ಮಂಡ್ಯ ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ವರದಿಯಾಗಿ ಅದರಲ್ಲಿ 5 ರಸ್ತೆ ಅಪಘಾತ ಪ್ರಕರಣ. 3 ಕಳ್ಳತನ ಪ್ರಕರಣ. 2 ಮನುಷ್ಯ ಕಾಣೆಯಾದ ಪ್ರಕರಣ. 1 ಅತ್ಮಹತ್ಯೆಗೆ ಪ್ರಚೋಧನೆ ಪ್ರಕರಣ. 2 ಪಾಂಡವಪುರ ಪೊಲೀಸ್ ಠಾಣೆ. 1 ಕೊಲೆ ಪ್ರಕರಣ ಮತ್ತು 13 ಇತರೆ ಪ್ರಕರಣಗಳು ವರದಿಯಾಗಿರುತ್ತೆ
ಕಳ್ಳತನ ಪ್ರಕರಣ
ಕಿರುಗಾವಲು ಪೊಲೀಸ್ ಠಾಣೆ
1] ಮೊ.ಸಂ 31/12 ಕಲಂ 457-380 ಐಪಿಸಿ ದಿನಾಂಕ 25-02-12 ರಂದು ಪಿರ್ಯಾಧಿ ಬಿ ನಾಗರಾಜು ಮತ್ತು ನನ್ನ ಹೆಂಡತಿ ರುಕ್ಮಿಣಿ ಊಟ ಮುಗಿಸಿ ಮಲಗಿದ್ದಾಗ ಯಾರೋ ಕಳ್ಳರು ಪಿರ್ಯಧಿಯವರ ಹೆಂಡತಿ ಕತ್ತಿನಲ್ಲಿದ್ದ ಮಾಂಗಲ್ಯದ ಸರ ಮತ್ತು ರೂಮಿನ ಬೀರುವಿನಲ್ಲಿಟ್ಟಿದ್ದ 1) ನೆಕ್ಲೆಸ್-20 ಗ್ರಾಂ, 2) ನೆಕ್ಲೆಸ್-17-00 ಗ್ರಾಂ, 3) ಪ್ಯಾನ್ಸಿ ಓಲೆ-4 ಗ್ರಾಂ, 4) ಸಾದ ಓಲೆ ಜುಮುಕಿ-10 ಗ್ರಾಂ ಮತ್ತು 82000 ರೂ ಹಣವನ್ನು ಯಾರೋ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಹಾಗೂ ಹೆಂಡತಿಯ ಕತ್ತಿನಸರ ಮತ್ತು ಅದರಲ್ಲಿದ್ದ ತಾಳಿ, ಗುಂಡು, ಕಾಸು ಎಲ್ಲಾ ಸೇರಿ 40 ಗ್ರಾಂ. ತೂಕವಿರುತ್ತದೆ. ಒಟ್ಟು ಅಂದಾಜು ಮೌಲ್ಯ 2,64,000/-ರೂ
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ
2] ಮೊ.ಸಂ 43/12 ಕಲಂ 380 ಐಪಿಸಿ ಪಿರ್ಯಾದಿ ಚಿಕ್ಕಣ್ಣ ರವರ ಮಗ ಚೇತನ್ನನ್ನು ಪಶ್ಚಿಮ ಠಾಣೆಯ ಪೊಲೀಸರು ಮೊ.ಸಂ.236/11 ಕಲಂ-379 ಐಪಿಸಿ ಕೇಸಿನಲ್ಲಿ ದಸ್ತಗಿರಿ ಮಾಡಿ ಆತನಿಂದ ತಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದ ಚಿನ್ನದ ನಾಗರವನ್ನು ವಶಪಡಿಸಿಕೊಂಡಿರುವುದಾಗಿ ವಿಚಾರ ತಿಳಿದು ಮಂಡ್ಯ ಪಶ್ಚಿಮ ಠಾಣೆಗೆ ಬಂದು ವಿಚಾರ ಮಾಡಲಾಗಿ ಚಿನ್ನದ ನಾಗರವನ್ನು ತೋರಿಸಿದ್ದು ಇದು ಈಗ್ಗೆ ಸುಮಾರು 10 ತಿಂಗಳ ಹಿಂದೆ ಪಿರ್ಯಾದಿಯವರ ಮನೆಯಲ್ಲಿ ಕಳವು ಆಗಿರುವುದಾಗಿ ಗುರುತಿಸಿದ್ದು ಇದರ ಬೆಲೆ ಸುಮಾರು 20,000-00 ರೂ.ಗಳಾಗಿರುತ್ತೆ
