಲಕ್ಷ ಹಣ 100 ಗ್ರಾಂ ಚಿನ್ನ ಹಾಗು ನನಗೆ ಉಂಗುರ ಮತ್ತು ಕತ್ತಿಗೆ ಸರವನ್ನು ತೆಗೆದುಕೊಂಡು ಬಾ ಎಂದು ತರದೆ ಬರಿಗೈಯಲ್ಲಿ ಬಂದರೆ ನಿನ್ನನ್ನು ಸೀಮೆಎಣ್ಣೆ ಹಾಕಿ ಸುಟ್ಟುಹಾಕುತ್ತೆನೆಂದು ಬೆದರಿಕೆ ಹಾಕಿ ದೊಣ್ಣೆಯಿಂದ ಪಿರ್ಯಾದಿ ಬೆನ್ನಿಗೆ, ಕುತ್ತಿಗೆಗೆ ಹೊಡೆದು ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಯು.ಡಿ.ಆರ್. ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 11-06-2013 ರಂದು ಪಿರ್ಯಾದಿ ಶಕುಂತಲಮ್ಮ ಕೋಂ. ಲೇ|| ವೀರಸ್ವಾಮಿ. ನ್ಯೂ ತಮಿಳು ಕಾಲೋನಿ ಸ್ಲಂ,  ಹಾಲಹಳ್ಳಿ ಕೆರೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪೂಗೋಡಿ ಬಿನ್. ಲೇ| ವೀರಸ್ವಾಮಿ, 18 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ  ಹಾಲಹಳ್ಳಿ ಕೆರೆಯಲ್ಲಿರುವ ತಮಿಳು ಕಾಲೋನಿ ಸ್ಲಂ, ನ ಅವರ ಮನೆಯಲ್ಲಿ ಹೊಟ್ಟೆನೋವು  ಜಾಸ್ತಿಯಾಗಿದ್ದು  ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೋವನ್ನು ತಾಳಲಾರದೆ  ಮನೆಯಲ್ಲಿ ಇಲಿಗಳಿಗೆ ಸಿಂಪಡಿಸುವ ಔéಷದಿಯನ್ನು ಸೇವಿಸಿ ವಾಂತಿ ಬೇದಿ ಮಾಡಿಕೊಳ್ಳುತ್ತಿದ್ದು,  ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 346/13 ಕಲಂ. 379 ಐ.ಪಿ.ಸಿ.

      ದಿನಾಂಕ: 11-06-2013 ರಂದು ಪಿರ್ಯಾದಿ ಕೆ.ಬಿ.ಜವರೇಗೌಡ ಬಿನ್. ಲೇಟ್. ಬಿ.ಬೋರೇಗೌಡ, 63 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 10-06-2013 ರಂದು 09-30 ಗಂಟೆಯಲ್ಲಿ ಕಲ್ಲಹಳ್ಳಿಯ, ಬಿಸಿಲುಮಾರಮ್ಮನ ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿದ್ದ ಅವರ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ನೊಂದಾಯಿಸಲಾಗಿದೆ. 


ವಂಚನೆ ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 376/13 ಕಲಂ. 409-420-467-469 ಐ.ಪಿ.ಸಿ.

ದಿನಾಂಕ: 11-06-2013 ರಂದು ಪಿರ್ಯಾದಿ ಸಿಸ್ಟರ್ ಹೆಲೆನಾ, ಸಿ.ಎಸ್.ಎಸ್.ಟಿ. ಸದಸ್ಯೆ, ಟೆರೆಷಿಯನ್ ಕಾಲೇಜು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಆಂಥೋಣಿ ಪ್ರವೀಣ್ ಗಡ್ಡಂ ಬಿನ್ ಜಯರಾಜು ಗಡ್ಡಂ, 26 ವರ್ಷ, ಕಂಟ್ರಿ ಡೈರೆಕ್ಟರ್, ಫೈಥ್ಪೌಂಡೇಷನ್- ನಂ 109, ರೋಡ್ ನಂ-3, ವೆಸ್ಟ್ ಮರೇಡ್ಪಲ್ಲಿ, ಸಿಖಂದರಾಬಾದ್ ರವರು ಸ್ಕೂಲ್ ಬಸ್ ಹಾಗೂ ಕಟ್ಟಡಗಳನ್ನು ನಿಮರ್ಾಣ ಮಾಡಲು 40% ಮತ್ತು 60 % ರ ರೀತ್ಯಾ ಮಂಜೂರು ಮಾಡಿರುತ್ತೆ ಎಂದು ಕೆಲವು ಉದಾಹರಣೆಗಳನ್ನು ನೀಡಿ,  ಪಿರ್ಯಾದಿಯವರನ್ನು ನಂಬಿಸಿ, ಪಾಟರ್್ನರ್ ಪ್ರಾಜೆಕ್ಟ್  ಅಗ್ರಿಮೆಂಟ್ ನ್ನು ದಿನಾಂಕ: 31-03-2011 ರಂದು ಒಪ್ಪಂದ ಮಾಡಿಸಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಮೈಸೂರು ಟೆರಿಷಿಯನ್ ಕಾಲೇಜಿನ ಅಡಿಷನಲ್ ವಿಂಗ್ನ್ನು ಮಾಡಿಸುತ್ತೇನೆ. ಕಟ್ಟಡ ನಿಮರ್ಾಣ ಮಾಡುತ್ತೇನೆ ಇಂದು ಇತ್ಯಾದಿಯಾಗಿ ಹೇಳಿ ಪಿರ್ಯಾದಿಯವರಿಂದ 2 ಕೋಟಿ 10 ಲಕ್ಷ ನಗದು ಹಣವನ್ನು ಪಡೆದುಕೊಂಡು ಹೋಗಿರುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 126/13 ಕಲಂ. 420 ಐ.ಪಿ.ಸಿ.

ದಿನಾಂಕ: 11-06-2013 ರಂದು ಪಿರ್ಯಾದಿ ಎಸ್.ಎಂ.ಕುಮಾರ ಬಿನ್. ಮರೀಗೌಡ. ಬೆಳತ್ತೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಿಯಾ. ಹುಬ್ಬಳ್ಳಿ ಎಂಬುವವರು ತನ್ನ ಹೆಂಡತಿಯ ಸ್ನೇಹಿತೆ ಎಂದು ಹೇಳಿ ಮನೆಗೆ ಬಂದು ಸೇರಿಕೊಂಡು ಅವರುಗಳಿಗೆ ವಂಚಿಸಿ ಮನೆಯ ಬೀರುವಿನಲ್ಲಿಟ್ಟಿದ್ದ 80 ಗ್ರಾಂ ಚಿನ್ನದ ವಡವೆಗಳನ್ನು ತೆಗೆದುಕೊಂಡು ಹೋಗಿರುತ್ತಾಳೆ ಇವುಗಳ ಬೆಲೆ ಸುಮಾರು 2.40.000/- ರೂಗಳಾಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು :

1. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 131/13 ಕಲಂ.188-379 ಐ.ಪಿ.ಸಿ. ಕೂಡ 3-42 & 44 ಕೆ.ಎಂ.ಎಂ.ಸಿ.ಆರ್. ಕಾಯ್ದೆ-1994 ಮತ್ತು 4(1ಎ) 21(1 ರಿಂದ 5)ಎಂ.ಎಂ.ಆರ್.ಡಿ ಕಾಯ್ದೆ-1957.

ದಿನಾಂಕ: 11-06-2013 ರಂದು ಪಿರ್ಯಾದಿ ಪಿ.ಎಸ್. ನವೀನ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ 1. ಮೋಹನ  2. ಕೆ.ಎ. 11-ಡಬ್ಲ್ಯೂ-9881 ಸ್ಕೂಟರ್ನ ಮಾಲೀಕರು, ಹೆಸರು ವಿಳಾಸ ತಿಳಿಯಬೇಕಿರುತ್ತೆ ಇವರು ಮರಳನ್ನು ಕಳ್ಳತನದಿಂದ ಟ್ರಾಕ್ಟರ್ಗೆ ಕೂಲಿಕಾರರ ಸಹಾಯದಿಂದ ಕದ್ದು ಸಾಗಿಸುತ್ತದ್ದ ಮೇರೆಗೆ ಒಬ್ಬ ಆಸಾಮಿಯನ್ನು ವಶಕ್ಕೆ ಪಡೆದು ವರದಿಯನ್ನು ಮುಂದಿನ ಕ್ರಮಕ್ಕಾಗಿ ನೀಡಿರುತ್ತೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ.


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 124/13 ಕಲಂ. 188-379  ಐ.ಪಿ.ಸಿ.

ದಿನಾಂಕ: 11-06-2013 ರಂದು ಪಿರ್ಯಾದಿ ಷಣ್ಮುಖ. ಗ್ರಾಮ ಲೆಕ್ಕಾಧಿಕಾರಿಗಳು, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿನಾಂಕಃ10-6-2013 ರಂದು ರಾತ್ರಿ 11-30 ಗಂಟೆಯಲ್ಲಿ, ಟಿ.ಕೆ.ಹಳ್ಳಿ ಚೆಕ್ ಪೋಸ್ಟ್ ಬಳಿ ಆರೋಪಿ ಕೆಎ-07/8379 ಕ್ಯಾಂಟರ್ನ  ಚಾಲಕ ಮತ್ತು ಮಾಲೀಕ, ಇವರುಗಳ ಹೆಸರು ವಿಳಾಸ ತಿಳಿಯಬೇಕಾಗಿದೆ ಇವರುಗಳು ಅಕ್ರಮ ಮರಳು ಕಳ್ಳ ಸಾಗಾಣೆ ಮಾಡುತ್ತಿದ್ದ ಕ್ಯಾಂಟರ್ ವಾಹನ ಸಂಖ್ಯೆ ಕೆ.ಎ-07 8379ನ್ನು ಹಿಡಿದು ಸದರಿ ವಾಹನದ ಮಾಲಿಕರು ಮತ್ತು ಚಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ರಸ್ತೆ ಅಪಘಾತ ಪ್ರಕರಣ :

ಮದ್ದೂರು ಸಂಚಾರ ಪೊಲೀಸ್ ಠಾಣೆ ಕಲಂ. 71/13 ಕಲಂ. 279,304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ.

ದಿನಾಂಕ: 11-06-2013 ರಂದು ಪಿರ್ಯಾದಿ ಮಹೇಶಫ್ರಭು, ಸಿ.ಹೆಚ್.ಸಿ 334, ಮದ್ದೂರು ಸಂಚಾರಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಯಾವುದೋ ಒಂದು ಅಪರಿಚಿತ ವಾಹನ ಒಬ್ಬ ಅಪರಿಚಿತ ವ್ಯಕ್ತಿಗೆ ಅಪಘಾತ ಮಾಡಿ ಹೊರಟು ಹೋಗಿದೆ, ವಾಹನ ಮತ್ತು ವಿಳಾಸ ತಿಳಿಯಬೇಕಾಗಿದೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿರವರು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ತಲೆಯ ಹಿಂಬಾಗಕ್ಕೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 125/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ. 

