Moving text

Mandya District Police

Please click below the URL


DAILY CRIME REPORT OF MANDYA DISTRICT DTD : 30-09-2013
Please click below the URL

DAILY CRIME REPORT OF MANDYA DISTRICT DTD : 29-09-2013
Please click below the URL


DAILY CRIME REPORT OF MANDYA DISTRICT DTD : 28-09-2013
Please click below the URL


DAILY CRIME REPORT OF MANDYA DISTRICT DTD : 27-09-2013

Please click below the URL

DAILY CRIME REPORT OF MANDYA DISTRICT DTD : 26-09-2013

Please click below the URL

DAILY CRIME REPORT OF MANDYA DISTRICT DTD : 25-09-2013
DAILY CRIME REPORT OF MANDYA DISTRICT DTD : 24-09-2013
DAILY CRIME REPORT OF MANDYA DISTRICT DTD : 23-09-2013

PRESS NOTE MANDYA WEST PS DTD 22-09-2013

                           ಪೊಲೀಸ್ ಸೂಪರಿಂಟೆಂಡೆಂಟ್ರವರ ಕಛೇರಿ                                                        
                            ಮಂಡ್ಯ ಜಿಲ್ಲೆ. ಮಂಡ್ಯ ದಿಃ-22-09-2013.


                                                      ಪತ್ರಿಕಾ ಪ್ರಕಟಣೆ

ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೇಟ್ ಪಂದ್ಯಾವಳಿಯ ಬೆಟ್ಟಿಂಗ್
ನಡೆಸುತ್ತಿದ್ದವರ ಮೇಲೆ ದಾಳಿ ನಾಲ್ವರ ಬಂಧನ


ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೇಟ್ ಪಂದ್ಯಾವಳಿಯ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿದ್ದ ಟಿ-20 ಪಂದ್ಯದ ವೇಳೆ ಸುಭಾಷ್ನಗರದ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಪರ ಪೊಲೀಸ್ ವರಿಷ್ಟಾಧಿಕಾರಿಗಳು, ಮಂಡ್ಯ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರು ಮತ್ತು ಮಂಡ್ಯ ನಗರ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ಪಿಎಸ್ಐ ನಿರಂಜನ ಕೆ.ಎಸ್. ಮತ್ತು ಸಿಬ್ಬಂದಿಗಳಾದ ಎಎಸ್ಐ ಎಂ.ಜೆ. ವೆಂಕಟರಮಣಸ್ವಾಮಿ, ಹೆಡ್ಕಾನ್ಸ್ಟೇಬಲ್ ಅಣ್ಣೇಗೌಡ, ಪೊಲೀಸ್ ಕಾನ್ಸ್ಟೇಬಲ್ಗಳಾದ ಮಂಜುನಾಥ್, ವೀರಪ್ಪ, ಶಿವಕುಮಾರ್, ಮಹದೇವಸ್ವಾಮಿ ರವರುಗಳ ತಂಡ ಮಂಡ್ಯ ನಗರದ ಸುಭಾಷ್ನಗರ 6ನೇ ಕ್ರಾಸ್ ಮತ್ತು ವಿನೋಬಾ ರಸ್ತೆಗೆ ಹೊಂದಿಕೊಂಡಂತಿರುವ ಮನೆಯೊಂದರ ಮೇಲೆ ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಬಂದಿತರಿಂದ 93,500-00 ರೂ ನಗದು ಹಣ, ಬೆಟ್ಟಿಂಗ್ಗೆ ಬಳಸುತ್ತಿದ್ದ ಒಂದು ಟಿ.ವಿ. ಲ್ಯಾಪ್ಟಾಪ್ ಮತ್ತು 8 ಮೊಬೈಲ್ಹ್ಯಾಂಡ್ಸೆಟ್ಗಳನ್ನು ವಶಪಡಿಸಿಕೊಂಡಿದ್ದು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬಂಧಿತರ ವಿವರ

1. ರಂಜಿತ ಬಿನ್ ಶಿವಣ್ಣ, 24 ವರ್ಷ, ವಾಸಃ ನಂ-1436, 1ನೇಕ್ರಾಸ್, ಅಶೋಕನಗರ, ಮಂಡ್ಯ.
2. ಮಂಜುನಾಥ್ ಬಿನ್ ಬಿ.ಕೆ.ಚಂದ್ರಶೇಖರ್, 24ವರ್ಷ, ವಾಸಃ3ನೇಕ್ರಾಸ್, ಹಾಲಹಳ್ಳಿ, ಮಂಡ್ಯ ಸಿಟಿ.
3. ನವೀನ ಬಿನ್ ಮರೀಗೌಡ, 29 ವರ್ಷ ವಾಸಃ ನಂ.3909, 3ನೇ ಕ್ರಾಸ್, ಶಂಕರ್ ನಗರ, ಮಂಡ್ಯ
4. ನವೀನ್ ಬಿನ್ ಜಯರಾಮು, 35 ವರ್ಷ, ವಾಸಃ ನಂ. 2378, 4ನೇ ಕ್ರಾಸ್, ಗಾಂಧೀನಗರ, ಮಂಡ್ಯ 

 ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂಧಿಯವರುಗಳ ಪತ್ತೆ ಕಾರ್ಯದ ಬಗ್ಗೆ  ಮಾನ್ಯ ಎಸ್.ಪಿ. ಸಾಹೇಬರವರು ಶ್ಲಾಘಿಸಿರುತ್ತಾರೆ.

 Please click below the URL

DAILY CRIME REPORT OF MANDYA DISTRICT DTD : 22-09-2013

 Please click below the URL


DAILY CRIME REPORT OF MANDYA DISTRICT DTD : 21-09-2013

Please click below the URL


DAILY CRIME REPORT OF MANDYA DISTRICT DTD : 20-09-2013
Please click below the URL

DAILY CRIME REPORT OF MANDYA DISTRICT DTD : 19-09--2013
Please click below the URL

DAILY CRIME REPORT OF MANDYA DISTRICT DTD : 18-09-2013

PROPERTY RETURN PARADE 12-09-2013

PROPERTY RETURN PARADE ON 12-09-2013







Please click below the URL


DAILY CRIME REPORT OF MANDYA DISTRICT DTD 17-09-2013
Please click below the URL


DAILY CRIME REPORT OF MANDYA DISTRICT DTD :16-09-2013
Please click below the URL

DAILY CRIME REPORT OF MANDYA DISTRICT DTD : 15-09-2013

Please click below the URL

DAILY CRIME REPORT OF MANDYA DISTRICT DTD : 14-09-2013
 Please click below the URL

DAILY CRIME REPORT OF MANDYA DISTRICT DTD : 13-09-2013

Please click below the URL


DAILY CRIME REPORT OF MANDYA DISTRICT DTD : 12-09-2013
Please click below the URL

DAILY CRIME REPORT OF MANDYA DISTRICT DTD : 11-09-2013
Please click below the URL

DAILY CRIME REPORT OF MANDYA DISTRICT DTD : 10-09-2013
Please click below the URL