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ
3] ಮೊ.ಸಂ 44/12 ಕಲಂ 379 ಐಪಿಸಿ ದಿನಾಂಕ 25-02-12 ರಂದು ಯಾರೋ ಕಳ್ಳರು ಪಿರ್ಯಧಿ ನಾಗಣ್ಣ ರವರು ಅವರ ಆಟೋ ಡೋರ್ನ ಬೀಗವನ್ನು ಯಾವುದೋ ಕೀಯಿಂದ ತೆಗೆದು ಸಿಲಿಂಡರನ್ನು ಕಳವು ಮಾಡಿರುತ್ತಾರೆ. ಸಿಲಿಂಡರ್ನಲ್ಲಿ 4 ಕೆಜಿ ಗ್ಯಾಸ್ ಇದ್ದು ಒಟ್ಟು 12 ಕೆಜಿ ತೂಕವಿರುತ್ತೆ.
ಮನುಷ್ಯ ಕಾಣೆಯಾದ ಪ್ರಕರಣ
ಕೆರಗೋಡು ಪೊಲೀಸ್ ಠಾಣೆ
1] ಮೊ.ಸಂ 32/12 ಕಲಂ ಹೆಂಗಸು ಕಾಣೆಯಾಗಿದ್ದಾಳೆ ದಿನಾಂಕ 25-02-12 ರಂದು ಪಿರ್ಯಾದಿ ಬಿ,ಸಿ, ಸಿದ್ದೇಗೌಡ ರವರ ತಮ್ಮನಾದ ಕಾಣೆಯಾದ ಬಿ.ಸಿ.ಸ್ವಾಮಿ ಎಂಬುವರು ದೊಡ್ಡಬಾಣಸವಾಡಿ ಗ್ರಾಮದ ಅವರ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ದಿಃ 08-02-12 ರಂದು ಮಧ್ಯಾಹ್ನ 2-00 ಗಂಟೆಯಲ್ಲಿ ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿರುತ್ತಾರೆ
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ
2] ಮೊ.ಸಂ 27/12 ಕಲಂ ಮನುಷ್ಯ ಕಾಣೆಯಾಗಿದ್ದಾನೆ ದಿನಾಂಕ 25-02-12 ರಂದು ಕಾಣೆಯಧ ಮನುಷ್ಯ ಎಂ.ನಂಜೇಗೌಡ ಬಿನ್ ನಂಜೇಗೌಡ, 55 ವರ್ಷ ದಿನಾಂಕ:24-12-2011 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಿ ಬರುವುದಾಗಿ ಹೇಳಿ ನಮ್ಮ ಮನೆಯಿಂದ ಹೋದವರು, ಮತ್ತೆ ವಾಪಸ್ಸು ಮನೆಗೆ ಬಂದಿರುವುದಿಲ್ಲ,
ಅತ್ಮಹತ್ಯೆಗೆ ಪ್ರಚೋಧನೆ ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ
1] ಮೊ.ಸಂ 74/12 ಕಲಂ 306 ಐಪಿಸಿ ಆರೋಪಿಗಳಾದ ಸುಧಾ, ಪುಟ್ಟೇಗೌಡ ಮತ್ತು ನಿಂಗೇಗೌಡ ರವರುಗಳು ಮೃತ ಕಾರ್ತಿಕನಿಗೆ ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ ಕಿರುಕುಳವನ್ನು ತಾಳಲಾರದೆ ಕಾರ್ತಿಕನು ನೇಣು ಹಾಕಿಕೊಂಡು ಆತ್ಮ ಹತ್ಯ ಮಾಡಿಕೊಂಡಿರುವುದಾಗಿ ಇತ್ಯಾದಿ ದೂರು
ಪಾಂಡವಪುರ ಪೊಲೀಸ್ ಠಾಣೆ
ಯು.ಡಿ.ಆರ್ ಪ್ರಕರಣ
