Moving text

Mandya District Police

Raid On 09-07-2011

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ, 474/11 ಕಲಂ 79-80 ಕೆ.ಪಿ ಕಾಯಿದೆ

ದಿನಾಂಕ 10-07-11 ರಂದು ಪಿರ್ಯಾದಿ ಶ್ರೀ ಎ.ಆರ್. ವೆಂಕಟೇಶ ಮೂರ್ತಿ ಸಿ.ಪಿಐ ಶ್ರೀರಂಗಪಟ್ಟಣ ವೃತ್ತ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಡನೆ ಶ್ರೀರಂಗಪಟ್ಟಣದ ಐ.ಬಿ ಗೆ ಹೋಗಿ ದಾಳಿಮಾಡಲಾಗಿ ಆರೋಪಿಗಳಾದ ಶಿವಕುಮಾರ ಮತ್ತು ಇತರೆ 8 ಜನರು ಒಂದು ರೂಂ ನ್ನು ಬಾಡಿಗೆಗೆ ಪಡೆದು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಯರ್ ಎಂಬ ಜೂಜಾಟ ಆಡುತ್ತಿದ್ದವರನ್ನು ಹಿಡಿದ್ದು ಠಾಣೆಗೆ ಕರೆತಂದು ಕೇಸು ದಾಖಲು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮತ್ತು ಸದರಿಯವರಿಂದ 47.500/- ರೂ ಗಳನ್ನು ವಶಪಡಿಸಿಕೊಂಡಿರುತ್ತೆ

No comments:

Post a Comment