ದಿನಾಂಕ: 11-06-2013 ರಂದು ಪಿರ್ಯಾದಿ ಹೆಚ್.ಸಿ ಶಿಲ್ಪಾ ಬಿನ್. ಚಿಕ್ಕತಮ್ಮಯ್ಯ. ಹಗಾದೂರು ಗ್ರಾಮ ರವರ ಪಿರ್ಯಾದು ಏನೆಂದರೆ ದಿನಾಂಕಃ 22-05-2013ರಂದು ಬೆಳಿಗ್ಗೆ 11-00 ಗಂಟೆಗೆ, ಹಗಾದೂರು ಗ್ರಾಮದ ಅಂಗನವಾಡಿ ಕಾರ್ಯಕತರ್ೆಯಾಗಿ ಕೆಲಸ ಮಾಡುತ್ತಿದ್ದ ಅವರ ತಾಯಿಯಾದ ಸರೋಜಮ್ಮ,, 53ವರ್ಷ ರವರು ಹಲಗೂರಿಗೆ ಹೋಗಿಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಇಲ್ಲಿಯವರೆಗೆವಿಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

DAILY CRIME REPORT DATED : 10-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-06-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  1 ವಾಹನ ಕಳವು ಪ್ರಕರಣ,  2 ವಂಚನೆ ಪ್ರಕರಣಗಳು,  2 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 9 ಇತರೆ ಐ.ಪಿ.ಸಿ../ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 154/13 ಕಲಂ. 498 [ಎ], 114, 506, ಕೂಡ 34 ಐ.ಪಿ.ಸಿ.

ದಿನಾಂಕ: 10-06-2013 ರಂದು ಪಿರ್ಯಾದಿ ನೇತ್ರಾವತಿ ಕೋಂ. ಪರಶುರಾಮ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅವರ ಗಂಡ ಪರಶುರಾಮ ಎಂಬುವವನು ಬಂದು ತನ್ನ ಕೈಯ್ಯಿಂದ ನನ್ನ ಮೈಮೇಲೆ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿದನು ನಂತರ ನನ್ನನ್ನು ಮನೆಯಿಂದ ಹೊರಗೆ ಹೋಗು ಇಲ್ಲದಿದ್ದರೆ ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದನು ಇತರೆ ಆರೋಪಿಗಳಾದ 2] ಶ್ರೀಧರ ಹಾಗು 3] ಕೆಂಪೇಗೌಡ ರವರುಗಳು ಇವರಿಗೆ ಕುಮ್ಮಕ್ಕು ನೀಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 178/13 ಕಲಂ. 498(ಎ)-324-504-506 ಐ.ಪಿ.ಸಿ.

ದಿನಾಂಕ: 10-06-2013 ರಂದು ಪಿರ್ಯಾದಿ ಸಿ.ಕಾಂತ ಬಿನ್. ನಾಗೇಗೌಡ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ನಾಗೇಗೌಡ ಬಿನ್. ನಿಂಗೇಗೌಡ, ಮಿನಿ ವಿದಾನಸೌದದ ಪಕ್ಕ,  ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಗಂಡ ಬೇರೆ ಹೆಂಗಸಿನ ಜೊತೆ ಸಹವಾಸ ಮಾಡಿ ದಿನಾಂಕ: 10-06-2013 ರಂದು ರಾತ್ರಿ 09-00 ಗಂಟೆಯಲ್ಲಿ ಪಿರ್ಯಾದಿಯನ್ನು ಏನೆಮುಂಡೆ ಎಂದು ಬೈಯ್ದು ಹೋಗು ನಿಮ್ಮ ಅಪ್ಪನ ಮನೆಯಿಂದ ವರದಕ್ಷಣೆಗಾಗಿ 1 ಲಕ್ಷ ಹಣ 100 ಗ್ರಾಂ ಚಿನ್ನ  ಹಾಗು ನನಗೆ ಉಂಗುರ ಮತ್ತು ಕತ್ತಿಗೆ ಸರವನ್ನು ತೆಗೆದುಕೊಂಡು ಬಾ ಎಂದು ತರದೆ ಬರಿಗೈಯಲ್ಲಿ ಬಂದರೆ ನಿನ್ನನ್ನು ಸೀಮೆಎಣ್ಣೆ ಹಾಕಿ ಸುಟ್ಟುಹಾಕುತ್ತೆನೆಂದು ಬೆದರಿಕೆ ಹಾಕಿ ದೊಣ್ಣೆಯಿಂದ ಪಿರ್ಯಾದಿ ಬೆನ್ನಿಗೆ, ಕುತ್ತಿಗೆಗೆ ಹೊಡೆದು ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 10-06-2013 ರಂದು ಪಿರ್ಯಾದಿ ಶಕುಂತಲಮ್ಮ ಕೋಂ. ಲೇ|| ವೀರಸ್ವಾಮಿ. ನ್ಯೂ ತಮಿಳು ಕಾಲೋನಿ ಸ್ಲಂ,  ಹಾಲಹಳ್ಳಿ ಕೆರೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪೂಗೋಡಿ ಬಿನ್. ಲೇ| ವೀರಸ್ವಾಮಿ, 18 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ  ಹಾಲಹಳ್ಳಿ ಕೆರೆಯಲ್ಲಿರುವ ತಮಿಳು ಕಾಲೋನಿ ಸ್ಲಂ, ನ ಅವರ ಮನೆಯಲ್ಲಿ ಹೊಟ್ಟೆನೋವು  ಜಾಸ್ತಿಯಾಗಿದ್ದು  ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೋವನ್ನು ತಾಳಲಾರದೆ  ಮನೆಯಲ್ಲಿ ಇಲಿಗಳಿಗೆ ಸಿಂಪಡಿಸುವ ಔéಷದಿಯನ್ನು ಸೇವಿಸಿ ವಾಂತಿ ಬೇದಿ ಮಾಡಿಕೊಳ್ಳುತ್ತಿದ್ದು,  ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ವಾಹನ ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 346/13 ಕಲಂ. 379 ಐ.ಪಿ.ಸಿ.

      ದಿನಾಂಕ: 10-06-2013 ರಂದು ಪಿರ್ಯಾದಿ ಕೆ.ಬಿ.ಜವರೇಗೌಡ ಬಿನ್. ಲೇಟ್. ಬಿ.ಬೋರೇಗೌಡ, 63 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 10-06-2013 ರಂದು 09-30 ಗಂಟೆಯಲ್ಲಿ ಕಲ್ಲಹಳ್ಳಿಯ, ಬಿಸಿಲುಮಾರಮ್ಮನ ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿದ್ದ ಅವರ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ನೊಂದಾಯಿಸಲಾಗಿದೆ. 


ವಂಚನೆ ಪ್ರಕರಣಗಳು :

1.ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 376/13 ಕಲಂ. 409-420-467-469 ಐ.ಪಿ.ಸಿ.

ದಿನಾಂಕ: 10-06-2013 ರಂದು ಪಿರ್ಯಾದಿ ಸಿಸ್ಟರ್ ಹೆಲೆನಾ, ಸಿ.ಎಸ್.ಎಸ್.ಟಿ. ಸದಸ್ಯೆ, ಟೆರೆಷಿಯನ್ ಕಾಲೇಜು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಆಂಥೋಣಿ ಪ್ರವೀಣ್ ಗಡ್ಡಂ ಬಿನ್ ಜಯರಾಜು ಗಡ್ಡಂ, 26 ವರ್ಷ, ಕಂಟ್ರಿ ಡೈರೆಕ್ಟರ್, ಫೈಥ್ಪೌಂಡೇಷನ್- ನಂ 109, ರೋಡ್ ನಂ-3, ವೆಸ್ಟ್ ಮರೇಡ್ಪಲ್ಲಿ, ಸಿಖಂದರಾಬಾದ್ ರವರು ಸ್ಕೂಲ್ ಬಸ್ ಹಾಗೂ ಕಟ್ಟಡಗಳನ್ನು ನಿರ್ಮಾಣ ಮಾಡಲು 40% ಮತ್ತು 60 % ರ ರೀತ್ಯಾ ಮಂಜೂರು ಮಾಡಿರುತ್ತೆ ಎಂದು ಕೆಲವು ಉದಾಹರಣೆಗಳನ್ನು ನೀಡಿ,  ಪಿರ್ಯಾದಿಯವರನ್ನು ನಂಬಿಸಿ, ಪಾಟರ್್ನರ್ ಪ್ರಾಜೆಕ್ಟ್  ಅಗ್ರಿಮೆಂಟ್ ನ್ನು ದಿನಾಂಕ: 31-03-2011 ರಂದು ಒಪ್ಪಂದ ಮಾಡಿಸಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಮೈಸೂರು ಟೆರಿಷಿಯನ್ ಕಾಲೇಜಿನ ಅಡಿಷನಲ್ ವಿಂಗ್ನ್ನು ಮಾಡಿಸುತ್ತೇನೆ. ಕಟ್ಟಡ ನಿರ್ಮಾಣ ಮಾಡುತ್ತೇನೆ ಎಂದು ಇತ್ಯಾದಿಯಾಗಿ ಹೇಳಿ ಪಿರ್ಯಾದಿಯವರಿಂದ 2 ಕೋಟಿ 10 ಲಕ್ಷ ನಗದು ಹಣವನ್ನು ಪಡೆದುಕೊಂಡು ಹೋಗಿರುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


2.ಹಲಗೂರು ಪೊಲೀಸ್ ಠಾಣೆ ಮೊ.ನಂ. 126/13 ಕಲಂ. 420 ಐ.ಪಿ.ಸಿ.

