Moving text

Mandya District Police

Press Note Dated: 02-08-2011.

ಪೊಲೀಸ್ ಪ್ರಕಟಣೆ

ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ, ಮಂಡ್ಯ ನಗರದಲ್ಲಿ ಹಾಗೂ ಶ್ರೀರಂಗಪಟ್ಟಣದಲ್ಲಿ 2008 ಹಾಗೂ 2009 ನೇ ಸಾಲಿನಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಬಾಂಗ್ಲಾದೇಶಿಯರ ವಿರುದ್ಧ ವಿದೇಶಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದ ಆರೋಪಿಗಳ ಪೈಕಿ ಈ ಕೆಳಕಂಡ ಏಳು ಬಾಂಗ್ಲಾದೇಶಿಯರುಗಳಿಗೆ ನ್ಯಾಯಾಲಯದಿಂದ ಶಿಕ್ಷೆ ವಿಧಿಸಿ ಶಿಕ್ಷೆ ಅವಧಿ ಪೂರ್ಣಗೊಂಡ ನಂತರ ಸದರಿ ಬಾಂಗ್ಲಾದೇಶಿಯರನ್ನು ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಬಾಂಗ್ಲಾದೇಶ್ಕಕೆ ಗಡಿಪಾರು ಮಾಡುವವರೆಗೆ ಶ್ರೀರಂಗಪಟ್ಟಣದ ರಿವರ್ ವ್ಯಾಲಿ ನವಜೀವನ ಆಶ್ರಯಧಾಮದಲ್ಲಿ ಪೊಲೀಸ್ ಉಸ್ತುವಾರಿಯಲ್ಲಿ ಇಡಲಾಗಿತ್ತು. ಸದರಿ ಈ ಕೆಳಕಂಡ ಏಳು ಜನ ಬಾಂಗ್ಲಾದೇಶಿಯರು ದಿನಾಂಕ:02-08-2011 ರಂದು ಸದರಿ ಆಶ್ರಯಧಾಮದಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ.

1) ಶ್ರೀಮತಿ ಸಾಹಿನಾ ಖಾತುನ್ ತಂದೆ ನೌವ್ ಶೇರ್ ಷೇಖ್, ನಂಬರ್ 28, ಶಿರ್ಲಾಬಾದ್ ರೋಡ್, ಖುಲ್ ನಾ ಬಾಂಗ್ಲಾದೇಶ.

2) ನಿಪಾ ಡಾಟರ್ ಆಫ್ ಮುಜಾಮ್, 20 ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ಗೋಬರ್ ತರ್ಕಲ್, ಗಾಟ್ತಲಾಮು, ಸುನಾಡಾಂಗ ಸಿಟಿ, ಕುಲ್ ನಾ ಜಿಲ್ಲೆ, ಬಾಂಗ್ಲಾದೇಶ ( ನ್ಯಾಯಾಲಯದ ತೀರ್ಪಿನ ವಿಚಾರದಲ್ಲಿ ಅಫೀಲು ಬಾಕಿ ಇರುತ್ತದೆ)

3) ಪಿಂಕಿ ಕೋಂ ಮುನ್ನ, 25 ವರ್ಷ, ಮುಸ್ಲಿಂ ಜನಾಂಗ, ಕಡೋಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.

4) ಕವಿತಾ ಕೋಂ ಸುಜಾನ್, 20 ವರ್ಷ, ಮುಸ್ಲಿಂ ಜನಾಂಗ, ಬೋಂಗ, ಕಡೊಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.

5) ಕಾಜಲ್ @ ಮೀನು ಕೋಂ ನಜೀರ್ ತಾಲ್ಲೂಕ್ ದಾರ್, 25 ವರ್ಷ, ಮುಸ್ಲಿ ಜನಾಂಗ,ದಿಯಾರ ಗ್ರಾಮ, ಜೇಲಾ ಥಾನರುಕ್ಷ, ಜೇಲ್ ಕಾನ ಘಾಟ್, ಬಾಂಗ್ಲಾದೇಶ.

6) ಪನ್ನಾ @ ಜ್ಯೋತಿ ಕೋಂ ಬೀಲು ಬಿಪಾಸ್, 26 ವರ್ಷ, ಮುಸ್ಲಿಂ ಜನಾಂಗ, ಕಡೋಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.

7) ಹಸೀನಾ ಕೋಂ ಮುಸ್ತಾಯಿಶೇಖ್, 25 ವರ್ಷ, ಮುಸ್ಲಿಂ ಜನಾಂಗ, ಕಡೋಲಿಯಾ, ನೋಡಾಯಲ್, ಜೋಷರ್ ರಾಜ್ಯ, ಬಾಂಗ್ಲಾದೇಶ.

No comments:

Post a Comment