Moving text

Mandya District Police

Raid On 07-07-2011

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ಸಂ 113/11 ಕಲಂ 87 ಕೆ.ಪಿ. ಕಾಯಿದೆ

ದಿನಾಂಕ 07-07-11 ರಂದು ಸಂಜೆ 04-00 ಗಂಟೆಯಲ್ಲಿ ಬೆಳಗೊಳ ಗ್ರಾಮದ ಸರ್ವದರ್ಮ ಆಶ್ರಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮೇಲ್ಬಾಗಕ್ಕಾದಂತೆ ಪಾಳು ಬಿದ್ದಿರುವ ಸ್ಥಳದಲ್ಲಿ ಆರೋಪಿಗಳಾದ ಸಮೀಉಲ್ಲಾ ಖಾನ್ ಮತ್ತು ಇತರೆ 4 ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಯರ್ ಇಸ್ಟೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ಪಿರ್ಯಾದಿ ಸಿ.ಪಿ.ಐ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ದಾಳಿ ಮಾಡಿ 24.980 ರೂಗಳನ್ನು ವಶಪಡಿಸಿಕಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತೆ

No comments:

Post a Comment