ದಿನಾಂಕ:10-06-2013 ರಂದು ಪಿರ್ಯಾದಿ ಎಸ್.ಎಂ.ಕುಮಾರ ಬಿನ್. ಮರೀಗೌಡ. ಬೆಳತ್ತೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಿಯಾ. ಹುಬ್ಬಳ್ಳಿ ಎಂಬುವವರು ತನ್ನ ಹೆಂಡತಿಯ ಸ್ನೇಹಿತೆ ಎಂದು ಹೇಳಿ ಮನೆಗೆ ಬಂದು ಸೇರಿಕೊಂಡು ಅವರುಗಳಿಗೆ ವಂಚಿಸಿ ಮನೆಯ ಬೀರುವಿನಲ್ಲಿಟ್ಟಿದ್ದ 80 ಗ್ರಾಂ ಚಿನ್ನದ ವಡವೆಗಳನ್ನು ತೆಗೆದುಕೊಂಡು ಹೋಗಿರುತ್ತಾಳೆ ಇವುಗಳ ಬೆಲೆ ಸುಮಾರು 2.40.000/- ರೂಗಳಾಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು :

1. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 131/13 ಕಲಂ.188-379 ಐ.ಪಿ.ಸಿ. ಕೂಡ 3-42 & 44 ಕೆ.ಎಂ.ಎಂ.ಸಿ.ಆರ್. ಕಾಯ್ದೆ-1994 ಮತ್ತು 4(1ಎ) 21(1 ರಿಂದ 5)ಎಂ.ಎಂ.ಆರ್.ಡಿ ಕಾಯ್ದೆ-1957.

ದಿನಾಂಕ: 10-06-2013 ರಂದು ಪಿರ್ಯಾದಿ ಪಿ.ಎಸ್. ನವೀನ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ 1. ಮೋಹನ  2. ಕೆ.ಎ. 11-ಡಬ್ಲ್ಯೂ-9881 ಸ್ಕೂಟರ್ನ ಮಾಲೀಕರು, ಹೆಸರು ವಿಳಾಸ ತಿಳಿಯಬೇಕಿರುತ್ತೆ ಇವರು ಮರಳನ್ನು ಕಳ್ಳತನದಿಂದ ಟ್ರಾಕ್ಟರ್ಗೆ ಕೂಲಿಕಾರರ ಸಹಾಯದಿಂದ ಕದ್ದು ಸಾಗಿಸುತ್ತದ್ದ ಮೇರೆಗೆ ಒಬ್ಬ ಆಸಾಮಿಯನ್ನು ವಶಕ್ಕೆ ಪಡೆದು ವರದಿಯನ್ನು ಮುಂದಿನ ಕ್ರಮಕ್ಕಾಗಿ ನೀಡಿರುತ್ತೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ.


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 124/13 ಕಲಂ. 188-379  ಐ.ಪಿ.ಸಿ.

ದಿನಾಂಕ: 10-06-2013 ರಂದು ಪಿರ್ಯಾದಿ ಷಣ್ಮುಖ. ಗ್ರಾಮ ಲೆಕ್ಕಾಧಿಕಾರಿಗಳು, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿನಾಂಕಃ10-6-2013 ರಂದು ರಾತ್ರಿ 11-30 ಗಂಟೆಯಲ್ಲಿ, ಟಿ.ಕೆ.ಹಳ್ಳಿ ಚೆಕ್ ಪೋಸ್ಟ್ ಬಳಿ ಆರೋಪಿ ಕೆಎ-07/8379 ಕ್ಯಾಂಟರ್ನ ಚಾಲಕ ಮತ್ತು ಮಾಲೀಕ, ಇವರುಗಳ ಹೆಸರು ವಿಳಾಸ ತಿಳಿಯಬೇಕಾಗಿದೆ ಇವರುಗಳು ಅಕ್ರಮ ಮರಳು ಕಳ್ಳ ಸಾಗಾಣೆ ಮಾಡುತ್ತಿದ್ದ ಕ್ಯಾಂಟರ್ ವಾಹನ ಸಂಖ್ಯೆ ಕೆ.ಎ-07 8379ನ್ನು ಹಿಡಿದು ಸದರಿ ವಾಹನದ ಮಾಲಿಕರು ಮತ್ತು ಚಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.


ರಸ್ತೆ ಅಪಘಾತ ಪ್ರಕರಣ :

ಮದ್ದೂರು ಸಂಚಾರ ಪೊಲೀಸ್ ಠಾಣೆ ಕಲಂ. 71/13 ಕಲಂ. 279,304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ.

ದಿನಾಂಕ: 10-06-2013 ರಂದು ಪಿರ್ಯಾದಿ ಮಹೇಶಫ್ರಭು, ಸಿ.ಹೆಚ್.ಸಿ 334, ಮದ್ದೂರು ಸಂಚಾರಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಯಾವುದೋ ಒಂದು ಅಪರಿಚಿತ ವಾಹನ ಒಬ್ಬ ಅಪರಿಚಿತ ವ್ಯಕ್ತಿಗೆ ಅಪಘಾತ ಮಾಡಿ ಹೊರಟು ಹೋಗಿದೆ, ವಾಹನ ಮತ್ತು ವಿಳಾಸ ತಿಳಿಯಬೇಕಾಗಿದೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿರವರು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ತಲೆಯ ಹಿಂಬಾಗಕ್ಕೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 125/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ. 

ದಿನಾಂಕ: 10-06-2013 ರಂದು ಪಿರ್ಯಾದಿ ಹೆಚ್.ಸಿ ಶಿಲ್ಪಾ ಬಿನ್. ಚಿಕ್ಕತಮ್ಮಯ್ಯ. ಹಗಾದೂರು ಗ್ರಾಮ ರವರ ಪಿರ್ಯಾದು ಏನೆಂದರೆ ದಿನಾಂಕಃ 22-05-2013ರಂದು ಬೆಳಿಗ್ಗೆ 11-00 ಗಂಟೆಗೆ, ಹಗಾದೂರು ಗ್ರಾಮದ ಅಂಗನವಾಡಿ ಕಾರ್ಯಕತರ್ೆಯಾಗಿ ಕೆಲಸ ಮಾಡುತ್ತಿದ್ದ ಅವರ ತಾಯಿಯಾದ ಸರೋಜಮ್ಮ, 53ವರ್ಷ ರವರು ಹಲಗೂರಿಗೆ ಹೋಗಿಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಇಲ್ಲಿಯವರೆಗೆವಿಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

PRESS NOTE DATE :11-06-2013

                                        ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
        ಮಂಡ್ಯ ಜಿಲ್ಲೆ, ದಿನಾಂಕಃ  11-06-2013.

                                                        ಪತ್ರಿಕಾ ಪ್ರಕಟಣೆ



ಮಂಡ್ಯ ನಗರ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಊಟದ ಬಗ್ಗೆ ¸ÀPÁðರದ ವತಿಯಿಂದ ನೀಡಲಾಗಿದ್ದ ಗ್ಯಾಸ್ ಸಿಲಿಂಡgï UÀಳನ್ನು ರಾತ್ರಿವೇಳೆಯಲ್ಲಿ ಅಡಿಗೆ ಮನೆಗಳ ಬೀಗಗಳನ್ನು ಮುರಿದು  ಸಿಲಿಂಡರ್ಗಳನ್ನು ಕಳವು ಆಗುತ್ತಿದ್ದು ಈ ಬಗ್ಗೆ ವರದಿಯಾಗುತ್ತಿದ್ದ ಪ್ರಕರಣಗಳ ಪತ್ತೆ ಬಗ್ಗೆ ಮೇಲಾಧಿಕಾರಿಗಳು ನೀಡಿದ ಸಲಹೆ ಮತ್ತು ಮಾರ್ಗದರ್ಶನಗಳ ಅನ್ವಯ ಕಾರ್ಯ ಪ್ರವೃತ್ತರಾದ  ಮಂಡ್ಯ ನಗರ  ಅಪರಾಧ ಪತ್ತೆ ದಳದ ಸಿಬ್ಬಂಧಿಯವರು ದಿನಾಂಕ 09.06.2013 ರಂದು ಬೆಳಗಿನ ಜಾವ 3.00 ಗಂಟೆ ಸಮಯದಲ್ಲಿ ಮಂಡ್ಯದ ಹೊಸಹಳ್ಳಿ ಸ್ಕೂಲ್ ಮನೆ ಹಿಂಭಾಗದಲ್ಲಿ ಕಳವು ಮಾಡಲು ಹೊಂಚು ಹಾಕುತ್ತಿದ್ದ ಕ್ಲಾಸ್-2 ಎಂ.ಓ.ಬಿ ಆಸಾಮಿಯಾದ ಆದಿಲ್ ಪಾಷ @ ಆದಿಲ್ ತಂದೆ ಅಜ್ಗರ್ ಪಾಷ, ವಯಸ್ಸು 30 ವರ್ಷ, ಮುಸ್ಲಿಂಜನಾಂಗ, ಮಂಡ್ಯದ ಎ.ಪಿ.ಎಂ.ಸಿ. ಯಾqïðನಲ್ಲಿ ಅಮಾಲಿ ಕೆಲಸ, ವಾಸ ಹಳೆ ಎಂ.ಸಿ. ರಸ್ತೆ, ಆಜಾದ್ನಗರ, ಮಂಡ್ಯ ಸಿಟಿ ಎಂಬುವನನ್ನು ಹಿಡಿದು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡದಿದ್ದು ಆತನ ವಶದಲ್ಲಿ ಒಂದು ಕಬ್ಬಿಣದ ರಾಡು ಮತ್ತು ಬ್ಯಾಟರಿ ಇದ್ದು ಸದರಿ ಆಸಾಮಿಯನ್ನು ಠಾಣೆಗೆ ಹಾಜgÀÄ¥Àr¹ದವನನ್ನು ಕೂಲಂಕುಷವಾಗಿ ಪ್ರಶ್ನಿಸಲಾಗಿ  ಈ ಕೆಳಕಂಡ ಪ್ರಕರಣಗಳು ಪತ್ತೆಯಾಗಿದ್ದು ಆತನಿಂದ ಒಟ್ಟು 30,000/-ರೂಪಾಯಿ ಬೆಲೆ ಬಾಳುವ 11 ಭಾರತ್ ಗ್ಯಾಸತ್ಸಿಲಿಂಡರ್ ಮತ್ತು ಎರಡು ºÉZï.¦ ಗ್ಯಾಸ್ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಯು ದಿನಾಂಕ: 9-6-2013ರಿಂದ ಮಂಡ್ಯದ ಉಪ-ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಪತ್ತೆಯಾಗಿರುವ ಪ್ರಕರಣಗಳು

1) ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ಮೊ.ಸಂ 53/2013 ಕಲಂ 457-380 ಐಪಿಸಿ
2] ಮಂಡ್ಯ ಪೂರ್ವ ಠಾಣಾ ಮೊ ನಂ 15/2013 ಕಲಂ 457.380 ಐ.ಪಿ.ಸಿ
3] ಮಂಡ್ಯ ಪೂರ್ವ ಠಾಣಾ ಮೊ,ನಂ 37/2013 ಕಲಂ 457.380.436 ಐಪಿಸಿ
4] ಮಂಡ್ಯ ಪೂರ್ವ ಠಾಣಾ ಮೊ ನಂ 55/2013 ಕಲಂ 457.380 ಐಪಿಸಿ
5] ಮಂಡ್ಯ ಪೂರ್ವ ಠಾಣಾ ಮೊ ನಂ 67/2013 ಕಲಂ 457.380 ಐಪಿಸಿ
6] ಮಂಡ್ಯ ಪಶ್ಚಿಮ ಠಾಣಾ ಮೊ,ನಂ 71/2013 ಕಲಂ 457.380 ಐಪಿಸಿ
7] ಮಂಡ್ಯ ಪಶ್ಚಿಮ ಠಾಣಾ ಮೊ ನಂ 85/2013 ಕಲಂ 457.380 ಐಪಿಸಿ

  ಈ ಪತ್ತೆ ಕಾರ್ಯದಲ್ಲಿ ಮಂಡ್ಯ ಉಪ-ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಡಾ// ಶೋಭಾರಾಣಿ, ವಿ.ಜೆ. ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಬಿ.ಎಂ. ಶ್ರೀನಿವಾಸ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ಕೆ.ಎಸ್. ನಿರಂಜನ್ & ಮಹಿಳಾ ಪಿಎಸ್ಐ ಎ.ಟಿ.ಭಾನು, ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಿನಾರಾಯಣ & ಅಪರಾಧ ವಿಭಾಗದ ಪಿಎಸ್ಐ ಸಿದ್ದರಾಜು ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ. 