DAILY CRIME REPORT OF MANDYA DISTRICT DTD : 09-09-2012

PRESS NOTE 09-09-2013

ಪತ್ರಿಕಾ ಪ್ರಕಟಣೆ

ಕೊಲೆ ಮಾಡಿ ಪರಾರಿಯಾಗುತಿದ್ದ ಆರೋಪಿಗಳ ಬಂಧನ


  ದಿನಾಂಕ 08.09.2013 ರಂದು ಬೆಳಗ್ಗೆ 11-15 ಗಂಟೆ ಸಮಯದಲ್ಲಿ ಕುಮಾರ ಬಿನ್ ಶಿವಣ್ಣೇಗೌಡ ಸೋಮನಹಳ್ಳಿ ಗ್ರಾಮ ಕೆ.ಆರ್.ಪೇಟೆ ತಾಃ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 08.09.2013 ರಂದು ಬೆಳಗ್ಗೆ 8-30 ಗಂಟೆ ಸಮಯದಲ್ಲಿ ತನ್ನ ಚಿಕ್ಕಮ್ಮನ ಮಗ ಭಾಸ್ಕರನನ್ನು ಕೆ.ಆರ್.ಪೇಟೆ ಟೌನ್ ಕೆ.ಬಿ.ಸಿ ಬಿಲ್ಡಿಂಗ್ನಲ್ಲಿರುವ ರಾಮ್ದೇವ ಎಲೆಕ್ಟ್ರಿಕಲ್ ಅಂಗಡಿಯ ಬಳಿ ಹಳೇ ದ್ವೇಷದಿಂದ ಕೆ.ಆರ್.ಪೇಟೆ ಟೌನ್ ವಾಸಿಗಳಾದ ಅರುಣ, ಕೌಶಿಕ ಉರುಫ್ ಪುಟ್ಟ, ಮಹದೇವ, ಶ್ರೀಧರ, ವೆಂಕಟೇಶ ಎಲ್ಲರೂ ಸೇರಿಕೊಂಡು ಲಾಂಗ್ನಿಂದ ಭಾಸ್ಕರನ ಕುತ್ತಿಗೆ, ತಲೆಗೆ, ಹೊಡೆದು ಹಾಗೂ ಬಲಗೈ, ಎಡಗೈ, ಹಾಗೂ ಚೂರಿಯಿಂದ ಹೊಟ್ಟೆಯ ಭಾಗಗಳಿಗೆ ಚುಚ್ಚಿರುತ್ತಾರೆ. ನಂತರ ಭಾಸ್ಕರನನ್ನು ತಕ್ಷಣ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಸಲಹೆ ಮೇರೆಗೆ ಮೈಸೂರು ಕೆ.ಆರ್.ಆಸ್ಪತ್ರೆಗೆ ಹೋದಾಗ ಭಾಸ್ಕರ ಮೃತಪಟ್ಟಿರುತ್ತಾರೆಂದು ತಿಳಿಯಿತು. ಈ ಗಲಾಟೆಯನ್ನು ವಿಜಯಕುಮಾರ, ಮತ್ತು ಜಗದೀಶ ರವರು ನೋಡಿರುತ್ತಾರೆ. ಈ ಕೃತ್ಯಕ್ಕೆ ಸಿಟಿಒ 9995 ಓಮ್ನಿ ಕಾರನ್ನು ಬಳಸಿರುತ್ತಾರೆ. ಆದ್ದರಿಂದ ಮೇಲ್ಕಂಡ ಅರುಣ, ಕೌಶಿಕ ಉರುಫ್ ಪುಟ್ಟ, ಮಹದೇವ, ಶ್ರೀಧರ, ವೆಂಕಟೇಶರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಇತ್ಯಾದಿ ದೂರು ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆಕೊಂಡು ಕೊಲೆ ಮಾಡಿ ಪರಾರಿಯಾಗುತಿದ್ದ ಆರೋಪಿಗಳಾದ 1] ಅರುಣ 2] ಕೌಶಿಕ್ ಉರುಫ್ ಪುಟ್ಟ 3] ಮಹದೇವ  4] ಶ್ರೀಧರ 5] ವೆಂಕಟೇಶ ರವರನ್ನು ಕೆ.ಆರ್ಪೇಟೆ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಸಂದೇಶ್ಕುಮಾರ್ರವರ ನೇತೃತ್ವದಲ್ಲಿ ಕೆ.ಆರ್ಪೇಟೆ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ರಂಗಸ್ವಾಮಿ, ಗ್ರಾಮಾಂತರ ಠಾಣಾ ಪಿಎಸ್ಐ ಧನರಾಜ್ ಎಎಸ್ಐ ಜವರೇಗೌಡ ಸಿಬ್ಬಂದಿರವರಾದ ಕೃಷ್ಣೇಗೌಡ, ಶತ್ರುಘ್ನ ರವರು ಬೆನ್ನಿತ್ತಿ ಹಿಡಿದು ದಸ್ತಗಿರಿ ಮಾಡಿರುತ್ತಾರೆ.

ಸದರಿ ಪ್ರಕರಣದ ಆರೋಪಿಗಳನ್ನು ಬಂಧಿಸುವ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮೆಲ್ಕಂಡ  ಅದಿಕಾರಿ ಮತ್ತು ಸಿಬ್ಬಂದಿಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅದಿಕಾರಿಗಳಾದ ಶ್ರೀ ಭೂಷಣ್ ಜಿ ಬೊರಸೆ ರವರು ಪ್ರಶಂಸಿರುತ್ತಾರೆ.

MANDYA DISTRICT DCR 08-09-2013
Please click below the URL


DAILY CRIME REPORT OF MANDYA DISTRICT DTD : 07-09-2013
Please click below the URL


DAILY CRIME REPORT OF MANDYA DISTRICT DTD : 06-09-2013
Please click below the URL


DAILY CRIME REPORT OF MANDYA DISTRICT DTD : 05-09-2013

MANDYA DISTRICT DAILY CRIME REPORT DATE : 04-09-2013

MANDYA DISTRICT DAILY CRIME REPORT DATE : 04-09-2013







Please click below the URL


DAILY CRIME REPORT OF MANDYA DISTRICT : 03-09-2013
Please click below the URL


DAILY CRIME REPORT OF MANDYA DISTRICT DTD : 02-09-2013
Please click below the URL


DAILY CRIME REPORT OF MANDYA DISTRICT DTD : 01-09-2013

DAILY CRIME REPORT DATE : 31-08-2013

MANDYA DISTRICT DAILY CRIME REPORT