Moving text

Mandya District Police

Raid On 02-06-2011

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ಸಓ 95/11 ಕಲಂ 79-80 ಕೆ.ಪಿ. ಆಕ್ಟ್

ದಿನಾಂಕ 03-06-11 ರಂದು ಜಿ. ಕೃಷ್ಣಮೂರ್ತಿ ಪಿಐ ಡಿ.ಸಿ.ಐಬಿ ಮಂಡ್ಯ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿ ಸಿಬ್ಬಂದಿಗಳೊಡನೆ ಸಂಜೆ 04-00 ಸಮಯದಲ್ಲಿ ಕೆ.ಆರ್. ಸಾಗರ ಪೊಲೀಸ್ ಠಾಣೆ ಸರಹದ್ದಿನ ಮೊಗರಹಳ್ಳಿ ಗ್ರಾಮದ ಬಳಿ ಇರುವ ಹಿರಿದೇವಮ್ಮ ರಿಕ್ರಿಯೇಷನ್ ಸೆಂಟರ್ ನಲ್ಲಿ ಆರೋಪಿಗಳಾದ ಹೊನ್ನೇಗೌಡ ಮತ್ತು ಇತರೆ 22 ಜನರು ಹನವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದು. ಸದರಿಯವರ ಮೇಲೆ ಪಿರ್ಯಾದಿಯವರ ಸಿಬ್ಬಂದಿಗಳೊಡನೆ ದಾಳಿ ಮಾಡಿ ಅವರ ಬಳಿ ಇದ್ದು ನಗದು 59.271/- ರೂ, 22 ಮೋಬೈಲ್ ಪೋನುಗಳು. 10 ಕೈ ಗಡಿಯಾರಗಳು. 3 ಚಿನ್ನದಂತಿರುವ ಉಂಗುರು. 18 ದ್ವಿಚಕ್ರ ವಾಹನಗಳು. 1 ಸ್ಯಾಂಟ್ರೋ ಕಾರ್ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತೆ

No comments:

Post a Comment