DAILY CRIME REPORT DATED : 09-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-06-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ಕಳ್ಳತನ ಪ್ರಕರಣಗಳು,  1 ವಂಚನೆ ಪ್ರಕರಣ,  2 ಕಳವು ಪ್ರಕರಣಗಳು, 1 ಕೊಲೆ/ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 11 ಇತರೆ  ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ.ಆಕ್ಟ್./ಕೆ.ಪಿ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ.  

ಮನುಷ್ಯ ಕಾಣೆಯಾದ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 126/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 09-06-2013 ರಂದು ಪಿರ್ಯಾದಿ ಸಾಕಮ್ಮ ಕೋಂ|| ಲೇ|| ಪುಟ್ಟಸ್ವಾಮಯ್ಯ, 45 ವರ್ಷ, ಬುರುಡುಗುಂಟೆ ಗ್ರಾಮ, ಹೊಣಕೆರೆ ನಾಗಮಂಗಲ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಪಿರ್ಯಾದಿಯವರ ಮಗಳು ಪವಿತ್ರ ತನ್ನ ಸ್ನೇಹಿತೆಯ ಊರಾದ ಮಡಿಕೆ ಹೊಸೂರು ಗ್ರಾಮಕ್ಕೆ ಹೋಗಿ ತನ್ನ ಸ್ನೇಹಿತೆಯಾದ ಜ್ಯೋತಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋದವರು ಇದುವರೆವಿಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ ಎಂದು ದೂರು ದಾಖಲಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 132/13 ಕಲಂ. 457-380 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಕುಶ.ಕೆ. ಬಿನ್. ಕೃಷ್ಣ.ವಿ. ಫೀಲ್ಡ್ ಆಫೀಷರ್, ಇಂಡಸ್ಟವರ್ ಪ್ರೈವೆಡ್ ಲಿಮಿಟೆಡ್. ಇಂದಿರಾ ನಗರ, 2ನೇ ಸ್ಟೇಜ್, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-06-2013 ರಂದು ರಾತ್ರಿ ವೇಳೆಯಲ್ಲಿ, ಮಳವಳ್ಳಿ ತಾಲ್ಲೋಕು, ಕಾಗೇಪುರ ಬಿಲ್ಡಿಂಗ್ ನಲ್ಲಿರುವ ಇಂಡಸ್ ಟವರ್ ಗೇಟ್ ನ ಬೀಗ ಮುರಿದು ಒಳಗಡೆ ಅಳವಡಿಸಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಬೆಲೆ ಸುಮಾರು 8,000/- ರೂ.ಗಳಾಗುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ. ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 261/13 ಕಲಂ. 457,380 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಎಸ್.ಶೇಖರ್ ಬಿನ್. ಶ್ರೀನಿವಾಸ, ಚಿನ್ನನದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-06-2013 ರ ರಾತ್ರಿ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ, ಶ್ರೀಮೊಬೈಲ್ ಅಂಗಡಿ, ಶಿವಪುರ, ಮದ್ದೂರು ತಾ. ರವರ ಅಂಗಡಿಯ ರೋಲಿಂಗ್ ಸೆಟ್ಟರ್ ನ್ನು ಯಾರೊ ಕಳ್ಳರು ಯಾವುದೋ ಆಯುಧದಿಂದ ಮೀಟಿ ಅಂಗಡಿಯಲ್ಲಿದ್ದ ಮೊಬೈಲ್ ಮತ್ತು 30,000/- ನಗದನ್ನು ಕಳ್ಳತನ ಮಾಡಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

 ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 146/13 ಕಲಂ. 420 ಕೂಡ 34 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ರತ್ನಮ್ಮ ಕೋಂ. ಬಸವರಾಜು, ಮಳವಳ್ಳಿ ತಾ. ಗುಂಡಾಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-06-2013 ರಂದು ಮದ್ಯಾಹ್ನ 03-30 ಗಂಟೆಯಲ್ಲಿ ಆರೋಪಿಗಳಾದ 1]ಶಿವು, 2]ಮೋಹನ್, ರವರುಗಳು ಒಡವೆಗಳನ್ನು ನಿಮ್ಮ ಹತ್ತಿರ ಇಡುತ್ತೇವೆಂದು ಹೇಳಿ ಪಿರ್ಯಾದಿಯವರಿಂದ 38,000/- ರೂ. ಹಣವನ್ನು ಪಡೆದುಕೊಂಡು, ಒಂದು ವಾರ ಕಳೆದು, ಹಣವನ್ನು ಕೇಳಿದಾಗ ಆರೋಪಿಗಳು ನನಗೆ ಚಿನ್ನವನ್ನು ಕೊಡುತ್ತೇನೆಂದು ಹಣವನ್ನು ಪಡೆದುಕೊಂಡು, ನನಗೆ ಹಣವನ್ನಾಗಲೀ, ಚಿನ್ನವನ್ನಾಗಲೀ ನೀಡದೆ ನನಗೆ ಮೋಸ ಮಾಡಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

 1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 133/13 ಕಲಂ. 379 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಮಹದೇವ ಬಿನ್. ಚಿಕ್ಕಹಲಗಯ್ಯ, 37ವರ್ಷ, ವಕ್ಕಲಿಗರು, ವ್ಯವಸಾಯ ತಳಗವಾದಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 09-06-2013 ರಂದು ಬೆಳಿಗ್ಗೆ 10-30 ರಿಂದ ಮದ್ಯಾಹ್ನ 01-00 ಗಂಟೆಯಲ್ಲಿ ಪಿರ್ಯಾದಿಯವರ ಜಮೀನಿನ ಹತ್ತಿರ ಅವರ ಬಾಬ್ತು ಮೋಪೆಡ್ ಅನ್ನು ರಸ್ತೆಯಲ್ಲಿ ನಿಲ್ಲಿಸಿ ಅವರ ಕಬ್ಬಿನ ಕಳೆಯನ್ನು ಕೀಳಲು ಹೋಗಿದ್ದಾಗ ಅವರ ಟಿ.ವಿ.ಎಸ್.ಎಕ್ಸ್.ಎಲ್.ಸೂಪರ್ ಹೆವಿ ಡ್ಯೂಟಿ ನಂ.ಕೆಎ-11 ಇಎ-0589 ರ ಗಾಡಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇದರ ಬೆಲೆ ಸುಮಾರು 25400 /- ರೂ ಗಳಾಗುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ನೊಂದಾಯಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 205/13 ಕಲಂ. 379 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಶ್ರೀನಿವಾಸಗೌಡ ಬಿನ್. ಲೇಟ್. ಪಟೇಲ್ ಅಣ್ಣೆಗೌಡ, ಕನಗನಮರಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-05-2013 ರಂದು ಕನಗನಮರಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಗುಣಶೇಖರ ಕೆ. ಸಿ. ಬಿನ್. ಚೆನ್ನೇಗೌಡ, ಕನಗನಮರಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ಜಮೀನಿಗೆ ನೀರು ಎತ್ತಲು ಲೋಕಪಾವನಿ ನದಿಯಿಂದ ನೀರು ಹಾಯಿಸಲು ಮಹೇಂದ್ರ ಮೋಟಾರ್ ಎ.ಎಲ್.ಪಿ. 420805 ಸಂಖ್ಯೆಯ 7.5 ಹೆಚ್.ಪಿ. ಮೋಟಾರನ್ನು ಅಳವಡಿಸಿದ್ದು  ದಿನಾಂಕಃ 14-05-2013 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮೋಟಾರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ನಮ್ಮ ಗ್ರಾಮದ ಚನ್ನೇಗೌಡರ ಮಗ ಗುಣಶೇಖರ್ ಕೆ.ಸಿ. ರವರು ಕಳ್ಳತನ ಮಾಡಿರಬಹುದೆಂದು ನನಗೆ ಅನುಮಾನವಿರುತ್ತದೆ ಈ ಮೋಟಾರ್ ಬೆಲೆ 38000/- ರೂ ಆಗಿರುತ್ತದೆ ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ/ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 182/13 ಕಲಂ. 143-498(ಎ)-302 ಕೂಡ 149 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ನಾಗೇಶ್ ಬಿನ್. ಬಸವೇಗೌಡ, ಪುಟ್ಟೇಗೌಡನ ದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1)ಪಿ.ಪಿ.ನಾಗೇಶ್ ಬಿನ್. ಪುಟ್ಟೇಗೌಡ, 2)ಬಸವಮ್ಮ ಕೊಂ. ಪುಟ್ಟೇಗೌಡ, 3)ಪುಟ್ಟೇಗೌಡ, 4)ಚೇತನ ಹಾಗು 5)ಚಂದನ ರವರುಗಳು ದಿನಾಂಕ:22-05-2013 ರ ರಾತ್ರಿ 1200 ಗಂಟೆಯಲ್ಲಿ, ಪುಟ್ಟೇಗೌಡನದೊಡ್ಡಿ ಸಿ.ಎ.ಕೆರೆ ಹೋಬಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿರವರ ಮಗಳು ನಂದಿನಿ ಎಂಬುವರನ್ನು ಆರೋಪಿ ಪಿ.ಪಿ.ನಾಗೇಶ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು, ಸದರಿ ಆರೋಪಿಗಳು ಇತ್ತೀಚೆಗೆ ನಿಮ್ಮ ಅಪ್ಪನ ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಿ ದಿನಾಂಕ: 05-06-2013 ರ ರಾತ್ರಿ 1100 ಗಂಟೆಯ ಸಮಯದಲ್ಲಿ ಬೆಂಕಿ ಹಚ್ಚಿ ನಂತರ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲುಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 09-06-2013 ರಂದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

PRESS NOTE 07-06-2013 ARAKERE PS

                                                      ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ, 
                                                       ಮಂಡ್ಯ ಜಿಲ್ಲೆ, ದಿನಾಂಕಃ 08-06-2013.

