Moving text

Mandya District Police

Raid On 20-05-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ  334/11 ಕಲಂ 79-80 ಕೆ.ಪಿ. ಕಾಯಿದೆ 

ದಿನಾಂಕ 19-05-11 ರಂದು ಶ್ರೀ ಪ್ರಭಾಕರ್ ರಾವ್ ಸಿಂದೆ ಸಿ.ಪಿ.ಐ ಶ್ರೀರಂಗಪಟ್ಟಣ ವೃತ್ತ ರವರ ದೊರೆತ ಮಾಹಿತಿಯಂತೆ ಕಪ್ಪರನ ಕೊಪ್ಪಲಿ ಗ್ರಾಮದ ಚಿಕ್ಕಬಸವಶೆಟ್ಟಿ ರವರ ಹೋಟೆಲ್ ನಲ್ಲಿ ಅಕ್ರಮವಾಗಿ ಜೂಜಾಟ ವಾಡುತ್ತಿದ್ದ ಆಸಾಮಿಗಳಾದ ಮಹೇಶ ಬಿನ್ ಚಿಕ್ಕ ಭೈರವಶಟ್ಟಿ ಮತ್ತು ಇತರೆ 7 ಜನರು ಎಲ್ಲರೂ ಕಪರನಕೊಪ್ಪಲು ಗ್ರಾಮ ಶ್ರೀರಂಗಪಟ್ಟಣ ತಾಲ್ಲೋಕು ರವರುಗಳ ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದು . ಸದರಿಯವರ ಮೇಲೆ  ಶ್ರೀ ಪ್ರಭಾಕರ್ ರಾವ್ ಸಿಂದೆ ಸಿ.ಪಿ.ಐ ಶ್ರೀರಂಗಪಟ್ಟಣ ವೃತ್ತ ಮತ್ತು ಸಿಬ್ಬಂದಿಗಳೊಡನೆ ದಾಳಿ ಸದರಿಯವರ ಬಂಧಿಸಿ ಅವರುಗಳ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ  334/11 ಕಲಂ 79-80 ಕೆ.ಪಿ. ಕಾಯಿದೆ ಕೇಸು ದಾಖಲು ಮಾಡಿ ಮತ್ತು ಅವರ ಬಳಿ ಇದ್ದ ಹಣ 15.400/- ರೂ 6 ಮೋಬೈಲ್ ಪೋನ್ ಗಳು, 3 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ತೆಗೆದು ಕೊಂಡಿರುತ್ತೆ 

No comments:

Post a Comment