1] ಯು.ಡಿ.ಆರ್ ನಂ 10/12 ಕಲಂ 174 ಸಿ.ಆರ್.ಪಿ.ಸಿ ದಿನಾಂಕ 25-02-12 ರಂದು ಮೃತ ಕಾರ್ತಿಕ್ ನಿಗೂ ಮತ್ತು ಅವರ ಅತ್ತಿಗೆ ಸುಧಾಳಗೆ ಮೃತನ ಅಣ್ಣ ಎಂ ಪಾಪೇಗೌಡ ರವರ ಉಧ್ಯೋಗವನ್ನು ಅನುಕಂಪದ ಮೇಲೆ ಪಡೆಯುವ ವಿಚಾರದಲ್ಲಿ ಜಗಳವಾಗಿದ್ದು,. ಹಾಗೂ ಮೃತ ಅತ್ತಿಗೆ ಸುಧಾಳು ಮೃತ ಸರಿಯಾಗಿ ಊಟ ಕೊಡದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿದ್ದು ಇದರಿಂದ ಮನನೊಂದು ನೇಣು ಹಾಕಿಕೊಂಡಿ ಅತ್ಮಹತ್ಯೆ ಮಾಡಿಕೊಂಡಿರುತ್ತಾನೆ ಮತ್ತು ಮೃತ ಸಾವಿನ ಬಗ್ಗೆ ಸಂಶಯವಿರುತ್ತದೆ
ಬೆಳ್ಳೂರು ಪೊಲೀಸ್ ಠಾಣೆ
2] ಯು.ಡಿ.ಆರ್ ನಂ 03/12 ಕಲಂ 174 ಸಿ.ಆರ್.ಪಿ.ಸಿ ಪಿರ್ಯಾಧಿ ಹೆಚ್.ಎನ್. ಲೀಲಾವತಿ ರವರ ಗಂಡ ಚಿಕ್ಕೇಗೌಡ @ ರಾಜೇಶರವರು ತರಕಾರಿ ವ್ಯಾಪಾರದಲ್ಲಿ ಲಾಸ್ ಆದ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷವನ್ನು ಸೇವಿಸಿದ್ದವನ್ನು ಚಿಕಿತ್ಸೆಗಾಗಿ ನಾಗಮಂಗಲ ಸಕರ್ಾರಿ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾದೆ ಮಧ್ಯಾಹ್ನ 12-00 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ
ಕೊಲೆ ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ
1] ಮೊ.ಸಂ 78/12 ಕಲಂ 302 ಐಪಿಸಿ ಮೃತ ಶಶಿಕುಮಾರ ನು ದಿನಾಂಕ 09-10-11 ರಂದು ಪಾನಮತ್ತನಾಗಿ ಕಲ್ಯಾಣ ಮಂಟಪದ ಹತ್ತಿರೆ ಆಯತಪ್ಪಿ ಬಿದ್ದ ಪರಿಣಾಮ ಆತನ ತಲೆಗೆ ತೀವ್ರವಾಗಿ ಪೆಟ್ಟಾಗಿ ಮೃತ ಪಟ್ಟಿದ್ದು. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯ ಯು.ಡಿ.ಆರ್ ನಂ 36/2011 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿದ್ದು. ಸದರಿ ಶವ ಪರೀಕ್ಷೆ ನಡೆಸಿದ ವೈಧ್ಯರು ಖಿಜ .ಔ. ಚಿಜತಜಜ ಣಠ ಟಿತಜಣರಚಿಣಜ ಠಟಿ ಣಜ ಟಟಿಜ ಠಜಿ ಊಠಟಛಿಜಜ ಎಂದು ವರದಿ ನೀಡಿದ ಮೇರೆಗೆ ಮೊ.ಸಂ 78/12 ಕಲಂ 302 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿ ತನಿಖಾ ಕ್ರಮ ಕೈಗೊಂಡಿರುತ್ತೆ