ಪತ್ರಿಕಾ ಪ್ರಕಟಣೆ

 ದಿನಾಂಕಃ 07-06-2013 ರಂದು ಮಧ್ಯಾಹ್ನ 2-30 ಗಂಟೆ ಅರಕೆರೆ ಪಿ.ಎಸ್.ಐ ರವರಿಗೆ ಬಾತ್ಮೀದಾರರಿಂದ ತಡಗವಾಡಿ ಗ್ರಾಮದ ಸಣ್ಣೇಗೌಡರವರ ಫ್ರೆಂಡ್ಸ್ ರಿಕ್ರಿಯೇಷನ್  ಕೆಲವು ಆಸಾಮಿಗಳು ಸೇರಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ. ಅರಕೆರೆ ಹಾಗೂ ಸಿಬ್ಬಂದಿಯವರು ಮೇಲ್ಕಂಡ ಕೊಡಿಯಾಲ ಗ್ರಾಮದ ಫ್ರೆಂಡ್ಸ್ ರಿಕ್ರಿಯೇಷನ್ ಮತ್ತು ಸ್ಪೋಟ್ಸರ್್ ಕ್ಲಬ್ನ ಬಳಿ ಹೋಗಿ ದಾಳಿ ಮಾಡಿ ಅಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಜೂಜಾಟ ಆಡುತ್ತಿದ್ದ 1] ಮರೀಗೌಡ ಬಿನ್ ಲೇಟ್ ಕೆಂಪೇಗೌಡ, 52 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಕೊತ್ತತ್ತಿ ಗ್ರಾಮ, 2] ನವೀನ್ ಬಿನ್ ಸಿದ್ದೇಗೌಡ, 40 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಕೊತ್ತತ್ತಿ ಗ್ರಾಮ 3] ಮಹದೇವ ಬಿನ್ ದೇವೇಗೌಡ, 30 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ 4] ಸಿದ್ದೇಗೌಡ ಬಿನ್ ಲೇಟ್ ನಾಥೇಗೌಡ, 40 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ 5] ಮಹೇಶ ಬಿನ್ ಲೇಟ್ ನೀಲೇಗೌಡ, 35 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ 6] ಕರೀಗೌಡ ಬಿನ್ ನಿಂಗೇಗೌಡ, 38 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಮಂಡ್ಯಕೊಪ್ಪಲು ಗ್ರಾಮ 7] ಡಿ. ಶ್ರೀಧರ ಬಿನ್ ದೇವೇಗೌಡ, 37 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಕೊಡಿಯಾಲ ಗ್ರಾಮ 8] ಪಾಪಣ್ಣ ಬಿನ್ ಲೇಟ್ ಚುಂಚೇಗೌಡ, 54 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಚಿಕ್ಕಹಾರೋಹಳ್ಳಿ ಗ್ರಾಮ 9] ನಾಗೇಶ ಬಿನ್ ಗೋಪಾಲಯ್ಯ, 47 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಅರಕೆರೆ ಟೌನ್ ಎಂದು 10] ಟಿ.ಬಿ ಕೃಷ್ಣೇಗೌಡ ಬಿನ್ ಲೇಟ್ ಬಳ್ಳಾರಿಗೌಡ, 64 ವರ್ಷ ಒಕ್ಕಲಿಗರು, ವ್ಯವಸಾಯ, ತಡಗವಾಡಿ ಗ್ರಾಮ 11] ಪ್ರಸನ್ನ ಬಿನ್ ಪುಟ್ಟೇಗೌಡ, 32 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಕೊತ್ತತ್ತಿ ಗ್ರಾಮ 12] ಪುಟ್ಟಸ್ವಾಮಿ ಬಿನ್ ಕೆಂಪೇಗೌಡ, 35 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಕೊಡಿಯಾಲ ಗ್ರಾಮ 13] ವಿಶ್ವನಾಥ ಬಿನ್ ಕೆಂಚಪ್ಪಗೌಡ, 31 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ 14] ಹುಸೇನ್ ಬಿನ್ ಲೇಟ್ ಮಹಮ್ಮದ್, 29 ವರ್ಷ ಮುಸ್ಲಿಂ ಜನಾಂಗ, ಹಾಸಿಗೆ ಹೊಲೆಯುವ ಕೆಲಸ, ಕೊಡಿಯಾಲ ಗ್ರಾಮ 15] ಕೃಷ್ಣೇಗೌಡ ಬಿನ್ ಲೇಟ್ ನಾಥೇಗೌಡ, 45 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ಕೊಡಿಯಾಲ ಗ್ರಾಮ 16] ವೆಂಕಟೇಶ ಬಿನ್ ಲೇಟ್ ಜವರೇಗೌಡ, 42 ವರ್ಷ ಒಕ್ಕಲಿಗರು, ವ್ಯವಸಾಯ, ಸಂತೆ ಕಸಲಗೆರೆ ಗ್ರಾಮ 17] ಟಿ.ಎಂ ಗಿರೀಶ ಬಿನ್ ಮರೀಗೌಡ, 25 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ 18] ಈಶ್ವರಾಚಾರಿ ಬಿನ್ ಲೇಟ್ ಸಿದ್ದಾಚಾರಿ, 60 ವರ್ಷ ವಿಶ್ವಕರ್ಮ ಜನಾಂಗ, ಕಬ್ಬಿಣದ ಕೆಲಸ, ಮಂಡ್ಯಕೊಪ್ಪಲು ಗ್ರಾಮ, 19] ಟಿ.ಸಿ ಮಹೇಶ ಬಿನ್ ಚಿಂದೇಗೌಡ, 35 ವರ್ಷ ಒಕ್ಕಲಿಗರು, ವ್ಯವಸಾಯ, ತಡಗವಾಡಿ ಗ್ರಾಮ 20] ನಾಗರಾಜು ಬಿನ್ ಮೂಡಲಗಿರಿಗೌಡ, 47 ವರ್ಷ ಒಕ್ಕಲಿಗರು, ವ್ಯವಸಾಯ, ದೊಡ್ಡಹಾರೋಹಳ್ಳಿ ಗ್ರಾಮ 21] ಸೋಮ ಬಿನ್ ಸಿದ್ದೇಗೌಡ, 37 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ 22] ನಟರಾಜು ಬಿನ್ ಲೇಟ್ ಜವರೇಗೌಡ, 40 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ 23] ಪ್ರಕಾಶ ಬಿನ್ ಜವರೇಗೌಡ, 38 ವರ್ಷ ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ 24] ಸಣ್ಣೇಗೌಡ ಬಿನ್ ಲೇಟ್ ಸಿದ್ದೇಗೌಡ, 49 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸಃ ತಡಗವಾಡಿ ಗ್ರಾಮ ಎಂಬ ಒಟ್ಟು 24 ಜನ ಆಸಾಮಿಗಳನ್ನು ವಶಕ್ಕೆ ತೆಗೆದುಕೊಂಡು, ಒಟ್ಟು 6100/- ರೂ. ನಗದು ಹಣವನ್ನು ಅಮಾನತ್ತುಪಡಿಸಿಕೊಂಡು, ಸದರಿರವರುಗಳ ವಿರುದ್ದ ಅರಕೆರೆ ಠಾಣಾ ಮೊ.ಸಂಃ 187/2013 ಕಲಂ 79-80 ಕೆ.ಪಿ. ಕಾಯ್ದೆ ರೀತ್ಯಾ ಕೇಸು ದಾಖಲಿಸಿರುತ್ತದೆ. ನಂತರ ಅರೋಪಿಗಳನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತದೆ. 
ಸದರಿ ಜೂಜಾಟ ಪ್ರಕರಣವನ್ನು ದಾಖಲಿಸುವಲ್ಲಿ ಅರಕೆರೆ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಎನ್.ಎಂ.ಪೂಣಚ್ಚ ಮತ್ತು ಸಿಬ್ಬಂದಿಯವರುಗಳು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀ.ಭೂಷಣ್ ಜಿ. ಬೊರಸೆ, ಐ.ಪಿ.ಎಸ್. ರವರು ಪ್ರಶಂಸಿರುತ್ತಾರೆ

PRESS NOTE 07-06-213 S R PATNA POLICE STATION


                ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
           ಮಂಡ್ಯ ಜಿಲ್ಲೆ, ದಿನಾಂಕಃ 08-06-2013.

 ಪತ್ರಿಕಾ ಪ್ರಕಟಣೆ

1] ದಿನಾಂಕಃ 07-06-2013 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಜಕ್ಕನಹಳ್ಳಿ ಗ್ರಾಮದ ಹತ್ತಿರ ವಿರುವ ರಾಮ್ದೇವ್ ಕಲ್ಲುಕೊರೆ ಪಕ್ಕದಲ್ಲಿರುವ ಟಿ.ಎಂ.ಹೊಸೂರು ಗ್ರಾಮದ ನಾಗರಾಜು @ ಕೆಂಚಪ್ಪ ಬಿನ್ ಮರಿತಿಮ್ಮೇಗೌಡರವರ ಕಲ್ಲುಕೊರೆಯಲ್ಲಿ ಅಕ್ರಮವಾಗಿ ಟ್ರಾಕ್ಟರ್ ಇಂಜಿನ್ಗೆ ಕಂಪ್ರೆಷರ್ ಆಳವಡಿಸಿ ಕಂಪ್ರೆಷರ್ ಜಾಕ್ ಮೂಲಕ ಕುಳಿಗಳನ್ನು ಹೊಡೆಯುತ್ತಾ ಬಂಡೆಯನ್ನು ಸ್ಟೋಟಿಸಲು ತಯಾರಾಗಿದ್ದರೆಂದು ಡಿಎಸ್ಪಿ ಶ್ರೀರಂಗಪಟ್ಟಣ ರವರಿಗೆ ಬಂದ ಮಾಹಿತಿ ಮೇರೆಗೆ, ಸದರಿ ಕಲ್ಲು ಗಣಿಗಾರಿಕೆಯ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮೇರೆಗೆ, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಬಿ.ಜಿ.ಕುಮಾರ್ರವರು ತಮ್ಮ ಠಾಣೆಯ ಸಿಬ್ಬಂದಿಗಳೊಂದಿಗೆ ದಿನಾಂಕ. 07/06/13 ರಂದು ಮಧ್ಯಾಹ್ನ 01-00 ಗಂಟೆಗೆ ಮೇಲ್ಕಂಡ ಕಲ್ಲುಕೊರೆ ಹತ್ತಿರ ಹೋಗಿ ನೋಡಲಾಗಿ 3 ಜನರಿದ್ದು 3 ಜನರು ರಲ್ಲಿ ಒಬ್ಬ ವ್ಯಕ್ತಿ ಕಂಪ್ರೆಸ್ ರ್ ಟ್ರಾಕ್ಟರ್ ನಲ್ಲಿ ಕುಳಿತ್ತಿದ್ದು ಮತ್ತೊಬ್ಬ ವ್ಯಕ್ತಿ ಡ್ರಿಲಿಂಗ್ ಮಿಷನ್ ಜಾಕ್ ಮೂಲಕ ಕುಳಿಗಳನ್ನು ಹೊಡೆಯುತ್ತಿದ್ದು ಇನ್ನೊಬ್ಬ ವ್ಯಕ್ತಿ ಟ್ರಾಕ್ಟ್ರ್ ಪಕ್ಕ ನಿಂತಿದ್ದು ಇವರು ಕಲ್ಲು ಕೋರೆಯಲ್ಲಿ ಕುಳಿಗಳಿಗೆ ಸ್ಪೋಟಕ ವಸ್ತುಗಳನ್ನು ಹಾಕುತ್ತಿದ್ದು, ಹತ್ತಿರ ಹೋದಾಗ ಕೆಲಸ ಮಾಡುತ್ತಿದ್ದ 3 ಜನರು ಓಡಲು ಪ್ರಯತ್ನಿಸಿದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಗಳು ಸುತ್ತುವರಿದು 3 ಜನರನ್ನು ಹಿಡಿದುಕೊಂಡು,. ಸದರಿ ಆಸಾಮಿಗಳನ್ನು ಪ್ರಶ್ನಿಸಲಾಗಿ ತಮ್ಮಗಳ ಹೆಸರು 1] ನಾಗರಾಜು @ ಕೆಂಚಪ್ಪ ಬಿನ್ ಮರಿತಿಮ್ಮೇಗೌಡ 50 ವರ್ಷ, ಒಕ್ಕಲಿಗರು, ವಾಸ ಟಿ ಎಂ ಹೊಸೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು 2] ಪೆರಿಯಾ ನಾಯಾಗಂ ಬಿನ್ ಮೈಕಲ್ 25 ವರ್ಷ ಕಿಶ್ಚಿಯನ್ ಡ್ರಿಲ್ಲಿಂಗ್ ಕೆಲಸ ವಾಸ ಜಾಗೇರಿ ಗ್ರಾಮ ಕೊಳ್ಳೆಗಾಲ ತಾ ಚಾಮರಾಜನಗರ ಜಿಲ್ಲೆ 3) ಮೆಸ್ಲಿಯಾ ಪೆರಿಯಾನಾಯಾಂಗಂ ಬಿನ್ ಜಾನ್ ಪೀಟರ್ 21 ವರ್ಷ ಕಿಶ್ಚಿಯನ್ ಡ್ರಿಲ್ಲಿಂಗ್ ಕೆಲಸ ವಾಸ ಜಾಗೇರಿ ಗ್ರಾಮ ಕೊಳ್ಳೆಗಾಲ ತಾ ಚಾಮರಾಜನಗರ ಜಿಲ್ಲೆೆ ಎಂದು ತಿಳಿಸಿದ್ದು, ಇವರುಗಳು ನಾಗರಾಜು ರವರ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದು, ಬಂಡೆಗಳಿಗೆ ಕುಳಿಗಳನ್ನು ಹಾಕಲಾಗಿದ್ದು, ಸದರಿ ಕುಳಿಗಳಿಗೆ ಎಲ್ಲರೂ ಸೇರಿ ಸ್ಪೋಟಕ ವಸ್ತುಗಳನ್ನು ತುಂಬಿ ಮೆಗ್ಗರ್ ಮೂಲಕ ಸ್ಪೋಟಕ ಮಾಡಲು ತಯಾರಾಗಿರುವುದಾಗಿ ತಿಳಿಸಿದ್ದು, ಸದರಿಯವರು ಕಲ್ಲು ಕೋರೆ ಕೆಲಸ ಮಾಡುತ್ತಿದ್ದ ಲೈಸನ್ಸ್ ಬಗ್ಗೆ ವಿಚಾರ ಮಾಡಲಾಗಿ ತಮ್ಮಲ್ಲಿ ಯಾವುದೇ ಲೈಸೆನ್ಸ್ ಇರುವುದಿಲ್ಲವೆಂದು ಇವುಗಳನ್ನು ಪಾಂಡವಪುರ ಟೌನಿನ ನಾಜೀಮುಲ್ಲಾ ಎಂಬುವರಿಂದ ಖರೀದಿಸಿರುವುದಾಗಿ ತಿಳಿಸಿರುತ್ತಾರೆ. ಸದರಿಯವರು ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಕಲ್ಲು ಕೋರೆ ಸಿಡಿಸಲು ಕುಳಿಗಳಿಗೆ ಸ್ಪೋಟಕ ವಸ್ತುಗಳನ್ನು ತುಂಬಿ ಸ್ಪೋಟಕ ಮಾಡಲು ಸಿದ್ದರಾಗಿದ್ದರಿಂದ, ಸ್ಪೋಟಕ ವಸ್ತುಗಳನ್ನು ಬಳಸಿ ಸಿಡಿಸಿದಲ್ಲಿ ಮಾನವ ಜೀವ ಮತ್ತು ಸ್ವತ್ತು ನಾಶ ಉಂಟಾಗುವ ಸಾದ್ಯತೆ ಇರುವುದರಿಂದ ಸ್ಥಳದಲ್ಲಿ ದೊರೆತ 1] ಟಿ ಎನ್ 33 ಆರ್ 9076 ಕಂಪ್ರೆಸರ್ ಟ್ರಾಕ್ಟರ್ 2) ಒಂದು ಕಂಪ್ರೆಸರ್ ಜಾಕ್ 3) 4 ಡ್ರಿಲಿಂಗ್ ರಾಡ್ಗಳು ಸುಮಾರು 3 ಅಡಿ ಉದ್ದವಿರುತ್ತದೆ 5) ಬಿಳಿ ವೈರ್ ಸುತ್ತಿರುವ 50 ಎಲೆಕ್ಟ್ರೀಕ್ ಡೆಟೋನೇಟರ್ಸ್ 6] 15 ಕೆ.ಜಿ. ಅಮೋನಿಯಂ ನೈಟ್ರೇಟ್ ಇರುವ ಒಂದು ಚೀಲ 7] 02 ಪವರ್ ಜಲ್ 901 ಎಕ್ಸಪ್ಲೋಸಿವ್ 25 ಎಂ.ಎಂ. ಮತ್ತು 125 ಗ್ರಾಂ ತೂಕದ ಸ್ಪೋಟಕ ವಸ್ತುಗಳನ್ನು ಹಾಗೂ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಮೇಲ್ಕಂಡ ಆರೋಪಿತರ ಮೇಲೆ ಸ್ವಯಂ ವರದಿಯನ್ನು ತಯಾರು ಮಾಡಿ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ಮೊ.ಸಂ.367/13 ಕಲಂ285-286 ಐಪಿಸಿ 3-4-5 ಎಕ್ಸ್ಪ್ಲೋಸಿವ್ ಸಬ್ಸ್ಟ್ಯಾನ್ಸ್ ಆಕ್ಟ್ 1908 ರೀತ್ಯಾ ಕೇಸು ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕ್ಮೆ ಹಾಜರು ಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. 

ಸದರಿ ಪ್ರಕರಣವನ್ನು ಪತ್ತೆ ಮಾಡಿದ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿಯವರುಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀ.ಭೂಷಣ್ ಜಿ. ಬೊರಸೆ, ಐ.ಪಿ.ಎಸ್. ರವರು ಪ್ರಶಂಸಿರುತ್ತಾರೆ

DAILY CRIME REPORT DATED : 08-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ,  2 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ಹಾಗು ಇತರೆ 12 ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. 498(ಎ)-324-323 ಐ.ಪಿ.ಸಿ.

ದಿನಾಂಕ: 08-06-2013 ರಂದು ಪಿರ್ಯಾದಿ ಜ್ಯೋತಿ, ಆನೆಗೊಳ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್, ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-06-2013 ರಾತ್ರಿ08-30ಗಂಟೆಯಲ್ಲಿ ಆನೆಗೊಳ ಗ್ರಾಮದ ಪಿರ್ಯಾಧಿಯವರ ಮನೆ ಮುಂಬಾಗ ಆರೋಪಿತ ಅವರ ಗಂಡ ಚನ್ನಮಹೇಶಚಾರ್ ಆನೆಗೊಳ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆರವ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಟ್ಟು ಕೈಗಳಿಂದ ಹೊಡೆದು, ಮನೆಯಿಂದ ಬಿಟ್ಟು ಹೋಗು ಎಂದು ಜಗಳ ತೆಗೆದು ದೊಣ್ಣೆಯಿಂದ ಎಡ ಮೊಳಕೈಗೆ ಮತ್ತು ಬಲಕಾಲಿಗೆ ಹೊಡೆದು ನೋವುಂಟು ಮಾಡಿರುತ್ತಾನೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 120/13 ಕಲಂ. 188-379 ಐ.ಪಿ.ಸಿ.

ದಿನಾಂಕ: 08-06-2013 ರಂದು ಪಿರ್ಯಾದಿ ಎಸ್.ಲಿಂಗಸ್ವಾಮಿ, ಗ್ರಾಮಲೆಕ್ಕಾದಿಕಾರಿ, ಮೇಗಳಾಪುರ ವೃತ್ತ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆಎ-10/2220 ಲಾರಿ ಚಾಲಕನು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸ್ಢಳಕ್ಕೆ ಪರಿಶೀಲಿಸಲು ಹೋದಾಗ, ಲಾರಿ ಚಾಲಕನು  ಪುರದದೊಡ್ಡಿ ಶ್ರೀ ಶನೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿರುತ್ತಾನೆ, ಸದರಿ ಲಾರಿಯ ಸದರಿ ಲಾರಿ ಮಾಲೀಕರು ಹಾಗೂ ಚಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 121/13 ಕಲಂ. 188-379 ಐ.ಪಿ.ಸಿ.

ದಿನಾಂಕ: 08-06-2013 ರಂದು ಪಿರ್ಯಾದಿ ಎಸ್.ಲಿಂಗಸ್ವಾಮಿ, ಗ್ರಾಮಲೆಕ್ಕಾದಿಕಾರಿ, ಮೇಗಳಾಪುರ ವೃತ್ತ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07/08-06-2013  ರ ಬೆಳಿಗಿನ ಜಾವ 03-00 ಗಂಟೆಯಲ್ಲಿ ಪುರದದೊಡ್ಡಿ ಗ್ರಾಮದ ಬಳಿ ನಂ. ಕೆಎ-02 ಡಿ-9103 ಲಾರಿ ಚಾಲಕನು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸ್ಢಳಕ್ಕೆ ಪರಿಶೀಲಿಸಲು ಹೋದಾಗ, ಲಾರಿ ಚಾಲಕನು  ಪುರದದೊಡ್ಡಿ ಶ್ರೀ ಶನೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿರುತ್ತಾನೆ, ಸದರಿ ಲಾರಿಯ ಸದರಿ ಲಾರಿ ಮಾಲೀಕರು ಹಾಗೂ ಚಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.

DAILY CRIME REPORT DATED : 07-06-2013

ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,  1 ಕರ್ನಾಟಕ  ಗೋವು ಸಂರಕ್ಷಣಾ ಅಧಿನಿಯಮ ಕಾಯ್ದೆ/ಪ್ರಾಣಿಹಿಂಸೆ ಸಂರಕ್ಷಣಾ ಕಾಯ್ಚೆ ಅಧಿನಿಯಮ 1960 ಪ್ರಕರಣ,  2 ವಾಹನ ಕಳವು ಪ್ರಕರಣಗಳು,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ನಿಷೇಧ ಕಾಯ್ದೆ ಅಧಿನಿಯಮ ಕಾಯಿದೆ ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು,  1 ಕೊಲೆ ಪ್ರಕರಣ ಹಾಗು  8 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್/ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ. 

ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 82/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 07-06-2013 ರಂದು ಪಿರ್ಯಾದಿ ಪುಟ್ಟಸ್ವಾಮಯ್ಯ ಬಿನ್. ನಂಜಯ್ಯ, ರಾಮಚಂದ್ರ ಅಗ್ರಹಾರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 03-06-2013 ರಂದು ಸಂಜೆ 04:45 ಗಂಟೆಯಲ್ಲಿ ಅವರ ಮಗಳು ಅನಿತ, 18 ವರ್ಷ ರವರು ಕೆರೆಯಲ್ಲಿ ಮೇಯುತ್ತಿದ್ದ ದನಗಳನ್ನು ಹಿಡಿದುಕೊಂಡು ಬರುತ್ತೇನೆಂದು ಹೇಳಿ ಹೋದವಳು ಮನೆಗೆ ವಾಪಸ್ ಬರದೆ ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2.  ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 151/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 07-06-2013 ರಂದು ಪಿರ್ಯಾದಿ ಸರಸ್ವತಿ ಕೋಂ. ಚಿನ್ನಸ್ವಾಮಿ, ಪೈಲ್, ಕೆ.ಆರ್.ಸಾಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ03-06-2013 ರಂದು ನೆಲ್ಲೂರ್ ಪೈಲ್, ಕೆ,ಆರ್,ಸಾಗರ ದಿಂದ ಸಂಗೀತಾ, ಎತ್ತರ 5 ಅಡಿ, ಎಣ್ಣೆಗೆಂಪು ಬಣ್ಣ ರವರು ಸರ್ಟಿಫಿಕೇಟ್ ತರುತ್ತೇನೆಂದು ಮೈಸೂರಿಗೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ ನಾವು ನೆಂಟರಿಷ್ಟರ ಹಾಗೂ ಸ್ನೇಹಿತರ ಮನೆಗಳಲ್ಲಿ ಇದುವರೆಗೂ ಹುಡುಕಾಡಿದೆವು ಪತ್ತೆಯಾಗಿರುವುದಿಲ್ಲ ಮಗಳನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿಆರ್.ಪಿ.ಸಿ.  

ದಿನಾಂಕ: 07-06-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್ ರಾಮಯ್ಯ. ಬಿಂಡೇನಹಳ್ಳಿ ಗ್ರಾಮ, ದೇವಲಾಪುರ ಹೋ, ನಾಗಮಂಗಲ ತಾ. ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: ದಿಃ05-06-2013 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಕೌಡ್ಲೆ ಅಕ್ಷರ ಶಾಲೆ ಬಳಿ, ಶಿಂಷಾ ನದಿಯಲ್ಲಿ ನನ್ನ ಮಗಳು ರೂಪ @ ಸಾಕಮ್ಮ ಮತ್ತು ಮಗು ಪವನ್, ಜಿನ್ನಾಗರ ಗ್ರಾಮ, ಅಮೃತೂರು ಹೋ, ಕುಣಿಗಲ್ ತಾ. ರವರು ನೀರು ಕುಡಿಯಲು ಮಗುವನ್ನು ಎತ್ತಿಕೊಂಡು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುತ್ತಾರೆ. ಆದ್ದರಿಂದ ತಾವುಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ .ವರದಿ ದಾಖಲಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 07-06-2013 ರಂದು ಪಿರ್ಯಾದಿ ಬೋರಯ್ಯ. ಎಸ್.ಕೆ. ಕೊನ್ನಾಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಕೊನ್ನಾಪುರ ಗ್ರಾಮದ ಕೆರೆಯಲ್ಲಿ ಈಜುಬಾರದೆ ಅಂದಾನಿಗೌಡ ನೀರಿನಲ್ಲಿ ಮುಳುಗುತ್ತಿದ್ದವನನ್ನು ನೋಡಿ ಶಿವಕುಮಾರ ಅವನನ್ನು ರಕ್ಷಿಸಲು ಹೋಗಿ .ಆಕಸ್ಮಿಕವಾಗಿ ನೀರಿನಲ್ಲಿ ಶಿವಕುಮಾರ ಎಂಬುವವನು ಸಹ ನೀರಿನಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿತ್ತಾರೆ, ಶವಗಳನ್ನು ಕೆರೆಯಿಂದ ಮೇಲೆತ್ತಿ ದಡದಲ್ಲಿ ಮಲಗಿಸಿರುತ್ತೆ ಆದ್ದರಿಂದ ಶವದ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


3. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 174 (1) (4) ಸಿಆರ್.ಪಿ.ಸಿ.

ದಿನಾಂಕ: 07-06-2013 ರಂದು ಪಿರ್ಯಾದಿ ಗುರುಮಲ್ಲಮ್ಮ, ಬಸವೇಶ್ವರ ನಗರ, ಮೈಸೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎಂ.ಮಲ್ಲಣ್ಣ, ಮೈಸೂರು, ನಂ..2324 ರವರನ್ನು ದಿನಾಂಕ: 20-05-2013 ರಂದು ಯಾರೋ ಕೊಲೆ ಮಾಡಿರಬಹುದೆಂದು ಶಂಕಿಸಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕರ್ನಾಟಕ ಗೋವುಸಂರಕ್ಷಣಾ ಅಧಿನಿಯಮ ಕಾಯ್ದೆ/ಪ್ರಾಣಿಹಿಂಸೆ ಸಂರಕ್ಷಣಾ ಕಾಯ್ಚೆ ಅಧಿನಿಯಮ 1960 ಪ್ರಕರಣ :

ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 99/13 ಕಲಂ. 8, 9, 11 ಕನರ್ಾಟಕ ಗೋವು ಸಂರಕ್ಷಣಾ ಅಧಿನಿಯಮ ಕಾಯ್ದೆ 1964 ಮತ್ತು ಕಲಂ. 11(1) ಪ್ರಾಣಿಹಿಂಸೆ ಸಂರಕ್ಷಣಾ ಕಾಯ್ಚೆ ಅಧಿನಿಯಮ 1960.

ದಿನಾಂಕ: 07-06-2013 ರಂದು ಪಿರ್ಯಾದಿ ವಿ.ಸಿ.ಅಶೋಕ, ಪಿ.ಎಸ್.ಐ, ಮೇಲುಕೋಟೆ ಪೊಲೀಸ್ ಠಾಣೆ, ಮೇಲುಕೋಟೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಮಧ್ಯಾಹ್ನ 03-00 ಗಂಟೆಯಲ್ಲಿ, ಪಾಂಡವಪುರ ತಾ. ಗೌರಿಕಟ್ಟೆ ಸರ್ಕಲ್ ಹತ್ತಿರ, ಕಣಿವೆಕ್ರಾಸ್ ಬಳಿ ಆರೋಪಿಗಳಾದ 1] ಮಂಜೇಗೌಡ ಕಳ್ಳಿಕೊಪ್ಪಲು 2] ಮಂಜು,  ಗುಣಿಶಾತೇನಹಳ್ಳಿ ಹಾಗು 3] ಕುಮಾರ ಬಿನ್. ಚಿಕ್ಕೇಗೌಡ, ಮಾರಗೌಡನಹಳ್ಳಿ ಗ್ರಾಮ, ಕಿಕ್ಕೇರಿ ಹೋ. ರವರುಗಳು ಕೇರಳದ ಖಾಸಾಯಿಖಾನೆಗೆ  ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಹಸುಗಳು ಮತ್ತು ಹಸುವಿನ ಕರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂದು  ಕೆಎ-13, ಎ-1674 ವಾಹನ್ನು ತಡೆದು ಆರೋಪಿ ಮತ್ತು ಜಾನುವಾರು ಹಾಗೂ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು ಸ್ವಯಂ ವರದಿ ತಯಾರಿಸಿ ಕ್ರಮ ಕೈಗೊಂಡಿರುತ್ತದೆ.  


ವಾಹನ ಕಳವು ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 243/13 ಕಲಂ. 379 ಐ.ಪಿ.ಸಿ.

      ದಿನಾಂಕ: 07-06-2013 ರಂದು ಪಿರ್ಯಾದಿ ಅಬ್ದುಲ್ ಹಮೀದ್ ಬಿನ್. ಲೇಟ್. ಅಬ್ದುಲ್ ಕರೀಮ್, 46 ವರ್ಷ, 2ನೇ ಕ್ರಾಸ್, ಅಜಾದ್ನಗರ ರವರು ನೀಡಿದ ದೂರು ಏನೆಂದರೆ 03-06-2013 ರಂದು ರಾತ್ರಿವೇಳೆ ಮನೆಯ ಕಾಂಪೌಂಡ್ ಅಜಾದ್ನಗರ, ದಲ್ಲಿ ಅವರ ಮೋಟಾರ್ ಸೈಕಲನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 29,000-00 ರೂ.ಗಳಾಗಿರುತ್ತದೆ. ಅದನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 244/13 ಕಲಂ. 379 ಐ.ಪಿ.ಸಿ.

      ದಿನಾಂಕ: 07-06-2013 ರಂದು ಪಿರ್ಯಾದಿ ಫಯಾಜ್ಖಾನ್ ಬಿನ್. ಅಕ್ಬರ್ಖಾನ್, ಅಜಾದ್ ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 02-06-2013 ರಂದು ರಾತ್ರಿವೇಳೆ, ಅಜಾದ್ ನಗರ, ಮಂಡ್ಯ ಸಿಟಿಯಲ್ಲಿ ಅವರ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 30,000/- ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮಹಿಳಾ ದೌರ್ಜನ್ಯ/ವರದಕ್ಷಿಣೆ ನಿಷೇಧ ಕಾಯ್ದೆ ಅಧಿನಿಯಮ ಕಾಯಿದೆ ಪ್ರಕರಣ :

1. ಹಲಗೂರು ಪೊಲೀಸ್ ಠಾಣೆ ಮೊ.ನಂ. 118/13 ಕಲಂ. 143-147-323-324-504-506-498 (ಎ) ಕೂಡ 149 ಐಪಿಸಿ ಮತ್ತು 3 & 4 ಡಿ.ಪಿ.ಕಾಯ್ದೆ.
 
      ದಿನಾಂಕ: 07-06-2013 ರಂದು ಪಿರ್ಯಾದಿ ಕೆ.ಲಿಂಗಯ್ಯ. ಎಂ.ವಿಶ್ವೇಶ್ವರಯ್ಯ ಬಡಾವಣೆ, ಕೆಂಗೇರಿ ಉಪ ನಗರ, ಬೆಂಗಳೂರು-560060 ರವರು ನೀಡಿದ ದೂರು ಏನೆಂದರೆ ಆರೋಪಿ ಎಸ್.ಪುಟ್ಟಯ್ಯ ಬಿನ್. ಸಿದ್ದಬಸವಯ್ಯ, ಹಾಗು ಇತರೆ 7 ಜನರು ಎಲ್ಲರೂ ಡಿ.ಕೆ.ಹಳ್ಳಿ & ಬೆಂಗಳೂರು ವಾಸಿಗಳು ಪಿರ್ಯಾದಿಯವರ ಮಗಳಿಗೆ ಹತ್ತು ಲಕ್ಷ ರೂಪಾಯಿ ತೆಗೆದುಕೊಂಡ ಬಾ ಹೋಗು ನಿನ್ನನ್ನು ನಾವೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೇವೆ ಮತ್ತೆ ನೀನು ಬಾಲ ಬಿಚ್ಚಕ್ಕಿಲ್ಲಾ, ಪೊಲೀಸ್ ಕೇಸ್ ಅಂತಾ ಹೊದರೆ ಪ್ರಾಣ ಬೆದರಿಕೆ ಹಾಕಿ ಹಾಗೂ ಇತ್ಯಾದಿಯಾಗಿ ಪಿರ್ಯಾದಿ ಮಗಳಿಗೆ ತನ್ನ ಗಂಡ ಹಾಗೂ ಇತರರು ದೈಹಿಕವಾಗಿ ಹಾಗೂ ಮಾನಸಿಕವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ನೀಡಿದ ಪಿರ್ಯಾದಿನ ಮೇರೆಗೆ ಕೇಸು ದಾಖಲಿಸಲಾಗಿದೆ. 


2. ಹಲಗೂರು ಪೊಲೀಸ್ ಠಾಣೆ ಮೊ.ನಂ. 504-506-498[ಎ] ಐ.ಪಿ.ಸಿ. ಮತ್ತು 3 & 4 ಡಿ.ಪಿ.ಕಾಯ್ದೆ.

      ದಿನಾಂಕ: 07-06-2013 ರಂದು ಪಿರ್ಯಾದಿ ಹೆಚ್.ಎಸ್.ಲಕ್ಷ್ಮೀ, ಹುಸ್ಕೂರು, ಗಂಡನ ಮನೆ-ಹಾಡ್ಲಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1]ಸಿದ್ದರಾಜು, 2] ಶಿವಲಿಂಗ  3]ಜಯಮ್ಮ ಎಲ್ಲರೂ ಹಾಡ್ಲಿ  ಗ್ರಾಮ ರವರುಗಳು ಪಿರ್ಯಾದಿಯವರಿಗೆ ವರದಕ್ಷಿಣೆ ತೆಗೆದು ಕೊಂಡು ಬಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ನನ್ನ ಮಾಂಗಲ್ಯ ಸರವನ್ನು ಕಿತ್ತುಕೊಂಡು ನಾನು ಮದುವೆಯಾಗಿ ಎರಡು ವರ್ಷ ಕಳೆದ ನಂತರ ನನಗೆ ನಿರಂತರವಾಗಿ ನನ್ನ ಗಂಡ ನನ್ನ ಮೈದ ಮತ್ತು ನಮ್ಮ ಅತ್ತೆ ಜಯಮ್ಮ ದೈಹಿಕವಾಗಿ ಹಾಗೂ ಮಾನಸಿಕವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ.

           ದಿನಾಂಕ: 07-06-2013 ರಂದು ಪಿರ್ಯಾದಿ ಬಿ.ಎಸ್ ಮಹೇಂದ್ರ, 2ನೇ ಕ್ರಾಸ್, ಮದ್ದೂರು ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-11-ವೈ-0852 ಮೋಟಾರ್ ಸೈಕಲ್ ಸವಾರ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ ಇವರು ದಿನಾಂಕ: 06-06-2013 ರಂದು ಕಿರಣ್ ಪ್ಯಾಲೇಸ್ -ಮೈಸೂರು ರಾಜ್ಯ ಹೆದ್ದಾರಿ ರಸ್ತೆಯಲ್ಲಿ ತಮ್ಮ ಬಾಬ್ತು ಮೋಟಾರ್ ಸೈಕಲ್ ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಲಕ್ಷ್ಮಮ್ಮ ರವರಿಗೆ ಡಿಕ್ಕಿ ಹೊಡೆಸಿದರ ಪರಿಣಾಮ ಲಕ್ಷ್ಮಮ್ಮ ರವರಿಗೆ ತಲೆಯ ಹಿಂಬಾಗಕ್ಕೆ ಹಾಗೂ ಇತರೇ ಕಡೆ ಪೆಟ್ಟಾಗಿರುವ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 07-06-2013 ರಂದು ಪಿರ್ಯಾದಿ ತಮ್ಮೇಗೌಡ ಬಿನ್. ಲೇಟ್. ಸಿಪ್ಪೇಗೌಡ, ಬೆಟ್ಟಹಳ್ಳಿ ಗ್ರಾಮ, ದುದ್ದ ಹೋಬಳಿ ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ಕೆಎ-09 ಟಿ-2590 ರ ಟ್ರ್ಯಾಕ್ಟರ್ ಚಾಲಕ, ಹೆಸರು ವಿಳಾಸ ಗೊತ್ತಿಲ್ಲ ಇವರು ಕೆರಗೋಡು-ದ್ಯಾಪಸಂದ್ರ ರಸ್ತೆಯಲ್ಲಿ ಅವರ ಬಾಬ್ತು ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್ ಸೈಕಲ್ಗೆ ಡಿಕ್ಕಿ ಮಾಡಿದ್ದರಿಂದ ಈ ಸಾವು ಸಂಭವಿಸಿರುತ್ತದೆ. ಅಪಘಾತ ಉಂಟು ಮಾಡಿರುವ ಟ್ರ್ಯಾಕ್ಟರ್ ಚಾಲಕನನ್ನು ಪತ್ತೆ ಮಾಡಿ, ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 167/13 ಕಲಂ. 279-337-304(ಎ) ಐ.ಪಿ.ಸಿ.

ದಿನಾಂಕ: 07-06-2013 ರಂದು ಪಿರ್ಯಾದಿ ಸವಿತಾ ಬಿನ್. ಲೇಟ್. ಕಾಳಯ್ಯ ನಾಡಬೋಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-06-2013 ರಂದು ನಾಡಬೋಗನಹಳ್ಳಿ ಗ್ರಾಮದ ಮಂಜುನಾಥ ಬಿನ್ ಕರಿಯಪ್ಪ ರವರ ಮನೆಯ ಬಳಿ ಆರೋಪಿ ಏಂ-54-2212 ಗೂಡ್ಸ್ ಆಟೋ ಚಾಲಕ, ಹೆಸರು ವಿಳಾಸ ತಿಳಿಯಬೇಕು ಇವರು ಮನೆಯ ಬಳಿ ಇರುವಾಗ ಊರಿನವರು ಯಾರೋ ಓಡಿ ಬಂದು ಕರಿಯಪ್ಪನವರ ಮಗ ಮಂಜುನಾಥ ರವರ ಮನೆಯ ಬಳಿ ಗೂಡ್ಸ್ ಆಟೋ ಮಗುಚಿಕೊಂಡಿದೆ ಹೇಳಿದ್ದು ಹೋಗಿ ನೋಡಲಾಗಿ ರಸ್ತೆಯ ಬದಿಯಲ್ಲಿ ಪಿರ್ಯಾದಿ ತಾಯಿಗೆ ಎಡ ಕೆನ್ನೆಯ ಬಳಿ ಗಾಯವಾಗಿರುವುದು ಮೂಗಿನಲ್ಲಿ ರಕ್ತ ಬಂದು ಅವರು ಮೃತಪಟ್ಟಿರುತ್ತಾರೆ  ಆಟೋ ಚಾಲಕ ಓಡಿಹೋಗಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 204/13 ಕಲಂ. 302 ಐಪಿಸಿ 

ದಿನಾಂಕ: 07-06-2013 ರಂದು ಪಿರ್ಯಾದಿ ಕೆ. ದೇವರಾಜು ಬಿನ್ ಲೇಟ್. ಕರಿಯಾಚಾರಿ,  ಮರಗೆಲಸ, ಕಟ್ಟೇರಿ ಹೊಸೂರು ಗ್ರಾಮ, ಚಿನಕುರಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-06-2013 ರಂದು ರಾತ್ರಿ ವೇಳೆಯಲ್ಲಿ, ಸಿ.ಎನ್. ವೀರೇಂದ್ರ ರವರ ಜಮೀನಿನ ಬಳಿ ನನ್ನ ತಮ್ಮ ರಾಜುವನ್ನು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ಕೊಲೆ ಮಾಡಿರುವಂತೆ ಕಂಡುಬಂದಿರುತ್ತದೆ. ತಾವುಗಳು ನನ್ನ ತಮ್ಮನ ಶವದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.